Category ಸಹಕಾರಿಗಳು

ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi)

ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi)

Reading Time: 5 minutesಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi) ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಪಟ್ಟಣದಲ್ಲಿ ಆಡಳಿತ ಕಛೇರಿಯನ್ನು ಹೊಂದಿರುವ ಅಮ್ಮತ್ತಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(A.P.C.M.S.) ಅಧ್ಯಕ್ಷರಾಗಿ ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ರತ್ನ ಪೂಣಚ್ಚನವರ ತಂದೆ ಎಂ.ಕೆ. ಪೂವಯ್ಯನವರು ಪಾಲಿಬೆಟ್ಟ ಪ್ರಾಥಮಿಕ…

ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane

ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane

Reading Time: 7 minutes ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಬ್ಬಾಟಂಡ ಎ. ಪೆಮ್ಮಯ್ಯ ಅವರು ಪ್ರಸ್ತುತ ಮೂರ್ನಾಡುವಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತ(ಎ.ಪಿ.ಸಿ.ಎಂ.ಎಸ್‌) ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೆಬ್ಬಾಟಂಡ…

ಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore

ಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore

Reading Time: 7 minutesಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ. ಹೇಮಂತ್ ಕುಮಾರ್‌ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯವರಾದ ಎಂ.ಪಿ.ಕೃಷ್ಣಪ್ಪನವರು ಹಿರಿಯ ಸಹಕಾರಿಗಳಾಗಿದ್ದು, ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ…

ಎಸ್.ಜೆ. ಪ್ರಸನ್ನ ಕುಮಾರ್‌, ಸಹಕಾರಿಗಳು: ಆಲೂರು ಸಿದ್ದಾಪುರ. Alur Siddapura

ಎಸ್.ಜೆ. ಪ್ರಸನ್ನ ಕುಮಾರ್‌, ಸಹಕಾರಿಗಳು: ಆಲೂರು ಸಿದ್ದಾಪುರ. Alur Siddapura

Reading Time: 6 minutesಎಸ್.ಜೆ. ಪ್ರಸನ್ನ ಕುಮಾರ್‌, ಸಹಕಾರಿಗಳು: ಆಲೂರು ಸಿದ್ದಾಪುರ. Alur Siddapura ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಜೆ. ಪ್ರಸನ್ನ ಕುಮಾರ್‌ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯವರಾದ ಎಸ್.ಪಿ. ಜೋಯಪ್ಪನವರು ಹಿರಿಯ ಸಹಕಾರಿಗಳಾಗಿದ್ದು, ಆಲೂರು ಸಿದ್ದಾಪುರ…

ಕೊಡೇಂದೇರ ಪಿ. ಗಣಪತಿ( ಬಾಂಡ್‌ ಗಣಪತಿ), ಸಹಕಾರಿಗಳು: ಹಾತೂರು – Hathur

Reading Time: 10 minutesಕೊಡೇಂದೇರ ಪಿ. ಗಣಪತಿ( ಬಾಂಡ್‌ ಗಣಪತಿ), ಸಹಕಾರಿಗಳು: ಹಾತೂರು – Hathur ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವಿರಾಜಪೇಟೆ-ಗೋಣಿಕೊಪ್ಪಲು ಹೆದ್ದಾರಿಯಲ್ಲಿನ ಮಾರ್ಗದಲ್ಲಿ ಸಿಗುವ ಹಾತೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಡೇಂದೇರ ಪಿ. ಗಣಪತಿ( ಬಾಂಡ್‌ ಗಣಪತಿ) ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಂಡ್‌ ಗಣಪತಿಯವರ…

ಎನ್.ಸಿ ಅನಂತ್ ಊರುಬೈಲು, ಸಹಕಾರಿಗಳು: ಸಂಪಾಜೆ. Sampaje

ಎನ್.ಸಿ ಅನಂತ್ ಊರುಬೈಲು, ಸಹಕಾರಿಗಳು: ಸಂಪಾಜೆ. Sampaje

Reading Time: 8 minutesಎನ್.ಸಿ ಅನಂತ್ ಊರುಬೈಲು, ಸಹಕಾರಿಗಳು: ಸಂಪಾಜೆ. Sampaje ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮಡಿಕೇರಿ-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಡಿಕೇರಿಯಿಂದ ಸರಿ ಸುಮಾರು 28 ಕೀ. ಮೀ. ಅಂತರದಲ್ಲಿ ಸಿಗುವ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಸಿ ಅನಂತ್ ಊರುಬೈಲುರವರು ಪ್ರಸ್ತುತ ಕಾರ್ಯ…

ಕರ್ನಲ್‌ ಕಂಡ್ರತಂಡ ಸಿ. ಸುಬ್ಬಯ್ಯ(ವಿಶಿಷ್ಟ ಸೇವಾ ಪದಕ), ಸಹಕಾರಿಗಳು: ಬೈರಂಬಾಡ. Byrambada

Reading Time: 9 minutesಕರ್ನಲ್‌ ಕಂಡ್ರತಂಡ ಸಿ. ಸುಬ್ಬಯ್ಯ(ವಿಶಿಷ್ಟ ಸೇವಾ ಪದಕ), ಸಹಕಾರಿಗಳು: ಬೈರಂಬಾಡ. Byrambada ಭಾರತೀಯ ಸೇನೆಯಲ್ಲಿ ವಿಶಿಷ್ಟ ಸೇವಾ ಪದಕ ಪಡೆದಿರುವ ಕರ್ನಲ್‌ ಕಂಡ್ರತಂಡ ಸಿ. ಸುಬ್ಬಯ್ಯನವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.…

ಪಟ್ಟಡ ಮನು ರಾಮಚಂದ್ರ, ಸಹಕಾರಿಗಳು: ಬೇಟೋಳಿ. Betoli

ಪಟ್ಟಡ ಮನು ರಾಮಚಂದ್ರ, ಸಹಕಾರಿಗಳು: ಬೇಟೋಳಿ. Betoli

Reading Time: 6 minutes ಪಟ್ಟಡ ಮನು ರಾಮಚಂದ್ರ, ಸಹಕಾರಿಗಳು: ಬೇಟೋಳಿ. Betoli  ಪಟ್ಟಡ ಮನು ರಾಮಚಂದ್ರರವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸೇವೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ದೃಷ್ಠಿಕೋನದಿಂದ ಸಹಕಾರ ಕ್ಷೇತ್ರಕ್ಕೆ ಧುಮುಕಿದ…

ಮೂಕೋಂಡ ಪಿ. ಶಶಿ ಸುಬ್ರಮಣಿ, ಸಹಕಾರಿಗಳು: ದೇವಣಗೇರಿ. Devanageri

ಮೂಕೋಂಡ ಪಿ. ಶಶಿ ಸುಬ್ರಮಣಿ, ಸಹಕಾರಿಗಳು: ದೇವಣಗೇರಿ. Devanageri

Reading Time: 7 minutesಮೂಕೋಂಡ ಪಿ. ಶಶಿ ಸುಬ್ರಮಣಿ, ಸಹಕಾರಿಗಳು: ದೇವಣಗೇರಿ. Devanageri ಮೂಕೋಂಡ ಪಿ. ಶಶಿ ಸುಬ್ರಮಣಿಯವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಶಶಿ ಸುಬ್ರಮಣಿಯವರ ತಂದೆ ದಿವಂಗತ ಪೂವಯ್ಯನವರು ತಮ್ಮ ಪ್ರಾಧ್ಯಾಪಕ ವೃತ್ತಿಯಿಂದ ನಿವೃತರಾದ…

error: Content is protected !!