“ಜೇಡ್ಲ ಗೋಕುಲ ತಿಲಕ” ಪ್ರಶಸ್ತಿಗೆ ಅರ್ಜಿ ಆಹ್ವಾನ
ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರ, ಜೇಡ್ಲ ಗೋಶಾಲೆಯಿಂದ ಪ್ರಥಮ ವರ್ಷದ "ಜೇಡ್ಲ ಗೋಕುಲ ತಿಲಕ" ಪ್ರಶಸ್ತಿಗೆ ಅರ್ಜಿ ಆಹ್ವಾನ. ಶ್ರೀ ರಾಮಚಂದ್ರಾಪುರ ಮಠ, ಹೊಸನಗರದ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರ, ಜೇಡ್ಲ, ಸಂಪಾಜೆ ಗೋಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ: 07-12-2024 ರಂದು ಆಯ್ದ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 5 ದೇಶೀ ಗೋ ಪಾಲಕರಿಗೆ "ಜೇಡ್ಲ ಗೋಕುಲ ತಿಲಕ-24" ಎಂಬ ಬಿರುದಿನೊಂದಿಗೆ [...]
ಡ್ಯೂರಾಕ್ ಹಂದಿ ಸಾಕಾಣಿಕೆ Durac pig farming
ಡ್ಯೂರಾಕ್ ಹಂದಿ ಸಾಕಾಣಿಕೆ ಕರ್ನಾಟಕದ ಕೊಡಗು ಜಿಲ್ಲೆ ಬಹು ಹಿಂದಿನ ದಿನಗಳಿಂದಲೂ ಹಂದಿ ಸಾಕಾಣಿಕೆಗೆ ಹೆಸರುವಾಸಿ. ಹಂದಿ ಸಾಕಣೆ ಇಲ್ಲಿನ ಜನರ ಒಂದು ಲಾಭದಾಯಕ ಉಪಕಸುಬಾಗಿದೆ. ಅಲ್ಲದೆ ಹಂದಿ ಮಾಂಸಕ್ಕೆ ಇತರೆ ಎಲ್ಲಾ ಜಿಲ್ಲೆಗಳಿÀಗೂ ಹೋಲಿಕೆ ಮಾಡಿದಲ್ಲಿ, ಇಲ್ಲಿ ಹೆಚ್ಚು ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಹೆಚ್ಚು ಮರಿ ಹಾಕುವ, ಶೀಘ್ರ ಬೆಳವಣಿಗೆಯ ಹಾಗು ಕಡಿಮೆ ಕೊಬ್ಬಿನಾಂಶಯುಕ್ತ ಪೌಷ್ಟಿಕ ಮಾಂಸದ ಉತ್ಪಾದನೆ ನೀಡುವ ಹಂದಿ ತಳಿ ಸದ್ಯದ ಜನರ ಬೇಡಿಕೆಯಾಗಿದೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಜನರ ಬೇಡಿಕೆಗೆ ಅನುಗುಣವಾಗಿ [...]

