# 1. ಪ್ರಾಸ್ತವಿಕ:-
ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ , ಕುಶಾಲನಗರ ನಮ್ಮ ಈ ಸಂಘವು ಸದಸ್ಯರ ಆರ್ಥಿಕ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ 1921 ರಲ್ಲಿ ಸ್ಥಾಪನೆಯಾಗಿದ್ದು, 100 ವರ್ಷಗಳನ್ನು ಪೂರೈಸಿ ತನ್ನ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡು, ಸಂಘವು ತನ್ನ ಕ್ರಿಯಾಶೀಲ ಸೇವೆಗಳ ಮೂಲಕ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.
# 2. ಸಂಘದ ಕಾರ್ಯವ್ಯಾಪ್ತಿ:-
ಕುಶಾಲನಗರ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ, ಗುಡ್ಡೆಹೊಸೂರು, ಬೊಳ್ಳೂರು, ಮಾದಾಪಟ್ಟಣ, ಬಸವನಹಳ್ಳಿ
# 3. ಸಂಘದ ಕರ್ಯಚಟುವಟಿಕೆಗಳು:-
1) ಸದಸ್ಯರಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಯನ್ನು ಅಭಿವೃದ್ದಿಪಡಿಸುವುದು, ಮತ್ತು ಆಧುನಿಕ ವ್ಯವಸಾಯ ಪದ್ದತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ಕೊಡುವುದು.
2)ಸದಸ್ಯರಿಗೆ ಅಲ್ಪಾವಧಿ ಸಾಲ, ಮಧ್ಯಮಾವಧಿ ಸಾಲವನ್ನು ವಿತರಿಸುವುದು.
3)ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್ಗಳಿಂದ ಪಡೆಯಬಹುದು.
4)ಸದಸ್ಯರಿಂದ ಠೇವಣಿಯನ್ನು ಸಂಗ್ರಹಿಸುವುದು ಇತ್ಯಾದಿ
# 4. ಅಭಿವೃದ್ಧಿಯ ಮುನ್ನೋಟ:-
ರೂ. ಲಕ್ಷಗಳಲ್ಲಿ ಲೆಕ್ಕಪರಿಶೋಧನೆ ಆಗಿರುವ ವರ್ಷ
2021-22
ಶ್ರೇಣಿ:ಬಿ
ಒಟ್ಟು ಸದಸ್ಯರ ಸಂಖ್ಯೆ: 3496
ಸಾಲ ನೀಡಿಕೆ: 3824.54
ಲಾಭ ನಷ್ಟ ಹಾಗೂ ಮೊತ್ತ ಲಾಭ: 150.43
2022-23
ಶ್ರೇಣಿ:ಬಿ
ಒಟ್ಟು ಸದಸ್ಯರ ಸಂಖ್ಯೆ: 3545
ಸಾಲ ನೀಡಿಕೆ: 3849.88
ಲಾಭ ನಷ್ಟ ಹಾಗೂ ಮೊತ್ತ ಲಾಭ: 160.02
2023-24
ಶ್ರೇಣಿ:ಎ
ಒಟ್ಟು ಸದಸ್ಯರ ಸಂಖ್ಯೆ: 3604
ಸಾಲ ನೀಡಿಕೆ: 4266.74
ಲಾಭ ನಷ್ಟ ಹಾಗೂ ಮೊತ್ತ ಲಾಭ: 125.59
# 5 ಸಂಘದ ಸದಸ್ಯತ್ವ:-
ಒಟ್ಟು 3634 ಸದಸ್ಯರು
# 6. ಪಾಲು ಬಂಡವಾಳ:-
ರೂ.3,72,31,008
# 7. ಠೇವಣಿಗಳು:-
ರೂ.57,01,73,439
# 8. ನಿಧಿಗಳು :-
ರೂ. 8,53,24,818.03
# 9. ಧನವಿನಿಯೋಗಗಳು:-
ರೂ.18,48,59,423.19
# 10. ಸದಸ್ಯರಿಗೆ ವಿತರಿಸಿದ ಸಾಲ:-
ರೂ.45,13,29,315.10
# 11. ಬ್ಯಾಂಕಿನ ವಹಿವಾಟು:-
ರೂ.2,66,44,17,602.68
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
ರೂ. 1,25,59,238.58
ಡಿವಿಡೆಂಡ್ 18%
# 13. ಗೌರವ ಮತ್ತು ಪ್ರಶಸ್ತಿ:-
ಎನ್.ಸಿ.ಡಿ.ಸಿ ಬೆಂಗಳೂರು ಇವರಿಂದ ಉತ್ಕöÈಷ್ಟತೆ ಮತ್ತು ಶ್ರೇಷ್ಠತಾ ಪ್ರಶಸ್ತಿ
# 14. ಸ್ವ-ಸಹಾಯ ಗುಂಪುಗಳ ರಚನೆ:-
69 ಗುಂಪುಗಳು
# 15. ಸಾಲ ಮರುಪಾವತಿ:-
ಶೇ.95.84
# 16. ಆಡಿಟ್ ವರ್ಗ:-
“ಎ”
# 17. ಸಂಘದ ಸ್ಥಿರಾಸ್ತಿಗಳು:-
ರೂ.9,81,84,691.61
# 18. ಸಂಘದ ಆಡಳಿತ ಮಂಡಳಿ:-
ಒಟ್ಟು 13 ಆಡಳಿತ ಮಂಡಳಿ ಸದಸ್ಯರು
1. ಶ್ರೀ ಟಿ.ಆರ್ ಶರವಣಕುಮಾರ್, ಅಧ್ಯಕ್ಷರು
2. ಶ್ರೀ ವಿ.ಎಸ್ ಆನಂದಕುಮಾರ್, ಉಪಾಧ್ಯಕ್ಷರು
3. ಶ್ರೀ ಪಿ.ಬಿ ಯತೀಶ್, ನಿರ್ದೇಶಕರು
4. ಶ್ರೀ ಪಿ. ಕಾರ್ತೀಶನ್, ನಿರ್ದೇಶಕರು
5. ಶ್ರೀ ಎಂ.ಕೆ ಗಣೇಶ್, ನಿರ್ದೇಶಕರು
6. ಶ್ರೀ ಬಿ.ಎ ಅಬ್ದುಲ್ಖಾದರ್, ನಿರ್ದೇಶಕರು
7. ಶ್ರೀ ಹೆಚ್.ಎಂ ಮಧುಸೂಧನ್, ನಿರ್ದೇಶಕರು
8. ಶ್ರೀ ಜಿ.ಪಿ ಮಧುಕುಮಾರ್, ನಿರ್ದೇಶಕರು
9. ಶ್ರೀ ಡಿ.ವಿ ರಾಜೇಶ್, ನಿರ್ದೇಶಕರು
10. ಶ್ರೀ ಬಿ.ರಾಮಕೃಷ್ಣಯ್ಯ, ನಿರ್ದೇಶಕರು
11. ಶ್ರೀ ಜಗದೀಶ್, ನಿರ್ದೇಶಕರು
12. ಶ್ರೀಮತಿ ಕೆ.ವಿ ನೇತ್ರಾವತಿ, ನಿರ್ದೇಶಕರು
13. ಶ್ರೀಮತಿ ಪಿ.ಎಂ ಕವಿತಾ, ನಿರ್ದೇಶಕರು
# 19. ಸಂಘದ ಸಿಬ್ಬಂದಿ ವರ್ಗ:-
ಒಟ್ಟು 7 ಸಿಬ್ಬಂದಿಗಳು
ಬಿ.ಬಿ.ಲೋಕೇಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ,
ತ್ಯಾಗರಾಜ ರಸ್ತೆ, ಕುಶಾಲನಗರ-571234
ಕುಶಾಲನಗರ ತಾಲ್ಲೂಕು-ಕೊಡಗು ಜಿಲ್ಲೆ
ದೂ-08276-274301
ಮೊ: 9481771975