ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ

ನಂ. 551 ನೇ ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
(Reg No.)

ಪ್ರಾಸ್ತವಿಕ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಂಘದ ಸ್ಥಾಪನೆ: 27-11-1976

ಸ್ಥಾಪಕ ಅಧ್ಯಕ್ಷರು:  

ಹಾಲಿ ಅಧ್ಯಕ್ಷರು: ಚೇರಂಡ ನಂದ ಸುಬ್ಬಯ್ಯ

ಹಾಲಿ ಉಪಾಧ್ಯಕ್ಷರು: ಮುಕ್ಕಾಟಿರ.ಎನ್.‌ ಬೋಪ್ಪಣ್ಣ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಜಿ. ವಲ್ಸರಾಜು

ಸಂಘದ ಕಾರ್ಯವ್ಯಾಪ್ತಿ

ಮಾಲ್ದಾರೆ, ಕೊಡಗು ಶ್ರೀರಂಗಪಟ್ಟಣ, ಬಾಡಗ ಬಾಣಂಗಾಲ, ಕರಡಿಗೋಡು, ಚೆನ್ನಂಗಿ, ಗುಡ್ಲೂರು ಗ್ರಾಮಗಳ ವ್ಯಾಪ್ತಿ

ಸಂಘದ ಕಾರ್ಯಚಟುವಟಿಕೆಗಳು

ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ಧತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ನೀಡುವುದು.

*ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.

*ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾದ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಆರ್ ಬಿ ಐ ನಿಯಂತ್ರಣಕ್ಕೆ ಒಳಪಟ್ಟಿರುವ ಬ್ಯಾಂಕುಗಳಿಂದ ಪಡೆಯುವುದು.

*ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು, ಕ್ರಿಮಿನಾಶಕ ಔಷಧಿ ಇತ್ಯಾದಿಗಳನ್ನು ಪೂರೈಸುವುದು.

*ಸಣ್ಣ ಉಳಿತಾಯ ಯೋಜನೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು.

*ಸ್ವ ಸಹಾಯ ಗುಂಪು ಅಥವಾ ಸಂಘಗಳಿಗೆ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಜಿಲ್ಲಾ ಮದ್ಯವರ್ತಿ ಬ್ಯಾಂಕ್, ನಬಾರ್ಡ್ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.

*ಇನ್ನಿತರ ಚಟುವಟಿಕೆಗಳು ಸಂಘದ ಉಪನಿಯಾಮಾನುಸಾರ.

 

*ಸಂಘದ ಪದಾಧಿಕಾರಿಗಳ ಹೆಸರು ಹುದ್ದೆ ಮತ್ತು ಅವಧಿ ದಿನಾಂಕ 31/ 3 /2021 ಇದ್ದಂತೆ.

ಅಭಿವೃದ್ಧಿಯ ಮುನ್ನೋಟ

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.

ಸಂಘದ ಸದಸ್ಯತ್ವ

2021-22 ನೇ ಸಾಲಿನಲ್ಲಿ 1908 ಜನ ಸದಸ್ಯರು ಇದ್ದಾರೆ.

ಪಾಲು ಬಂಡವಾಳ

“ಎ” ತರಗತಿ ಪಾಲು: 9262970.00 ರೂಪಾಯಿಗಳು

“ಸಿ” ತರಗತಿ ಪಾಲು: 18596.00 ರೂಪಾಯಿಗಳು

ಠೇವಣಿಗಳು

ಸಂಚಯ ಖಾತೆ

ಖಾತ್ರಿ ಠೇವಣಿ

ಮಿತವ್ಯಯ ಠೇವಣಿ

ನಿತ್ಯ ನಿಧಿ ಠೇವಣಿ

ನಿರಖು ಠೇವಣಿ

ನಿಧಿಗಳು

ವ್ಯಾಪಾರ ಏರಿಳಿತ ನಿಧಿ

ಕ್ಷೇಮ ನಿಧಿ

ಮರಣ ನಿಧಿ

ಲಾಭಾಂಶ ಸಮೀಕರಣ ನಿಧಿ

ಕೆಟ್ಟ ಮತ್ತು ಅನುಮಾನಾಸ್ಪದ ಲಾಭಾಂಶ ಸಮೀಕರಣ ನಿಧಿ

ಸಾಮುಧಾಯಿಕ ಪ್ರಯೋಜನ ನಿಧಿ

ವ್ಯಾಪಾರ ನಷ್ಟದ ನಿಧಿ

ಸಹಕಾರ ಕಲ್ಯಾಣ ನಿಧಿ

ಕಟ್ಟಡ ನಿಧಿ

ಯಶಸ್ವಿನಿ ನಿಧಿ

ಸಿಬ್ಬಂದಿ ಉಪದಾನ ನಿಧಿ

ಸಿಬ್ಬಂದಿ ಕಲ್ಯಾಣ ನಿಧಿ

ಎನ್.ಪಿ.ಎ. ನಿಧಿ

ಧನವಿನಿಯೋಗಗಳು

ನಿರಖು ಠೇವಣಿ ಗುಹ್ಯ ಬ್ಯಾಂಕ್‌

ಪಾಲು ಹಣ ಕೆ.ಡಿ.ಸಿ.ಸಿ. ಬ್ಯಾಂಕ್‌

ಕ್ಷೇಮ ನಿಧಿ ಕೆ.ಡಿ.ಸಿ.ಸಿ. ಬ್ಯಾಂಕ್

ನಿರಖು ಠೇವಣಿ ಕೆ.ಡಿ.ಸಿ.ಸಿ. ಬ್ಯಾಂಕ್ ಮಡಿಕೇರಿ

ನಿರಖು ಠೇವಣಿ ಕೆ.ಡಿ.ಸಿ.ಸಿ. ಬ್ಯಾಂಕ್ ಸಿದ್ದಾಪುರ

ಸದಸ್ಯರಿಗೆ ವಿತರಿಸಿದ ಸಾಲ

ವಾಹನ ಸಾಲ

ಸ್ವಸಹಾಯ ಗುಂಪಿನ ಸಾಲ

ದಾಖಲಾತಿ ಈಡು ಸಾಲ

ಜಾಮೀನು ಸಾಲ

ಕರಿಮೆಣಸು ಈಡು ಸಾಲ

ಚಿನ್ನಾಭರಣ ಸಾಲ

ಗೊಬ್ಬರ ಸಾಲ

ನಿರಖು ಠೇವಣಿ ಸಾಲ

ನಿತ್ಯ ನಿಧಿ ಠೇವಣಿ ಸಾಲ

ಜೆ.ಎಲ್.ಜಿ. ಸಾಲ

ಗೃಹ ಬಳಕೆ ಖರೀದಿ ಸಾಲ

ಸೋಲಾರ್‌ ಸಾಲ

ಬ್ಯಾಂಕಿನ ವಹಿವಾಟು

ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ

ಗೌರವ ಮತ್ತು ಪ್ರಶಸ್ತಿ

ಸಂಘವು  ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಮತ್ತು ಅಪೆಕ್ಸ್ ಬ್ಯಾಂಕು ಬೆಂಗಳೂರಿನಿಂದ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಬಹುಮಾನಗಳು ಬಂದಿರುತ್ತದೆ.

ಸ್ವ-ಸಹಾಯ ಗುಂಪುಗಳ ರಚನೆ

ಸಾಲ ಮರುಪಾವತಿ

ಆಡಿಟ್ ವರ್ಗ

“ಎ” ತರಗತಿ

ಸಂಘದ ಸ್ಥಿರಾಸ್ತಿಗಳು

ಸಂಘದ ಆಡಳಿತ ಮಂಡಳಿ

ಸಿ.ಎ.ಸುಬ್ಬಯ್ಯ
ಅಧ್ಯಕ್ಷರು

ಎಂ .ಜಿ. ವಲ್ಸರಾಜು
ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಸಿ.ಎ.ಸುಬ್ಬಯ್ಯ: ಅಧ್ಯಕ್ಷರು

ಎಂ.ಎನ್.ಬೋಪಣ್ಣ: ಉಪಾಧ್ಯಕ್ಷರು

ಎನ್.ಕೆ.ಪ್ರಭಾಕರ: ನಿರ್ದೇಶಕರು

ಎಚ್.ಎಲ್.ಪುಟ್ಟಸ್ವಾಮಿ: ನಿರ್ದೇಶಕರು

ಎನ್.ಷರೀಫ: ನಿರ್ದೇಶಕರು

ಬಿ.ಎಸ್.ಬಿದ್ದಪ್ಪ: ನಿರ್ದೇಶಕರು

ಜಿ .ಬಿ .ಸೋಮಯ್ಯ: ನಿರ್ದೇಶಕರು

ಪಿ.ಟಿ .ಯತೀಶ್: ನಿರ್ದೇಶಕರು

ಎಚ್. ಎಮ್.ಮಾದೇವ: ನಿರ್ದೇಶಕರು

ಟಿ.ಆರ್.ಸುಮಿತ: ನಿರ್ದೇಶಕರು

ಸಿ .ಎನ್. ಮಾಲತಿ: ನಿರ್ದೇಶಕ

ಲೀನಾ: ನಿರ್ದೇಶಕರು

ಸಂಘದ ಸಿಬ್ಬಂದಿ ವರ್ಗ

ಎಂ .ಜಿ. ವಲ್ಸರಾಜು: ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪಿ.ಕೆ.ಪೊನ್ನಮ್ಮ: ಗುಮಾಸ್ತರು

ಹೆಚ್.ವಿ.ನಾರಾಯಣ: ಗುಮಾಸ್ತರು

ಪಿ.ಕೆ.ಮೋಹನ: ನಿತ್ಯ ನಿಧಿ ಸಂಗ್ರಹಕಾರರು

ಎಂ.ಎ.ಬಶೀರ್: ನಿತ್ಯ ನಿಧಿ ಸಂಗ್ರಹಕಾರರು

ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು

ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮಾಲ್ದಾರೆ. 

Maldare Badaga Primary Agricultural Credit Co-operative Society LTD., (PACCS-Maldare Badaga)

ಮಾಲ್ದಾರೆ – ಕೊಡಗು.
 
ಮೊಬೈಲ್: 9483393842‌, 
 
kodagu sahakara

Comments are closed.