ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಸಿದ್ದಾಪುರ. Guhya Agastheshwara Primary Agricultural Credit Co-operative Society LTD., (PACCS-Guhya Agastheshwara. Siddapura)

 ನಂ. 268ನೇ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಸಿದ್ದಾಪುರ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1930


ಸ್ಥಾಪಕ ಅಧ್ಯಕ್ಷರು: ಕುಕ್ಕನೂರು ಆರ್.‌ ದೇವಯ್ಯ

ಹಾಲಿ ಅಧ್ಯಕ್ಷರು: ಎಂ.ಎಸ್.‌ ವೆಂಕಟೇಶ್

ಹಾಲಿ ಉಪಾಧ್ಯಕ್ಷರು:  ಎಂ. ಬಿಜಾಯಿ 

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಕೆ.ಬಿ. ಪ್ರಸನ್ನ


# 2. ಸಂಘದ ಕಾರ್ಯವ್ಯಾಪ್ತಿ:- 

ಸಿದಾಪುರ , ಕರಡಿಗೋಡು, ಗುಹ್ಯ ಗ್ರಾಮಗಳು

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಸಹಕಾರಿ ಬ್ಯಾಂಕ್‌ ಅಥವಾ ಯಾವುದೇ ಬ್ಯಾಂಕ್‌ಗಳಿಂದ ಪಡೆಯುವುದು.


2. ವ್ಯವಹಾರ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ವಿತರಿಸುವುದು.

3. ಯಶಸ್ವಿನಿ ಸಹಕಾರಿ ರೈತಾ ಆರೋಗ್ಯ ರಕ್ಷಣಾ ಯೋಜನೆಗೆ ಸದಸ್ಯರನ್ನು ನೋಂದಾಯಿಸಿಕೊಳ್ಳುವುದು

4. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

5. ಸಾಲ ಸೌಲಭ್ಯಗಳನ್ನು ಪೂರೈಸುವುದು.

6. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.


7. ಇನ್ನು ಅನೇಕ ರೀತಿಯ ಸೌಲಭ್ಯಗಳನ್ನು ಕೃಷಿಕ ಸದಸ್ಯರಿಗೆ ಅವಶ್ಯಕತೆಗೆ ತಕ್ಕಂತೆ ಪೂರೈಸುವುದು ಮತ್ತು ಕೃಷಿ ಸಂರಕ್ಷಣೆ ಮಾಡುವುದು.


# 4. ಅಭಿವೃದ್ಧಿಯ ಮುನ್ನೋಟ:-

ಗುಹ್ಯ ಅಗಸ್ತ್ಯೇಶ್ವರ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 
2019-20ನೇ ಸಾಲಿನಲ್ಲಿ ರೂ. 92 ಲಕ್ಷ ಲಾಭ ಬಂದಿರುತ್ತದೆ.
2020-21ನೇ ಸಾಲಿನಲ್ಲಿ ರೂ. 1ಕೋಟಿಗೂ ಮಿಗಿಲುಲಾಭ ಬಂದಿರುತ್ತದೆ.
ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸಂಘವು ಕಳೆದ ಹಲವು ವರ್ಷಗಳಿಂದ ಸತತವಾಗಿ ಲಾಭಗಳಿಸುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ. 

# 5 ಸಂಘದ ಸದಸ್ಯತ್ವ:- 

ಸಂಘವು 2021 ಮಾರ್ಚ್‌ 31ಕ್ಕೆ 2570 ಸದಸ್ಯರನ್ನು ಹೊಂದಿದೆ. 


# 6. ಪಾಲು ಬಂಡವಾಳ:-

ಪಾಲು ಬಂಡವಾಳ ರೂ. 


# 7. ಠೇವಣಿಗಳು:-

ನಿತ್ಯ ನಿಧಿ – 1


ನಿತ್ಯ ನಿಧಿ – 2

ನಿತ್ಯ ನಿಧಿ – 3

ನಿತ್ಯ ನಿಧಿ – 4

ನಿರಖು ಠೇವಣಿ

ಸಂಚಿತ ಠೇವಣಿ

ಉಳಿತಾಯ ಖಾತೆ

ಸಿಬ್ಬಂದಿ ಠೇವಣಿ

ಸಿಬ್ಬಂದಿ ಖಾತ್ರಿ ಠೇವಣಿ


# 8. ನಿಧಿಗಳು:- 

ಭವಿಷ್ಯ ನಿಧಿ

ಕ್ಷೇಮನಿಧಿ

ಶಿಕ್ಷಣ ನಿಧಿ

ಸಿಬ್ಬಂದಿ ಬೋನಸ್ಸು ನಿಧಿ

ಧರ್ಮಾರ್ಧ ನಿಧಿ

ಡೆಡ್‌ ಸ್ಟಾಕ್‌ ನಿಧಿ

ಮುಳುಗುವ ಸಾಲದ ನಿಧಿ

ಕಟ್ಟಡ ನಿಧಿ

ಅನುತ್ಪಾದಕ ನಿಧಿ

ಶೇರು ಸರಿಪಡಿಸುವ ನಿಧಿ

ಸಿಬ್ಬಂದಿ ಉಪದಾನ ನಿಧಿ

ಸಿಬ್ಬಂದಿ ಕಲ್ಯಾಣ ನಿಧಿ

ಯಶಸ್ವಿನಿ ಕಲ್ಯಾಣ ನಿಧಿ

ಮೆಂಬರರ ಡಿವಿಡೆಂಡ್‌ ನಿಧಿ


# 9. ಧನವಿನಿಯೋಗಗಳು:- 


ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ಮಡಿಕೇರಿ


ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ವೀರಾಜಪೇಟೆ

ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ಸಿದ್ದಾಪುರ

ಜಂಟಿ ವಿಮೆ ಯೋಜನೆ(ಸಿಬ್ಬಂದಿ)

ಕ್ಷೇಮ ನಿಧಿ ಡಿಸಿಸಿ ಬ್ಯಾಂಕ್

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೃಷಿ ಸಾಲಗಳು:

ಕಿಶಾನ್‌ ಕ್ರೆಡಿಟ್‌ ಸಾಲ

ಗೊಬ್ಬರ ಸಾಲ

ಮಧ್ಯಮಾವಧಿ ಸಾಲ

ಎಸ್.ಹೆಚ್.ಜಿ. ಸಾಲ


ಕೃಷಿಯೇತರ ಸಾಲ:

ಗಿರವಿ ಸಾಲ

ಜಾಮೀನು ಸಾಲ

ಗೃಹಪಯೋಗಿ ಸಾಲ

ಚಿನ್ನಾಭರಣ  ಆಧಾರ ಸಾಲ

ವಾಹನ ಸಾಲ

ಗೊಬ್ಬರ ಸಾಲ

ಜೆ.ಎಲ್.ಜಿ. ಸಾಲ

ನಿರಖು ಠೇವಣಿ ಸಾಲ

ದೈನಿಕ ಓಡಿ ಸಾಲ

ಪಿಗ್ಮಿ ಸಾಲ

ಆಸರೆ ಸಾಲ

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

* ಕೊಡಗು ಡಿ.ಸಿ.ಸಿ. ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರಶಸ್ತಿಗಳನ್ನು ಪಡೆದು ಕೊಂಡಿದೆ.


* ಪಾರದರ್ಶಕ ಆಡಳಿತಕ್ಕಾಗಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದಲೂ ಪ್ರಶಸ್ತಿಗಳನ್ನು ಪಡೆದು ಕೊಂಡಿದೆ.
 

# 14. ಸ್ವ-ಸಹಾಯ ಗುಂಪುಗಳ ರಚನೆ:- 

40ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳ ರಚನೆ.


# 15. ಸಾಲ ಮರುಪಾವತಿ:- 

# 16. ಆಡಿಟ್ ವರ್ಗ:- 

“ಬಿ” ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

1.‌ ಮುಖ್ಯ ಕಛೇರಿ, ವಿಸ್ತೀರ್ಣ – 0.15 ಸೆಂಟ್‌ಗಳು


2. ಗೋದಾಮು 1 , ವಿಸ್ತೀರ್ಣ – 0.10 ಸೆಂಟ್‌ಗಳು

3. ಗೋದಾಮು 2 , ವಿಸ್ತೀರ್ಣ – 0.15 ಸೆಂಟ್‌ಗಳು

4. ಗೋದಾಮು 3, ವಿಸ್ತೀರ್ಣ – 0.14.05 ಸೆಂಟ್‌ಗಳು

5. ಪೆಟ್ರೋಲ್/ಡೀಸೆಲ್‌ ಪಂಪ್‌ – ವಿಸ್ತೀರ್ಣ – 0.14 ಸೆಂಟ್‌ಗಳು

# 18. ಸಂಘದ ಆಡಳಿತ ಮಂಡಳಿ:-


1. ಎಂ. ಎಸ್.‌ ವೆಂಕಟೇಶ್: ಅಧ್ಯಕ್ಷರು


2. ಎಂ. ಬಿಜಾಯ್: ಉಪಾಧ್ಯಕ್ಷರು

3. ಕೆ.ಕೆ. ಚಂದ್ರ ಕುಮಾರ್: ನಿರ್ದೇಶಕರು

4. ಕೆ.ಡಿ. ನಾಣಯ್ಯ: ನಿರ್ದೇಶಕರು

5. ಕೆ.ಜಿ. ಈರಪ್ಪ: ನಿರ್ದೇಶಕರು

6. ಪಿ.ಕೆ. ಚಂದ್ರನ್: ನಿರ್ದೇಶಕರು 

7. ಕೆ.ಎಸ್.‌ ಸುನಿಲ್: ನಿರ್ದೇಶಕರು

8. ಎಂ.ಎಚ್. ಮೂಸಾ: ನಿರ್ದೇಶಕರು

9. ಎಂ.ಸಿ. ವಾಸು: ನಿರ್ದೇಶಕರು

10. ಹೆಚ್.ಕೆ. ಚೆಲುವಯ್ಯ: ನಿರ್ದೇಶಕರು

11. ಎಸ್.ಬಿ. ಪ್ರತೀಶ್: ನಿರ್ದೇಶಕರು

12. ಎಂ.ಪಿ. ಪ್ರಮೀಳಾ: ನಿರ್ದೇಶಕರು

13. ಎನ್.ಟಿ. ಪಾರ್ವತಿ: ನಿರ್ದೇಶಕರು

14. ಕೆ.ಬಿ. ಪ್ರಸನ್ನ:‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ

# 19. ಸಂಘದ ಸಿಬ್ಬಂದಿ ವರ್ಗ:-


1. ಕೆ.ಬಿ. ಪ್ರಸನ್ನ:‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ


2. ಪಿ.ಆರ್.‌ ಗೀತಾ: ಲೆಕ್ಕಿಗರು

3. ಎ.ವಿ. ಅಶೋಕ್:‌ ಗುಮಾಸ್ಥರು

4. ಬಿ.ಎಂ. ಸುಬ್ರಮಣಿ: ಅಟೆಂಡರ್

5. ಹೆಚ್.‌ ಟಿ. ಮಹೇಶ: ಅಟೆಂಡರ್‌

6. ಪಿ.ಎ. ರಮೇಶ: ಅಟೆಂಡರ್‌

7. ಎಂ.ಎಸ್.‌ ಸುಶ: ಗುಮಾಸ್ಥೆ

8. ಕೆ.ಜಿ. ಶಾಲಿನಿ: ಗುಮಾಸ್ಥೆ

9. ಕೆ.ಟಿ. ಶ್ರೀಜಾ: ಗುಮಾಸ್ಥೆ

10. ವಿ. ಎನ್.‌ ಶಿಲ್ಪಾ: ಗುಮಾಸ್ಥೆ

11. ಕೆ.ಆರ್.‌ ಮೋಕ್ಷಿತಾ: ಗುಮಾಸ್ಥೆ

12. ಕೆ.ಎನ್.‌ ಚೇತನ: ಗುಮಾಸ್ಥ(ಡೀಸೆಲ್‌ ಪಂಪ್)

13. ಕೆ.ಎಂ. ನವೀನ: ಅಟೆಂಡರ್(ಡೀಸೆಲ್‌ ಪಂಪ್)‌

14. ಹೆಚ್.ಸಿ. ತೇಜಸ್‌ ಕುಮಾರ್‌: ಅಟೆಂಡರ್(ಡೀಸೆಲ್‌ ಪಂಪ್)

15. ಬಿ. ಆರ್.‌ ರೀನಾ: ಪಿಗ್ಮಿ ಸಂಗ್ರಹಕಾರರು

16. ಕೆ.ಎನ್.‌ ವಿಕ್ರಾಂತ್: ಪಿಗ್ಮಿ ಸಂಗ್ರಹಕಾರರು
17. ಹೆಚ್.ಟಿ. ಗೋಪಾಲ: ಸೆಕ್ಯೂರಿಟಿ



# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ

Guhya Agastheshwara Primary Agricultural Credit Co-operative Society LTD., (PACCS-Guhya Agastheshwara. Siddapura)

ಸಿದ್ದಾಪುರ-571253, ದಕ್ಷಿಣ ಕೊಡಗು.

ಕಚೇರಿ ದೂರವಾಣಿ: 08274 – 258346

ಪೆಟ್ರೋಲ್-ಡೀಸೆಲ್‌ ಪಂಪ್ ದೂರವಾಣಿ: 08274-258653

Email: guhyavssb@gmail.com

Search Coorg Media

Coorg’s Largest Online Media Network 


kodagu sahakara

Comments are closed.