Let’s enjoy the wonders of the nature together
Coorg Tourism by Search Coorg Media Offers The Tourist Very Useful Information About Coorg Tourist Destinations, Route Map, Tour Packages, Place Of Interest, Near Me Hotels, Restaurants, Petrol Pump, Atm, Railway Station, Taxi, Bus Stand And Airport, Photo Gallery, Weather Forecast, Distance Calculator. Sightseeing Places Across Coorg. The Application Has Good Information About Coorg As Well As The Cities And Places That Are Hot Tourist Destinations.
Where to Stay
Adventure Activities
Boatings
Fishing
Hiking
Rock Climbing
River Rafting
Trekking
Experiences
Festivals
Types of Tourism
Monsoon experience
Bird Watching
Film Shooting
locations
Village life experience
Ayurveda
Coffee House, Restaurant, Biriyani Centers, Bakery, Bar & Restaurant, Wine Shops, Catering Services
Destinations
Pilgrims
Temples
Mosques & Dargas
Churches
Jain Basadi
Tibetan Monastery
Regions
Festivals
Kailpodhu:
in September, Kailpodhu is more popularly known as the Festival of Arms celebrated in September. During this, all weapons and arms are removed, cleaned, polished and worshipped before being put to use. The festival also signifies the day when men prepare to guard their crop from wild boars.For More….
Kaveri Sankramana:
mid-October Day-17, is associated with the river Cauvery. At a predetermined time, when the sun enters Tula Rasi, a fountain from a small tank is said to fill the bigger holy tank at Talacauvery. At this time, people throng in thousands to take a dip in this holy water as well as collect the .For More….
Dassera Festival-(Navrathri celebrations):
in October Madikeri Dassera. Madikeri Dassera Festival : (Navrathri celebrations) Dasara is one of the festivals which is celebrated by all the people of Madikeri. Madikeri Dasara is a 10 day celebration, which is beautified by 4 Karagas and 10 Mantapas depicting killing of .For More….
Kunde Habba:
The annual “Kunde Habba”, which in local language means “Festival of abusing god”, is a traditional festival of the tribal people in Kodagu District. It is celebrated with fervour at Devarapura area near For More….
Huthri Festival:
Huthri in November/December Huthri of Karnataka is a harvest festival celebrated in areas around Coorg in Karnataka. Variety of dances and folk songs are performed on the festival day. This harvest festival is celebrated in the months of November-December. For More….
Kakkada Padhinett-(Ashaada 18th):
On the 18th day of “Kakkada” month, “maddhu soppu” a wild herb’s leaves are said to contain 18 varieties of herbal medicine as the plants emit a sweet aroma only on that day. Maddhu soppu is plucked and boiled in water to get the aromatic juice which will be in dark violet colour. For More….
Travel Desk
Coorg Tourism Application For Android Offers The Tourist Very Useful Information About Coorg Tourist Destinations, Route Map, Tour Packages, Place Of Interest, Near Me Hotels, Restaurants, Petrol Pump, Atm, Railway Station, Taxi, Bus Stand And Airport, Photo Gallery, Weather Forecast, Distance Calculator. Sightseeing Places Across Coorg. The Application Has Good Information About Coorg As Well As The Cities And Places That Are Hot Tourist Destinations.
How to
- All
- Advocates
- Agri
- Agribusiness
- APCMS
- Author
- Automobile
- Business
- calendar
- Education
- Electronics
- Events
- export
- Food & Dining
- Healthcare
- Kitchen & Home Appliances
- Kodagu Gowda Yuva Vedike
- Madikeri
- Madikeri Dasara
- Mobiles
- Muliya
- News-Blog
- PACCS
- Paikera Cricket Cup -2017
- School
- Social
- Somwarpet
- temple
- Tourism
- Uncategorized
- Virajpet
- Wedding
- ಅರಣ್ಯ
- ಆಚರಣೆ
- ಆಧ್ಯಾತ್ಮ
- ಆರೋಗ್ಯ
- ಇತಿಹಾಸ
- ಉತ್ಸವಗಳು
- ಕವನ ಸಿಂಚನ
- ಕಾಫಿ
- ಕಾಳುಮೆಣಸು
- ಕೊಡಗಿನ ಗಡಿಯಾಚೆಗಿನ ದೇವಾಲಯಗಳು
- ಕೊಡಗು ಸಹಕಾರ
- ಕ್ರೀಡಾ ಕೂಟಗಳು
- ಕ್ರೀಡೆ
- ಚರ್ಚ್ಗಳು
- ಜೀವನ ಶೈಲಿ
- ಜೇನು ಸಾಕಣೆ
- ತಂತ್ರಜ್ಞಾನ
- ತೋಟಗಾರಿಕೆ
- ದೇವಾಲಯಗಳು
- ಧಾರ್ಮಿಕ
- ನೃತ್ಯ
- ಪರಿಸರ
- ಪಶುಪಾಲನೆ
- ಪೌರಾಣಿಕ
- ಪ್ರಾಣಿ-ಪಕ್ಷಿಗಳು
- ಪ್ರೇಕ್ಷಣೀಯ ಸ್ಥಳಗಳು
- ಬ್ಯಾಂಕ್ಗಳು
- ಬ್ಲಾಗ್
- ಭತ್ತ
- ಭಾರತದ ವೀರ ಯೋಧರು
- ಮಸೀದಿ ಮತ್ತು ದರ್ಗಾಗಳು
- ಮಾಧ್ಯಮ
- ರಾಜಕೀಯ
- ರಾಷ್ಟ್ರೀಯ ರಕ್ಷಣಾ
- ವಿಮರ್ಶೆ
- ವಿಶೇಷ ವರದಿ
- ವ್ಯಕ್ತಿ ಪರಿಚಯ
- ಶಿಕ್ಷಣ
- ಸಂಘ - ಸಂಸ್ಥೆಗಳು
- ಸಂಸ್ಕೃತಿ
- ಸಹಕಾರಿ ಸಂಸ್ಥೆಗಳು
- ಸಹಕಾರಿಗಳು
- ಸಾಮಾಜಿಕ
- ಸಿನಿಮಾ ಸುದ್ದಿ
- ಸ್ಪೈಸಸ್
- ಸ್ಮಾರಕಗಳು
- ಸ್ವಾತಂತ್ರ್ಯ ಸೇನಾನಿಗಳು
Test Business
This is custom heading elementProfile Picture Contact Address: B.M. Road, Near Tavarekere, Kushalnagar - 571234, Kodagu (Coorg) Mob: 9448072824, 9036020724, 9731306466 Email: durgaceramicskushalnagar@gmail.com About Santhosh (Owner) Our Services Main Distributors For Naveen Vitrified Tiles, Kajaria Nitco Ceramics, Hindware Sanitary, Jaquar Fittings Etc. Main Brand Working Hours Week days: 9.00 AM To 6.00 PM Sunday Holiday…
ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮಾಯಮುಡಿ. Mayamudi Primary Agricultural Credit Co-operative Society LTD., (PACCS-Mayamudi)
ನಂ. 2770ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಮಾಯಮುಡಿ. # 1. ಪ್ರಾಸ್ತವಿಕ:- # 2. ಸಂಘದ ಕಾರ್ಯವ್ಯಾಪ್ತಿ:- # 3. ಸಂಘದ ಕಾರ್ಯಚಟುವಟಿಕೆಗಳು:- # 4. ಅಭಿವೃದ್ಧಿಯ ಮುನ್ನೋಟ:- # 5 ಸಂಘದ ಸದಸ್ಯತ್ವ:- # 6. ಪಾಲು ಬಂಡವಾಳ:- # 7. ಠೇವಣಿಗಳು:- # 8. ನಿಧಿಗಳು :- # 9. ಧನವಿನಿಯೋಗಗಳು:- # 10. ಸದಸ್ಯರಿಗೆ ವಿತರಿಸಿದ ಸಾಲ:- # 11. ಬ್ಯಾಂಕಿನ ವಹಿವಾಟು:- # 12.…
ಇತರೆ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆ ಆಗಿರುವ ಅರ್ಜಿ; ಮರು ಪರಿಶೀಲಿಸಿ ವರದಿ ನೀಡಿ: ಡಿಸಿ
ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡಾಕೂಟಗಳು ಸಹಕಾರಿ; ನಾಪಂಡ ಮುತ್ತಪ್ಪ
ಸಂಪಾಜೆಯ ಜೇಡ್ಲ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದಲ್ಲಿ ಫೆ.14 ರಂದು ಗೋ ಪ್ರೇಮ ದಿನಾಚರಣೆ
ಶಾವೊಲಿನ್ ಕುಂಗ್ಫು ಕರಾಟೆ ಪರೀಕ್ಷೆಯಲ್ಲಿ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೇಲುಗೈ
ಶಾವೊಲಿನ್ ಕುಂಗ್ಫು ಕರಾಟೆ ಬೆಲ್ಟ್ಗಳನ್ನು ಪಡೆದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು
ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ನಂ. 2797ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಟಿ. ಶೆಟ್ಟಿಗೇರಿ ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. (Reg No. ) ಪ್ರಾಸ್ತವಿಕ ಸಂಘದ ಸ್ಥಾಪನೆ: 26-09-1976 ಸ್ಥಾಪಕ ಅಧ್ಯಕ್ಷರು: ದಿ.ಬೊಳಿಯಂಡ ಬಿ.ಮಾಚಯ್ಯ ಹಾಲಿ ಅಧ್ಯಕ್ಷರು: ಕುಂಜ್ಞಂಗಡ ಬಿ. ಅರುಣ್ ಭೀಮಯ್ಯ ಹಾಲಿ ಉಪಾಧ್ಯಕ್ಷರು: ತಡಿಯಂಗಡ ಬಿ. ಕರುಂಬಯ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಶ್ರೀಮತಿ ಚಟ್ಟಂಗಡ .ಎಸ್. ಸೀತಮ್ಮ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಶ್ರೀಮತಿ ಚಟ್ಟಂಗಡ .ಎಸ್. ಸೀತಮ್ಮ ಸಂಘದ ಕಾರ್ಯವ್ಯಾಪ್ತಿ ಸಂಘದ ಕಾರ್ಯಕ್ಷೇತ್ರವು ಟಿ ಶೆಟ್ಟಿಗೇರಿ,ಪಶ್ವಿಮ ನೆಮ್ಮಲೆ, ಪೂರ್ವ ನೆಮ್ಮಲೆ, ತಾವಳಗೇರಿ, ಹಾಗೂ…
d
ಮಡಿಕೇರಿ ದಸರಾ 2022ರ ಹೆಚ್ಚಿನ ಮಾಹಿತಿಗಾಗಿ ಡೌನ್ಲೋಡ್ ಮಾಡಿ ಸರ್ಚ್ ಕೂರ್ಗ್ App ಅಥವಾ ಇಲ್ಲಿ ಕ್ಲಿಕ್ ಮಾಡಿ Download Now...
SNDP Kodagu
Sri Narayana Dharma Paripalana (SNDP) Yogam KODAGU UNION, SIDDAPURA ಶ್ರೀ ನಾರಾಯನ ಧರ್ಮ ಪರಿಪಾಲನಾ ( ಏಸ್.ಎನ್.ಡಿ.ಪಿ) ಯೋಗಂ ಕೊಡಗು ಯೂನಿಯನ್ ಸಿದ್ದಾಪುರ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ( ಎಸ್.ಎನ್.ಡಿ.ಪಿ.) ಕೊಡಗು ಯೂನಿಯನ್ ಸಿದ್ದಾಪುರ 168 ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮಾನ್ಯರೇ , 168 ನೇ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿಯನ್ನು , ದಿನಾಂಕ 10.09.2022 ರ ಶನಿವಾರದಂದು ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ , ಜಯಂತಿ…
ಮಡಿಕೇರಿ ದಸರಾ 2022 Madikeri Dasara 2022
Download Now... ಪೃಥ್ವಿ ಜ್ಯುವೆಲ್ಸ್ ದಸರಾ ಹಾಗೂ ದೀಪಾವಳಿ ಹಬ್ಬದ ಸಂಭ್ರಮ ಜೋಡಿ ಹಬ್ಬ ಜೋಡಿ ಕೊಡುಗೆಗಳು ಅಕ್ಟೋಬರ್ 1ರಿಂದ ಅಕ್ಟೋಬರ್ 31 ರ ವರೆಗೆ ಮಡಿಕೇರಿ ದಸರಾ 2022 ಪ್ರಾಸ್ತವಿಕ ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ…
Shanthinikethana Youth Club, Madikeri ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ
ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ Shanthinikethana Youth Club, Madikeri ಮಡಿಕೇರಿ 44 ನೇ ವರ್ಷದ ಅದ್ಧೂರಿಯ ಗಣೇಶೋತ್ಸವ ದಿನಾಂಕ : 31-08-2022ನೇ ಬುಧವಾರದಿಂದ 10-09-2022ನೇ ಶನಿವಾರದವರೆಗೆ ಸದ್ಭಕ್ತ ಬಾಂಧವರೇ , ಸ್ವಸ್ತಿಶ್ರೀ ಶಾಲಿವಾಹನ ಶಕೆ ೧೯೪೪ ನೇ ಶುಭಕೃತ್ ಸಂವತ್ಸರದ ಬಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿ ದಿನ 31-08-2022 ಬುಧವಾರ ಬೆಳಿಗ್ಗೆ 11- 00 ಗಂಟೆಗೆ ಸರಿಯಾಗಿ ಶಾಂತಿನಿಕೇತನ ಬಡಾವಣೆಯಲ್ಲಿ ಶ್ರೀ ಗಣಪತಿ ಹೋಮದೊಂದಿಗೆ ಶ್ರೀ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿರುವುದು ಹಾಗೂ…
Virajpet Ganesha Utsava 2022
ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2022 ತಾರೀಖು: 31-08-2022ನೇ ಬುಧವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 10-09-2022ನೇ ಶನಿವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. ಶ್ರೀ ಗಣಪತಿ ದೇವಸ್ಥಾನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ವಿರಾಜಪೇಟೆ – 571218, ಕೊಡಗು. ಸುಮಾರು 1855ರ ಇಸವಿಯ ಆಸು ಪಾಸಿನಲ್ಲಿ ವಿರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಗಣಪತಿ ಗುಡಿಯನ್ನು ನಿರ್ಮಿಸಲಾಗಿದೆ ಎಂದು…
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ನಂ. 38189 ನೇ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ. (Reg No. ) ಪ್ರಾಸ್ತವಿಕ ಇತಿಹಾಸ : ಸಹಕಾರ ಚಳುವಳಿಯು ಪರಿಣಾಮಕಾರಿಯಾಗಿ ಮಹತ್ವಪಡೆದುಕೊಳ್ಳುತ್ತಿದ್ದಂತೇ ನಮ್ಮ ಪೆರಾಜೆ ಗ್ರಾಮದ ಕೃಷಿಕರ ಸಮಸ್ಯೆಗಳನ್ನು ಮನಗಂಡು ಗ್ರಾಮದ ರೈತ ಸದಸ್ಯರು ಸೇರಿಕೊಂಡು ಜೈಹಿಂದ್ ಮರಾಟ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡರು. ತದನಂತರದಲ್ಲಿ ಪೆರಾಜೆ ಸೇವಾ ಸಹಕಾರಿ ಸಂಘವನ್ನು 27/01/1960 ರಂದು ಮಡಿಕೇರಿ ಸಹಕಾರ ಸಂಘಗಳ ರಿಜಿಸ್ಟಾರ್ ರವರ ಮಂಜೂರಾತಿ ನಂ.357ರ ಪ್ರಕಾರ ನೋಂದಣಿ…
ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ನಂ. 551 ನೇ ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. (Reg No.) ಪ್ರಾಸ್ತವಿಕ ಸಂಘದ ಸ್ಥಾಪನೆ: 27-11-1976 ಸ್ಥಾಪಕ ಅಧ್ಯಕ್ಷರು: ಹಾಲಿ ಅಧ್ಯಕ್ಷರು: ಚೇರಂಡ ನಂದ ಸುಬ್ಬಯ್ಯ ಹಾಲಿ ಉಪಾಧ್ಯಕ್ಷರು: ಮುಕ್ಕಾಟಿರ.ಎನ್. ಬೋಪ್ಪಣ್ಣ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಜಿ. ವಲ್ಸರಾಜು ಸಂಘದ ಕಾರ್ಯವ್ಯಾಪ್ತಿ ಮಾಲ್ದಾರೆ, ಕೊಡಗು ಶ್ರೀರಂಗಪಟ್ಟಣ, ಬಾಡಗ ಬಾಣಂಗಾಲ, ಕರಡಿಗೋಡು, ಚೆನ್ನಂಗಿ, ಗುಡ್ಲೂರು ಗ್ರಾಮಗಳ ವ್ಯಾಪ್ತಿ ಸಂಘದ ಕಾರ್ಯಚಟುವಟಿಕೆಗಳು ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ…
History of Karaga Madikeri Dasara ಕರಗ ಶಕ್ತಿ ದೇವತೆಗಳ ಹಿತಿಹಾಸ
ಕರಗ ಶಕ್ತಿ ದೇವತೆಗಳ ಹಿತಿಹಾಸ ಕರಗ ಎಂದರೇನು? ಇದರಲ್ಲಿ ಏನಿದೆ? ಹೆಚ್ಚಿನ ಜನತೆಗೆ ಇದರ ಮಾಹಿತಿ ಇರಲಿಕ್ಕಿಲ್ಲ, ಒಂದು ತಾಮ್ರ ಬಿಂದಿಗೆಯಲ್ಲಿ ಮರಳನ್ನು ತುಂಬಿಸಲಾಗುತ್ತದೆ. ಜೊತೆಗೆ ದೇವಿಗೆ ಅಗತ್ಯವಾಗಿ ಬೇಕಾದ ಕಪ್ಪು ಬಳೆ, ಕರಿಮಣಿ, ಅರಶಿಣ-ಕುಂಕುಮ, ಎಲೆ ಅಡಿಕೆ, ಕಾಡೋಲೆ ಮತ್ತು ಒಂದಿಕಾಲು ರೂಪಾಯಿಯ ಕಾಣಿಕೆ ಸಹ ಇರುತ್ತದೆ. ಅದರ ಮೇಲೆ ತೆಂಗಿನಕಾಯಿ, ವೀಳ್ಯದೆಲೆ, ಮಾವಿನೆಲೆಗಳಿಂದ ಕೂಡಿದ ಕಳಸ, ಮೇಲ್ಭಾಗದಲ್ಲಿ ದೇವಿಯ ಮುಖವಾಡ-ಪ್ರಭಾವಳಿ, ಇದ್ದರೆ ತುದಿಯಲ್ಲಿ ಪುಟ್ಟ ಬೆಳ್ಳಿಯ ಕೊಡೆ ಇರುತ್ತದೆ. ಕರಗವನ್ನು ಮಲ್ಲಿಗೆ, ಸೆವಂತಿಗೆ ಕನಕಾಂಬರ…
History of Madikeri Dasara
ಮಡಿಕೇರಿ ದಸರಾ ಪ್ರಾರಂಭವಾದ ಹಿನ್ನಲೆ ಕೊಡಗಿನಲ್ಲಿದ್ದ ಹಾಲೇರಿ ವಂಶದ 5ನೇ ಆಡಳಿತಗಾರ ದೊಡ್ಡ ವೀರರಾಜೇಂದ್ರನು 1780ರಲ್ಲಿ ಪಟ್ಟಕ್ಕೆ ಬಂದು ಆಡಳಿತ ನಡೆಸುತ್ತಿರುವ ಸಮಯದಲ್ಲಿ (1785) ಟಿಪ್ಪು ಸುಲ್ತಾನನು ಕೊಡಗಿನ ಮೇಲೆ ದಾಳಿ ಮಾಡಿ 80 ಸಾವಿರಕ್ಕೂ ಅಧಿಕ ಕೊಡಗರನ್ನು ಅಂದರೆ ಅಂದು ಕೊಡಗಿನಲ್ಲಿರುವ ನಿವಾಸಿಗಳನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಅವರನ್ನು ಮುಸಲ್ಮಾನರನ್ನಾಗಿ ಪರಿವರ್ತಿಸಿದನು ಇದಕ್ಕೆ ಒಪ್ಪದವರನ್ನು ಜೀವಂತವಾಗಿ ಚರ್ಮ ಸುಲಿದು ಸಾಯಿಸುತ್ತಿದ್ದನು. ಆ ಸಂದರ್ಭದಲ್ಲಿ ಕೊಡಗಿನ ರಾಜ ದೊಡ್ಡ ವೀರರಾಜೇಂದ್ರನ್ನನ್ನು ಸೆರೆಹಿಡಿದು ಪಿರಿಯಾ ಪಟ್ಟಣದ ಕೋಟೆಯಲ್ಲಿ…
ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ನಂ. 2785ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಹುದಿಕೇರಿ. ಪೊನ್ನಂಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. (Reg No. ) ಪ್ರಾಸ್ತವಿಕ ಸಂಘದ ಸ್ಥಾಪನೆ: 1976 ಸ್ಥಾಪಕ ಅಧ್ಯಕ್ಷರು: ಕಾಕಮಾಡ ಗಣಪತಿ(ಅಂದಿನ ಕೊಡಗು ರಾಜ್ಯದ ಎಂ.ಎಲ್.ಎ) ಹಾಲಿ ಅಧ್ಯಕ್ಷರು: ಚೇಂದಿರ ರಘು ತಿಮ್ಮಯ್ಯ ಹಾಲಿ ಉಪಾಧ್ಯಕ್ಷರು: ಕೆ.ಎಸ್. ನರೇಂದ್ರ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಎಂ. ತಮ್ಮಯ್ಯ ಹಾಲಿ ಅಧ್ಯಕ್ಷರು ಚೇಂದಿರ ರಘು ತಿಮ್ಮಯ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಎಂ. ತಮ್ಮಯ್ಯ ಸಂಘದ ಕಾರ್ಯವ್ಯಾಪ್ತಿ ಹುದಿಕೇರಿ, ಕೊಣಗೇರಿ, ಬೇಗೂರು, ನಡಿಕೇರಿ, ಹೈಸೊಡ್ಲೂರು…
Sri Muthappan Temple Madikeri – Sri Subramanya Muthappa Ayyappa Temple Madikeri Kodagu Coorg
ಶ್ರೀ ಮುತ್ತಪ್ಪನ್ ಕ್ಷೇತ್ರಂ , ಮಡಿಕೇರಿ Sri Muthappan Kshethram, Madikeri - Kodagu ಏಪ್ರಿಲ್ 8 ರಂದು ಮಡಿಕೇರಿ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಪ್ರಾಸ್ತಾವಿಕ ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇವಾಲಯ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆಯನ್ನು ದಿನಾಂಕ 6-4-2022 ರಿಂದ 9-4-2022ರ ವರೆಗೆ 4 ದಿನಗಳ ಕಾಲ ವಿಜೃಂಭಣೆಯಿAದ ನಡೆಸಲು ಸಮಿತಿ ನಿರ್ಧರಿಸಿದೆ. ಆ ಪ್ರಕಾರ ದಿನಾಂಕ 6-4-2022…
ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಲುಗುಂಡಿ ಒತ್ತೆಕೋಲ Sri Mahavishnu Murthy Temple, Kallugundi-Sampaje
ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಲುಗುಂಡಿ ಒತ್ತೆಕೋಲ-2022 ದಿನಾಂಕ 27-03-2022ರಿಂದ 30-03-2022ರ ತನಕ ಕಲ್ಲುಗುಂಡಿ: ಒಂದು ಶತಮಾನಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾರ್ಚ್ 27ರಿಂದ ಒತ್ತೆಕೋಲ ನಡೆಯಲಿದೆ. ಎಂದು ದೈವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇಲ್ಲಿನ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಕಳೆದ ಮಾರ್ಚ್ 14ರಂದು ಮೂಹೂರ್ತದ ಕೊಳ್ಳಿ ಕಡಿಯುವ ಕಾರ್ಯಕ್ರಮ ನಡೆಯಿತು. ದೈವದ ಪೂಜಾರಿಗಳು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾ.27, 29ರಂದು ಒತ್ತೆಕೋಲ…
Shastavu Temple Peraje ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ
ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ-2022 ದಿನಾಂಕ 09-03-2022ರಿಂದ 10-04-2022ರ ತನಕ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನವು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 2000 ವರ್ಷಗಳಷ್ಟು ಪುರಾತನವೆಂಬ ನಂಬಿಕೆಯಿದೆ. ಒಂದು ದಿಕ್ಕಿನಲ್ಲಿ ತಲಕಾವೇರಿಯ ಬ್ರಹ್ಮಗಿರಿಯೊಂದಿಗೆ ಸ್ಪರ್ಧಿಸುವಷ್ಟು ಎತ್ತರದ ಕೋಳಿಕಮಲೆ. ಇನ್ನೊಂದು ದಿಕ್ಕಿನಲ್ಲಿ ಸಂಪತ್ ಸಮೃದ್ಧ ಪೂಮಲೆ. ಮುಂದೆ-ಹಿಂದೆ ಸುತ್ತಲೂ ಇರುವ ಹಳ್ಳ-ಕೊಳ್ಳ ಕಾಡು ಬೆಟ್ಟಗಳೆಡೆಯಲ್ಲಿ ಕೃಷಿಕ ಸಮುದಾಯದ ಪರಿಶ್ರಮದಿಂದ ತಲೆಯೆತ್ತಿದ ಹಸಿರು ತೋಟಗಳು ಇವೆಲ್ಲವುಗಳ ಜೀವರಸವಾಹಿನಿಯಾಗಿ ಹರಿಯುವ ಪಯಸ್ವಿನಿ ನದಿಯ ತಟದಲ್ಲಿ…
ಬಿಟ್ಟಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಬಿಟ್ಟಂಗಾಲ
ನಂ. 2781ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಬಿಟ್ಟಂಗಾಲ. ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. (Reg No. ) ಪ್ರಾಸ್ತವಿಕ ಸ್ಥಾಪನೆ: 24-08-1976 ಸ್ಥಾಪಕ ಅಧ್ಯಕ್ಷರು: ದಿ. ಕಂಬಿರಂಡ ಕೆ.ಬೆಳ್ಯಪ್ಪ ಸಂಘದ ಕಾರ್ಯವ್ಯಾಪ್ತಿ ಬಿಟ್ಟಂಗಾಲ, ಬಾಳುಗೋಡು, ನಾಂಗಾಲ, ಅಂಬಟ್ಟಿ, ಆರ್ಜಿ, ಒಂದನೇ ರುದ್ರಗುಪ್ಪೆ, ವಿಬಾಡಗ, ಕೋಳತ್ತೋಡು-ಬೈಗೋಡು, ವಿರಾಜಪೇಟೆ ಗ್ರಾಮ. ಸಂಘದ ಕಾರ್ಯಚಟುವಟಿಕೆಗಳು ಸದಸ್ಯರುಗಳಲ್ಲಿ ಮಿತವ್ಯಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು, ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಿಸುವುದು,…
ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ರುದ್ರುಗುಪ್ಪೆ. Rudraguppe Primary Agricultural Credit Co-operative Society LTD., (PACCS-Rudraguppe)
ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು ನಿಯಮಿತ, ವಿರಾಜಪೇಟೆ. Virajpet Pattana Sahakara Bank Limited Virajpet.
ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮಕ್ಕಂದೂರು. Makkandur Primary Agricultural Credit Co-operative Society LTD., (PACCS-Makkandur)
ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮೂರ್ನಾಡು. Murnadu Primary Agricultural Credit Co-operative Society LTD., (PACCS-MURNADU)
ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಡಗದಾಳು. Kadagadalu Ibnivalavadi Primary Agricultural Credit Co-operative Society LTD., (PACCS-KADAGADALU IBNIVALAVADI)
ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಾಕೋಟುಪರಂಬು. Kakotuparambu Primary Agricultural Credit Co-operative Society LTD., (PACCS-Kakotuparambu)
ಅಭ್ಯತ್ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಅಭ್ಯತ್ಮಂಗಲ Abyathmangala Primary Agricultural Credit Co-operative Society LTD., (PACCS-Abyathmangala)
ನಂ. 0000ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಅಭ್ಯತ್ಮಂಗಲ. ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ. (Reg No.) ಪ್ರಾಸ್ತವಿಕ ಸಂಘದ ಸ್ಥಾಪನೆ: ಸ್ಥಾಪಕ ಅಧ್ಯಕ್ಷರು: ಹಾಲಿ ಅಧ್ಯಕ್ಷರು: ಪಾಲಚಂಡ ಅಚ್ಚಯ್ಯ(ಟ್ಯೂಟು) ಹಾಲಿ ಉಪಾಧ್ಯಕ್ಷರು: ಹೆಚ್.ಎಸ್. ವಸಂತಕುಮಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಂ.ಎಂ. ರವಿ ಮುತ್ತಪ್ಪ ಸಂಘದ ಕಾರ್ಯವ್ಯಾಪ್ತಿ ಅಭ್ಯತ್ಮಂಗಲ ಹಾಗೂ ನೆಲ್ಲಿಹುದಿಕೇರಿ ಗ್ರಾಮಗಳು ಸಂಘದ ಕಾರ್ಯಚಟುವಟಿಕೆಗಳು 1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು. 2. ಸಾಲ ಸೌಲಭ್ಯಗಳನ್ನು ಪೂರೈಸುವುದು. 3. ಸದಸ್ಯರುಗಳಿಗೆ…
ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ವಿರಾಜಪೇಟೆ. Virajpet Primary Agricultural Credit Co-operative Society LTD., (PACCS-Virajpet)
ನಂ. 281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ,ವಿರಾಜಪೇಟೆ. (Apcms-Virajpet)
ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi)
ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಆಲೂರು ಸಿದ್ದಾಪುರ. Alur Siddapura Primary Agricultural Credit Co-operative Society LTD., Alur Siddapura (PACCS-Alur Siddapura)
ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಪಾರಾಣೆ. Parane Primary Agricultural Credit Co-operative Society LTD., (PACCS-Parane)
ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕೂಡಿಗೆ. Rameshwara Kudumangalore Primary Agricultural Credit Co-operative Society LTD., (PACCS-Kudumangalore – Kudige)
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹಾತೂರು. Hathur Primary Agricultural Credit Co-operative Society LTD., (PACCS-Hathur)
ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹೊದ್ದೂರು. Hodduru Primary Agricultural Credit Co-operative Society LTD., (PACCS-Hodduru)
ಸರ್ಚ್ ಕೂರ್ಗ್: ದೀಪಾವಳಿ ವಿಶೇಷ ಸಂಚಿಕೆ -2021
ಸರ್ಚ್ ಕೂರ್ಗ್: ದೀಪಾವಳಿ ವಿಶೇಷ ಸಂಚಿಕೆ -2021 ದೀಪ ಬೆಳಗೋಣ; ಬೆಳಗುತ್ತಾ…. ಮನೆಯೊಳಗಿನ ಮನದೊಳಗಿನ ಅಂಧಕಾರವನ್ನು ಹೋಗಲಾಡಿಸೋಣ…. ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು…
ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಸಂಪಾಜೆ. Payaswini Primary Agricultural Credit Co-operative Society LTD., Sampaje (PACCS-Payaswini, Sampaje)
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಬೈರಂಬಾಡ. Byrambada Primary Agricultural Credit Co-operative Society LTD., (PACCS-Byrambada)
ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ(ವಿಶಿಷ್ಟ ಸೇವಾ ಪದಕ), ಸಹಕಾರಿಗಳು: ಬೈರಂಬಾಡ. Byrambada
ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಬೇಟೋಳಿ. Betoli Primary Agricultural Credit Co-operative Society LTD., (PACCS-Betoli)
ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ದೇವಣಗೇರಿ. Devanageri Primary Agricultural Credit Co-operative Society LTD., (PACCS-Devanageri)
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಚೆಟ್ಟಳ್ಳಿ. Chettalli Primary Agricultural Credit Co-operative Society LTD., (PACCS-Chettalli)
ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಕ್ಕಬೆ. Kakkabe Primary Agricultural Credit Co-operative Society LTD., (PACCS-Kakkabe)
ನಂ. 2779ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಕಕ್ಕಬೆ ನಂ. 2779ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಕಕ್ಕಬೆ # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ: 1976 ಸ್ಥಾಪಕ ಅಧ್ಯಕ್ಷರು: ಅಪ್ಪಾರಂಡ ಜಿ. ಮುತ್ತಪ್ಪ ಹಾಲಿ ಅಧ್ಯಕ್ಷರು: ಕಲಿಯಾಟಂಡ ಎ. ತಮ್ಮಯ್ಯ(ರಘು) ಹಾಲಿ ಉಪಾಧ್ಯಕ್ಷರು: ಅಲ್ಲಾರಂಡ ಎಸ್. ಅಯ್ಯಪ್ಪ(ಸನ್ನು) ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಸ್.ಮಂಜುಳ # 2. ಸಂಘದ ಕಾರ್ಯವ್ಯಾಪ್ತಿ:- ಕುಂಜಿಲ, ನಾಲಡಿ, ಯವಕಪಾಡಿ…
ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಚೆಯ್ಯಂಡಾಣೆ. Cheyandane Primary Agricultural Credit Co-operative Society LTD., (PACCS-Cheyandane)
ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಸಿದ್ದಾಪುರ. Guhya Agastheshwara Primary Agricultural Credit Co-operative Society LTD., (PACCS-Guhya Agastheshwara. Siddapura)
ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಅಮ್ಮತ್ತಿ. Ammathi Primary Agricultural Credit Co-operative Society LTD., (PACCS-Ammathi)
ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಬೆಳ್ಳುಮಾಡು. Bellumadu Primary Agricultural Credit Co-operative Society LTD., (PACCS-Bellumadu)
ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಚೇರಂಬಾಣೆ. Cherambane Primary Agricultural Credit Co-operative Society LTD., (PACCS-Cherambane)
ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮರಗೋಡು. Maragodu Primary Agricultural Credit Co-operative Society LTD., (PACCS-Maragodu)
ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ನಾಪೋಕ್ಲು. Napoklu Primary Agricultural Credit Co-operative Society LTD., (PACS-Napoklu)
ನಂ. 2777 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ನಾಪೋಕ್ಲು ನಂ. 2777 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ನಾಪೋಕ್ಲು # 1. ಪ್ರಾಸ್ತವಿಕ:- ನಂ. 2777 ನೇ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1951 ರ ಮೇ 21 ರಂದು ಸ್ಥಾಪನೆ ಯಾಯಿತು. ಸಂಘದ ಸ್ಥಾಪಕ ಅಧ್ಯಕ್ಷರು: ಬಿದ್ದಂಡ ಪಿ. ಕುಟ್ಟಪ್ಪ # 2. ಸಂಘದ ಕಾರ್ಯವ್ಯಾಪ್ತಿ:- ಬೇತು, ನಾಪೋಕ್ಲು, ಕೊಳಕೇರಿ.…
‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’: ಬುದ್ಧ ಪೂರ್ಣಿಮೆಯ ವಿಶೇಷ ಲೇಖನ
‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’: ಬುದ್ಧ ಪೂರ್ಣಿಮೆಯ ವಿಶೇಷ ಲೇಖನ ಬುದ್ಧ ಪೂರ್ಣಿಮೆಯನ್ನು ಕೇವಲ ಬೌದ್ಧರಷ್ಟೆ ಅಲ್ಲದೆ, ದೇಶಾದ್ಯಂತ ಇರುವ ಎಲ್ಲಾ ಸಮುದಾಯದ ಜನರು ಸಂಭ್ರಮದಂದ ಆಚರಿಸುವಂತ ಹಬ್ಬ. ಬುದ್ಧನಿಗೆ ಸಂಬಂಧಿಸಿದ ಮೂರು ಮಹತ್ವಪೂರ್ಣ ತಿಥಿಗಳು ಏಕಕಾಲಕ್ಕೆ ಬರುವುದು ಸಹ ಬುದ್ಧ ಪೂರ್ಣಿಮೆಯ ವಿಶೇಷವಾಗಿದೆ. ಭಗವಾನ್ ಬುದ್ಧನ ಜನ್ಮ, ಜ್ಞಾನ ಪ್ರಾಪ್ತಿ ಮತ್ತು ಮಹಾಪರಿನಿರ್ವಾಣಗಳು ಒಂದೇ ದಿನ ಬರುತ್ತವೆ. ಅಂದರೆ, ಇವೆಲ್ಲವೂ ವೈಶಾಖ ಪೂರ್ಣಿಮಾ ದಿನವೇ ಆಗಿದ್ದವು. ಕ್ರಿ.ಪೂ.563ರ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧನ ಜನನವಾಗಿತ್ತು. ಶುದ್ಧೋಧನ…
ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್ ಡೇ
ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್ ಡೇ ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನ; ವಿಶೇಷ ಲೇಖನ "ಶುಶ್ರೂಷೆ ಒಂದು ಕಲೆ. ಅದನ್ನು ಕಲೆಯಾಗಿ ಮಾಡಬೇಕೆಂದರೆ ಓರ್ವ ಕಲಾವಿದ ಅಥವಾ ಶಿಲ್ಪಿಯಂತಹ ಸಮರ್ಪಣಾ ಮನೋಭಾವ, ಪರಿಶ್ರಮದಾಯಕ ಸಿದ್ಧತೆ ಬೇಕು. ಇದು ಉನ್ನತ ಕಲೆಗಳಲ್ಲಿ ಒಂದು. ಉನ್ನತ ಕಲೆಗಳಲ್ಲಿ ಉನ್ನತವಾದದ್ದು" – ಫ್ಲಾರೆನ್ಸ್ ನೈಟಿಂಗೇಲ್ ನಿಫಾ ರೋಗಿಗೆ ಚಿಕಿತ್ಸೆ ನೀಡುವಾಗ 2018ರಲ್ಲಿ ಕೇರಳದಲ್ಲಿ ನಿಪಾ ವೈರಸ್ನಿಂದ ಏಕಾಏಕಿ ಸಾವನ್ನಪ್ಪಿದ ಕೇರಳದ ದಾದಿ ಲಿನಿ ಪಿ.ಎನ್. ಗೆ…
ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ನಂ. 2776ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ನೆಲಜಿ ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ. (Reg No. ) ಪ್ರಾಸ್ತವಿಕ ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ. ಸಂಘದ ಕಾರ್ಯವ್ಯಾಪ್ತಿ ಸಂಘವು 5 ಗ್ರಾಮಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಿದೆ. 1. ನೆಲಜಿ 2. ಬಲ್ಲಮಾವಟಿ 3.ಪೇರೂರು 4. ದೊಡ್ಡಪುಲಿಕೋಟು 5. ಎಮ್ಮೆಮಾಡು…
ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹಾಕತ್ತೂರು. Hakathur Primary Agricultural Credit Co-operative Society LTD., (PACCS-Hakathur)
ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಮಡಿಕೇರಿ. Madikeri Primary Agricultural Credit Co-operative Society LTD., (PACCS-Madikeri)
ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಕಾರುಗುಂದ. Kargunda Primary Agricultural Credit Co-operative Society LTD., (PACCS-Karagunda)
ಚೀಯಕಪೂವಂಡ ಎಸ್.ಅಪ್ಪಚ್ಚು, ಸಹಕಾರಿಗಳು: ನೆಲಜಿ – Nelaji
ಚೀಯಕಪೂವಂಡ ಎಸ್.ಅಪ್ಪಚ್ಚು, ಸಹಕಾರಿಗಳು: ನೆಲಜಿ - Nelaji ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದಿಂದ ಭಾಗಮಂಡಲ ರಸ್ತೆಯ ಆರು ಕಿಲೋಮೀಟರ್ ಅಂತರದಲ್ಲಿರುವ ನೆಲಜಿ ಗ್ರಾಮದವರಾದ ಚೀಯಕಪೂವಂಡ ಅಪ್ಪಚ್ಚುರವರು ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. 1984 ನೇ ಇಸವಿಯಲ್ಲಿ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆದು ಸಹಕಾರ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಅಪ್ಪಚ್ಚುರವರು 2002 ರಿಂದ 2007 ರವರೆಗೆ 2007ರಿಂದ 2011ರವರೆಗೆ ನೆಲಜಿ ಫ್ಯಾಕ್ಸ್…
ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ನಂಜರಾಯಪಟ್ಟಣ. Nanjarayapatna Primary Agricultural Credit bCo-operative Society LTD., (PACCS-Nanjarayapatna)
madikeridasara 2021
Madikeri Dasara - 2021 App Click Here To Download Now ಮಡಿಕೇರಿ ದಸರಾ 2021 ಪ್ರಾಸ್ತವಿಕ ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು ವೀಕ್ಷಿಸಲು ಬರುತ್ತಿದ್ದಾರೆ. ಮಹಾಲಯ ಅಮವಾಸೆಯ…
ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಮಂಗಳಾದೇವಿ ನಗರ, ಮಡಿಕೇರಿ, ಕೊಡಗು.
ಶ್ರೀ ರಾಜರಾಜೇಶ್ವರಿ ಕ್ಷೇತ್ರ, ಮಂಗಳಾದೇವಿ ನಗರ, ಮಡಿಕೇರಿ-ಕೊಡಗು ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜ.14 ಮತ್ತು 15 ರಂದು ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ news.searchcoorg.com ಇತಿಹಾಸ - ಹಿನ್ನಲೆ ಪ್ರಕೃತಿ ರಮಣೀಯ ಸೌಂದರ್ಯ ಸಿರಿಯ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಮಂಜಿನ ನಗರಿಯೆಂದೇ ಪ್ರಸಿದ್ದ.. ಈ ನಗರವು ಶಕ್ತಿ ದೇವತೆಗಳ ನೆಲೆಬೀಡು. ಅಂತೆಯೇ ಮಡಿಕೇರಿಯ ಮಂಗಳದೇವಿ ನಗರಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಸಾವಿರಾರು ವರ್ಷಗಳ ಹಿಂದೆ ಶ್ರೀ ರಾಜರಾಜೇಶ್ವರಿ ಈ ಕ್ಷೇತ್ರದ ದೇವತೆಯಾಗಿದ್ದಳು, ಕಾಲಾಂತರದಲ್ಲಿ ಈ…
ಶುಭ ಸಂದೇಶ
ಶುಭ ಸಂದೇಶ ( ಶ್ರೀ ಕೊಡಂದೇರ ಪಿ. ಗಣಪತಿ ) ದಿನಾಂಕ: 17-11-2020 “ಒಟ್ಟಿಗೆ ಬರುವುದು ಪ್ರಾರಂಭ, ಒಟ್ಟಿಗೆ ಇರುವುದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ವಿಜಯ” ಎಂಬಂತಹ ಶ್ರೇಷ್ಟ ಸಹಕಾರ ತತ್ವಗಳ ಅಡಿಪಾಯದ ಮೇಲೆ, ಸತ್ಯ, ನಿಷ್ಠೆ ಪ್ರಾಮಾಣಿಕತೆಯೊಂದಿಗೆ 1921ನೇ ಇಸವಿಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕನ್ನು ಪ್ರಾರಂಭಿಸಿರುವ ಕೊಡಗಿನ ಹಿರಿಯ ಮಹಾನ್ ಸಹಕಾರಿ ಚಿಂತಕ ಚೇತನಗಳನ್ನು ನೆನೆಯುತ್ತಾ, ಅಂದಿನಿಂದ ಇಂದಿನ ವರೆಗೆ ಹಲವಾರು ಹಿರಿಯ ಸಹಕಾರಿ ಚಿಂತಕರು ನಡೆಸಿದ ಧಕ್ಷ ಆಡಳಿತ, ಪ್ರಜ್ಞಾವಂತ…
ಸಂಭ್ರಮ ಸಡಗರದ ಕೊಡಗಿನ “ಹುತ್ತರಿ”
ಸಂಭ್ರಮ ಸಡಗರದ ಕೊಡಗಿನ “ಹುತ್ತರಿ” ಹುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೊಡಗಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಹುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿವೆ. ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು “ಸುಗ್ಗಿ ಹಬ್ಬ'' ಎಂದು ಇತರೆಡೆ ಆಚರಿಸಿದರೆ,…
ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ
ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅಕ್ಟೋಬರ್ 31, 2020 ರಂದು, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬ್ರಿಟಿಷರು ಅಮಾನುಷವಾಗಿ ಗಲ್ಲಿಗೇರಿಸಿದ 184ನೇ ವರ್ಷದ ಸಂಸ್ಮರಣೆ. ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡ ಅವರ ಹೆಸರು ಅಜರಾಮರ. ಸ್ವತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಅವರ ಕೊಡುಗೆಗೆ ಸರಿಸಾಟಿಯಿಲ್ಲ. ಅಪ್ಪಯ್ಯಗೌಡರು ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಯ್ಯನವರ ಹಿರಿಯ ಮಗ. ಕ್ರಿ.ಶ.1792ರಲ್ಲಿ ಜನಿಸಿದ ಅಪ್ಪಯ್ಯನವರಿಗೆ ಇಬ್ಬರು ಸಹೋದರರಿದ್ದರು,…
ಭಾರತೀಯರು ಮರೆಯದ ಧೀಮಂತ ಕನ್ನಡಿಗ…. ಸರ್ ಎಂ. ವಿಶ್ವೇಶ್ವರಯ್ಯ
ಭಾರತೀಯರು ಮರೆಯದ ಧೀಮಂತ ಕನ್ನಡಿಗ…. ಸರ್ ಎಂ. ವಿಶ್ವೇಶ್ವರಯ್ಯ ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮ ದಿನ ಸೆಪ್ಟೆಂಬರ್ 15. 1860. ಮೈಸೂರು ಪ್ರಾಂತ್ಯ (ಈಗಿನ ಕರ್ನಾಟಕ ರಾಜ್ಯ) ಚಿಕ್ಕಬಳ್ಳಾಪುರದ ಮುದ್ದೇನ ಹಳ್ಳಿಯಲ್ಲಿ ಸಂಸ್ಕೃತ ಪಂಡಿತರು, ಆಯುರ್ವೇದಿಕ್ ಪಂಡಿತರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ…
ಮಲೆಯಾಳಂ ಭಾಷಿಕರ ಹೊನ್ನಿನ ಹಬ್ಬ ಓಣಂ
ಮಲೆಯಾಳಂ ಭಾಷಿಕರ ಹೊನ್ನಿನ ಹಬ್ಬ ಓಣಂ ಓಣಂ ಮಲೆಯಾಳಿ ಭಾಷಿಕರ ಅತ್ಯಂತ ಮಹತ್ವದ ಹಬ್ಬ. ಈ ಹಬ್ಬವು ಕೇರಳದಲ್ಲಿ ಮಾತ್ರವಲ್ಲದೇ ಕೇರಳಿಯರು ಎಲ್ಲೆಲ್ಲ ವಾಸಿಸುತ್ತಾರೋ, ಅಲ್ಲೆಲ್ಲ ಓಣಂ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ. ಕೃಷಿಯ ಹಿನ್ನಲೆಯಲ್ಲಿ ಆಚರಿಸ್ಪಡುವ ಈ ಹಬ್ಬವು ಮಳೆ ಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮವನ್ನೀಯುವ ಹಬ್ಬ. ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಕೆಲಸಗಳನ್ನೆಲ್ಲಾ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಕಾಲ. ಮಳೆಯಲ್ಲಿ ಮಿಂದೆದ್ದ ಪ್ರಕೃತಿಯಲ್ಲಿ ಹೊಸ ಪುಳಕ ಓಣಂ…
ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು
ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು ಸೆಪ್ಟಂಬರ್-2, ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ವಿಶೇಷ ಲೇಖನ: ಕೇರಳದಲ್ಲಿನ ಮನುಷ್ಯ-ಮನುಷ್ಯರ ಮಧ್ಯೆ ಜಾತಿ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟವರು ಶ್ರೀ ನಾರಾಯಣ ಗುರುಗಳು. ಕೇರಳ ಸಮಾಜದಲ್ಲಿನ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೆ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡವರು ಶ್ರೀ ನಾರಾಯಣ ಗುರುಗಳು. ಜಗತ್ತಿನಲ್ಲಿರುವುದು "ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು" ಎಂಬ ತತ್ವವನ್ನು ಪ್ರತಿಪಾದಿಸಿದವರು ಶ್ರೀ ನಾರಾಯಣ ಗುರುಗಳು.…
ಸಹೋದರ-ಸಹೋದರಿಯರ ಭಾಂದವ್ಯದ ಸಂಕೇತ ರಕ್ಷಾ ಬಂಧನ
ಸಹೋದರ-ಸಹೋದರಿಯರ ಭಾಂದವ್ಯದ ಸಂಕೇತ ರಕ್ಷಾ ಬಂಧನ ರಕ್ಷಾ ಬಂಧನ ಹಬ್ಬವು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ. ರಕ್ಷಾ ಬಂಧನ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿಯ ಸಂಕೇತವಾಗಿದೆ. ಈ ಪ್ರೀತಿಯಲ್ಲಿ ಆತ್ಮೀಯತೆ, ಮಧುರತೆ, ತ್ಯಾಗ, ಸಂರಕ್ಷಣೆ ಮತ್ತು…
ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!
"ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!" {ಜುಲೈ 26, 21ನೇ ವರ್ಷದ ಕಾರ್ಗಿಲ್ ವಿಜಯ ದಿವಸ ವಿಶೇಷ ಲೇಖನ} ಕಾರ್ಗಿಲ್ ವಿಜಯೋತ್ಸವಕ್ಕೆ 21 ವರ್ಷಗಳು. ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಲೇಹ್ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಈ ಹೋರಾಟವು ಪಾಕಿಸ್ತಾನದ ವಿರುದ್ಧ ನಾಲ್ಕನೇ ನೇರ, ಸಶಸ್ತ್ರ ಸಂಘರ್ಷವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ನೊಳಗೆ ನುಸುಳಿದವರು ನಮ್ಮ…
Hindustan Scales
ಹಿಂದುಸ್ಥಾನ್ ಸ್ಕೇಲ್ಸ್ Hindustan Scales Profile Picture Contact Details Gonikoppal Road, Near Sarvodhaya College,Virajpet, Coorg - 571218. ಹಿಂದೂಸ್ತಾನ್ ಸ್ಕೇಲ್ಸ್: ನಮ್ಮ ಶಾಖೆಗಳು: ವಿರಾಜಪೇಟೆ, ಮಡಿಕೇರಿ, ಚಿಕ್ಕಮಗಳೂರು, ಬೇಲೂರು, ಎಚ್ ಡಿ ಕೋಟೆ, ಹುಣಸೂರು. Branches: Madikeri, Chikmagalur, Bellur, H D Kote, Hunsur. Mob: +91 88615 38545, +91 87100 30200 Business Information Hindustan Scales in Virajpet, Coorg is a top player…
ಕಿರುತೆರೆ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವ ಕೊಡಗಿನ ಕಲಾವಿದ ನಿಶ್ಚಿತ್ ತಾಕೇರಿ
ಕಿರುತೆರೆ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವ ಕೊಡಗಿನ ಕಲಾವಿದ "ನಿಶ್ಚಿತ್ ತಾಕೇರಿ" ಸೋಮವಾರಪೇಟೆ:-ಸಮೀಪದ ತಾಕೇರಿ ಗ್ರಾಮದ ಯುವಪ್ರತಿಭೆಯೊಬ್ಬರು ಪೌರಾಣಿಕದಂತಹ ಕಿರುತೆರೆ ಧಾರಾವಾಹಿಗಳಲ್ಲಿ ಹಿಂದಿ ಪಾತ್ರಧಾರಿಗಳ ಪಾತ್ರಕ್ಕೆ ಕನ್ನಡಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವುದು ಈ ನಡುವೆ ಮನೆ ಮಾತಾಗಿದೆ. ತಾಲ್ಲೂಕಿನ ತಾಕೇರಿ ಗ್ರಾಮದ ನಿಶ್ಚಿತ್ ತಾಕೇರಿ ಎಂಬುವವರೆ ಹಿನ್ನೆಲೆ ದ್ವನಿ ನೀಡುತ್ತಿರುವ ಹೊಸ ಪ್ರತಿಭೆ. ಇವರು ಜೀ ಕನ್ನಡಲ್ಲಿ ರಾತ್ರಿ 7 ಗಂಟೆಗೆ ಪ್ರಸಾರ ವಾಗುತ್ತಿರುವ "ಶ್ರೀ ಕೃಷ್ಣ" ಧಾರಾವಾಹಿಯಲ್ಲಿ "ಭದ್ರಾಕ್ಷಾ" ಎಂಬ ನಟನೆಯ ಪಾತ್ರದಾರಿಯ ವ್ಯಕ್ತಿಗೆ…
“ಲಾಕ್ಡೌನ್ ಡೈರಿ” ಮತ್ತು ಲಾಕ್ಔಟಾದ ಪ್ರಶ್ನೆಗಳು…!?
“ಲಾಕ್ಡೌನ್ ಡೈರಿ” ಮತ್ತು ಲಾಕ್ಔಟಾದ ಪ್ರಶ್ನೆಗಳು…!? ಹೇಗಾಯಿತು ಏನಾಯಿತು ಯಾರಿಂದ ಆಯಿತು, ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಅಪ್ರಸ್ತುತ ಮತ್ತು ಭವಿಷ್ಯದಲ್ಲಿ, ಭೂತಕಾಲದ ನಡೆಗಳು ಇಂದಿನ ವರ್ತಮಾನಕ್ಕೆ ಮಾರ್ಗದರ್ಶನವಾಗಬಲ್ಲದು ಎಂಬುದಂತೂ ಸತ್ಯ. ಬಹುಶಃ ಡಾರ್ವಿನ್ ವಾದವೇ ಇರಬೇಕು, ಪ್ರಕೃತಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಅದು ಕೂಡ ಕ್ರಿಯಾತ್ಮಕವಾಗಿ ತನ್ನದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎನ್ನುವುದು. ಈ ಒಂದು ವಾದ ವಿಶೇಷವಾಗಿ ಆಕಾಲದಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಹೇಳಿದ ಮಾತು ಯಾ ವಾದವಿರಬೇಕು. ಒಂದು ಕಾಲದಲ್ಲಿ ಭಾರತ ಕೂಡ ಸಿಡುಬು,…
ಕೊರೊನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ಆರ್ಥಿಕ ಪರಿಸ್ಥಿತಿ: ಪರ್ಯಾಯ ಕ್ರಮಗಳತ್ತ ಹರಿಯಬೇಕಿದೆ ಚಿಂತನೆ….
ಕೊರೊನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ಆರ್ಥಿಕ ಪರಿಸ್ಥಿತಿ: ಪರ್ಯಾಯ ಕ್ರಮಗಳತ್ತ ಹರಿಯಬೇಕಿದೆ ಚಿಂತನೆ.... ಸತತ ಎರಡು ವರ್ಷಗಳಿಂದ ಮಹಾಮಳೆಗೆ ಸಿಲುಕಿ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಯ ಆರ್ಥಿಕತೆ ಈ ವರ್ಷದ ಆರಂಭದಲ್ಲಿ ಒಂದಷ್ಟು ಚೇತರಿಕೆ ಕಾಣುತ್ತಿರುವಂತೆಯೇ ಕೊರೊನಾದಿಂದಾಗಿ ತಲೆದೋರಿರುವ ಆರ್ಥಿಕ ಸಂಕಷ್ಟ ಮತ್ತೊಮ್ಮೆ ಜಿಲ್ಲೆಯ ವ್ಯಾಪಾರೋದ್ಯಮಿಗಳನ್ನು ಭಾರೀ ನಷ್ಟದತ್ತ ತಳ್ಳಿದೆ. ಕೊಡಗಿನ ಆರ್ಥಿಕತೆಯ ಪ್ರಮುಖ ಜೀವನಾಡಿಯಾದ ಪ್ರವಾಸೋದ್ಯಮ ಈಗ ಸಂಕಷ್ಟದಲ್ಲಿದೆ. ಎರಡು ವರ್ಷಗಳ ಸತತ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿದ್ದ ಉದ್ಯಮವನ್ನು ಕೊರೊನಾ ಸೋಂಕು ಮತ್ತಷ್ಟು…
ಪೂರ್ಣತೆಯೇ ಗುರು: ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ
ಪೂರ್ಣತೆಯೇ ಗುರು: ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ ನಮ್ಮ ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ ಸಾಗಬಲ್ಲ. ಹೀಗೆ ಸಕಲ ಅನುಯಾಯಿಗಳನ್ನು ಮುನ್ನಡೆಸುತ್ತಿದ್ದ ಆದರ್ಶ ಗುರುಪರಂಪರೆಯೇ ನಮ್ಮಲ್ಲಿದೆ. ಪ್ರತಿವರ್ಷ ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಬರುವುದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನ ಎಂದು…
“ವೈದ್ಯೊ ನಾರಾಯಣೋ ಹರಿ” ಜುಲೈ-1, ರಾಷ್ಟ್ರೀಯ ವೈದ್ಯರ ದಿನ ವಿಶೇಷ ಲೇಖನ
“ವೈದ್ಯೊ ನಾರಾಯಣೋ ಹರಿ” ರಾಷ್ಟ್ರೀಯ ವೈದ್ಯರ ದಿನ ವಿಶೇಷ: ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ (ಜನನ: ಜುಲೈ 01-1882 ಮರಣ ಜುಲೈ 01-1962) ಗೌರವ ಮತ್ತು ಗೌರವಾರ್ಪಣೆ ಮಾಡಲು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ವೈದ್ಯರ ಪಾತ್ರಗಳು, ಪ್ರಾಮುಖ್ಯತೆಗಳು, ಜವಾಬ್ದಾರಿಗಳನ್ನು ಅರಿತುಕೊಳ್ಳಲು ವೈದ್ಯಕೀಯ ವೃತ್ತಿಯನ್ನು ಗೌರವಿಸುವ ಸಲುವಾಗಿ ವೈದ್ಯರ…
ಜುಲೈ 1, ಪತ್ರಿಕಾ ದಿನಾಚರಣೆ “ಮಂಗಳೂರು ಸಮಾಚಾರ” ಕನ್ನಡದ ಮೊದಲ ಪತ್ರಿಕೆ.
ಜುಲೈ 1, ಪತ್ರಿಕಾ ದಿನಾಚರಣೆ “ಮಂಗಳೂರು ಸಮಾಚಾರ” ಕನ್ನಡದ ಮೊದಲ ಪತ್ರಿಕೆ. “ಮಂಗಳೂರು ಸಮಾಚಾರ” ಪತ್ರಿಕೆ ಆರಂಭಗೊಂಡ ದಿನವನ್ನು ಪತ್ರಿಕಾ ದಿನಾಚರಣೆ'ಯನ್ನಾಗಿ ಆಚರಿಸಲಾಗುತ್ತಿದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ' ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು 1843ರ ಜುಲೈ 1ರಂದು ಆರಂಭಿಸಿದ ದಿನದ ಅಂಗವಾಗಿ ಈ ಪತ್ರಿಕಾ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮ ಮೊದಲು ಪ್ರಾರಂಭವಾದದ್ದು ಮಂಗಳೂರಿನಲ್ಲಿ. 1843ರಲ್ಲಿ 'ಮಂಗಳೂರು ಸಮಾಚಾರ' ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮದ ಚರಿತ್ರೆ ಕರ್ನಾಟಕದಲ್ಲಿ…
ಗಲ್ವಾನ್ ನದಿ ಸೇತುವೆ ನಿರ್ಮಾಣ ಕಾರ್ಯ ಯಶಸ್ವಿ; ಚೀನಾ ವಿರೋಧಕ್ಕೆ ಡೋಂಟ್ ಕೇರ್
ಗಲ್ವಾನ್ ನದಿ ಸೇತುವೆ ನಿರ್ಮಾಣ ಕಾರ್ಯ ಯಶಸ್ವಿ; ಚೀನಾ ವಿರೋಧಕ್ಕೆ ಡೋಂಟ್ ಕೇರ್ ಗಡಿ ವಿವಾದದ ನಡುವೆಯೂ ಗಲ್ವಾನ್ ನದಿಯ ಮೇಲೆ ಭಾರತ ನಿರ್ಮಿಸಲು ಮುಂದಾಗಿದ್ದ ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಡೀ ಗಲ್ವಾನ್ ನದಿ ಕಣಿವೆ ತನ್ನದೆಂದು ಚೀನಾ ಹೇಳಿಕೊಳ್ಳಲು ಮುಖ್ಯವಾದ ಕಾರಣವಿದೆ. ಈ ಪ್ರದೇಶವನ್ನು ತನ್ನದಾಗಿಸಿಕೊಂಡಲ್ಲಿ ಶಯಾಕ್ ನದಿವರೆಗಿನ ಭಾರತದ ಪ್ರದೇಶಕ್ಕೆ ಪ್ರವೇಶಿಸಲು ಭಾರತೀಯ ಸೇನಾಪಡೆಗೆ ಸುಲಭವಾಗಿ ಅಡ್ಡಿಪಡಿಸಬಹುದಾಗಿದೆ. ಇದು ಸಾಧ್ಯವಾದಲ್ಲಿ ಯುದ್ಧದ ಸಂದರ್ಭದಲ್ಲಿ ಡಿಎಸ್ಡಿಬಿಒ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ, ದೌಲತ್…
ಗಲ್ವಾನ್ ಕಣಿವೆ ಹಾಗೂ ಗಲ್ವಾನ್ ನದಿಯ ಹಿಂದಿನ ರೋಚಕ ಕಥನ
ಗಲ್ವಾನ್ ಕಣಿವೆ ಹಾಗೂ ಗಲ್ವಾನ್ ನದಿಯ ಹಿಂದಿನ ರೋಚಕ ಕಥನ ಭಾರತದ ಬಹುತೇಕ ನದಿಗಳಿಗೆ ದೇವತೆಗಳ ಹೆಸರುಗಳಿವೆ. ಇದಕ್ಕೆ ಕೆಲವು ನದಿಗಳ ಹೆಸರು ಅಪವಾದ ಆಗಿರಬಹುದು. ಆದರೆ, 'ಗಲ್ವಾನ್' ನದಿಯ ಹೆಸರಿನ ಹಿಂದೆ ಪೌರಾಣಿಕ ಹಿನ್ನೆಲೆ ಇಲ್ಲ. ಸಿಂಧು ನದಿಯ ಪ್ರಮುಖ ಉಪನದಿಯಾಗಿರುವ ಗಲ್ವಾನ್ ನದಿ ಹೆಸರಿನ ಹಿಂದೆ ರೋಚಕ ಇತಿಹಾಸವಿದೆ. ‘ಗುಲಾಮ್ ರಸೂಲ್ ಗಲ್ವಾನ್' ಎಂಬ ಅಪ್ರತಿಮ ಲಡಾಕಿ ಸಾಹಸಿ ಮತ್ತು ಸಂಶೋಧಕನ ಹೆಸರು ಇಲ್ಲಿಯ ನದಿಗೆ ಮತ್ತು ಕಣಿವೆಗೆ ಇಟ್ಟಿದ್ದಾರೆ. ಇಲ್ಲಿ ಹರಿಯುತ್ತಿರುವ ಈ…
ಡ್ರ್ಯಾಗನ್ ಸಂಹರಿಸಲು ಗುರಿಯಿಟ್ಟ ರಾಮ
ಡ್ರ್ಯಾಗನ್ ಸಂಹರಿಸಲು ಗುರಿಯಿಟ್ಟ ರಾಮ ಭಾರತದ ಅವಿಭಾಜ್ಯ ಅಂಗವಾದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಪಾಪಿ ಚೀನಾದ ಕಮ್ಯುನಿಸ್ಟ್ ಸೈನಿಕರು LAC (Line of Actual Control) ವಾಸ್ತವಿಕ ನಿಯಂತ್ರಣದ ರೇಖೆ ದಾಟಿ ಬಂದು ಭಾರತದ ವೀರ ಸೈನಿಕರೊಂದಿಗೆ ಸಂಘರ್ಷ ನಡೆಸಿದ್ದಾರೆ. ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ, ಅದರಲ್ಲಿ ಅನೇಕ ಯೋಧರ ಬಲಿದಾನವಾಯಿತು. ಗಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತೀಯ ನಡುವಿನ ಸಂಘರ್ಷವನ್ನು ಭಾರತೀಯ ಮಾಧ್ಯಮಗಳು…
ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ- ಕೆ.ವಿ.ಕೆ ಸಲಹೆ
ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ- ಕೆ.ವಿ.ಕೆ ಸಲಹೆ ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿû, ಕಾಳುಮೆಣಸು, ಅಡಿಕೆ ಮತ್ತು ಶುಂಠಿ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗುತ್ತದೆ. ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ್ರನಾಶಕ. ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯ ರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದುದರಿಂದ…
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ; ಭತ್ತ ಸಸಿಮಡಿ ಕಾರ್ಯಕ್ಕೆ ಸಿದ್ಧತೆ
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ; ಭತ್ತ ಸಸಿಮಡಿ ಕಾರ್ಯಕ್ಕೆ ಸಿದ್ಧತೆ ಜಿಲ್ಲೆಯಲ್ಲಿ ಮುಂಗಾರು ಸಕಾಲದಲ್ಲಿ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಭತ್ತ ಸಸಿಮಡಿ ಮಾಡುವ ಕಾರ್ಯಕ್ಕೆ ಸಿದ್ಧತೆಗಳು ನಡೆದಿವೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳು ಪ್ರಮುಖವಾಗಿದ್ದು, ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯ ಆರಂಭವಾಗಿದೆ. ಸೋಮವಾರಪೇಟೆ ತಾಲ್ಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ಗುರಿ ಇದ್ದು, ಇದರಲ್ಲಿ ಈಗಾಗಲೇ…
ಮುಳಿಯ ಜ್ಯುವೆಲ್ಸ್ನ ವಿನೂತನ ಹೆಜ್ಜೆ: ಗ್ರಾಹಕರಿಗೆ ಮನೆಯಿಂದಲೇ ಲೈವ್ ಆಭರಣ ಖರೀದಿ ವ್ಯವಸ್ಥೆ
ಮುಳಿಯ ಜ್ಯುವೆಲ್ಸ್ನ ವಿನೂತನ ಹೆಜ್ಜೆ: ಗ್ರಾಹಕರಿಗೆ ಮನೆಯಿಂದಲೇ ಲೈವ್ ಆಭರಣ ಖರೀದಿ ವ್ಯವಸ್ಥೆ ಖ್ಯಾತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಗ್ರಾಹಕರಿಗಾಗಿ ಮನೆಯಿಂದಲೇ ಚಿನ್ನಾಭರಣ ಖರೀದಿಸುವ ಲೈವ್ (Jewellery Live Shopping from Home) ಕಾರ್ಯಕ್ರಮವನ್ನು ಆರಂಭಿಸಿದೆ. ಈ ನೂತನ ಸೌಲಭ್ಯದ ಉದ್ಘಾಟನೆಯು ಜೂಮ್ ಆಪ್ ಮುಖಾಂತರ ಜೂನ್ 10 ರಂದು ಸಂಜೆ 5:30ಕ್ಕೆ ರೇ. ವಿಜಯ್ ಹಾರ್ವಿನ್, ಸಂಚಾಲಕರು, ಸುದಾನ ವಸತಿಯುತ ಶಾಲೆ, ಪುತ್ತೂರು ಇವರಿಂದ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಜಯ್ ಹಾರ್ವಿನ್,…
ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ – ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ
ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ: -ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ ಹೋಂಸ್ಟೇಗಳನ್ನು ಅವಲಂಬಿಸಿಕೊಂಡು ಜೀವನ ಸಾಗಿಸುವುದು ಕೂಡ ಬದುಕಿನ ಒಂದು ಹಕ್ಕಾಗಿದ್ದು, ಇದನ್ನು ಕಸಿದುಕೊಳ್ಳುವುದಕ್ಕಾಗಿ ಪಿತೂರಿ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ನ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು, ಕಳೆದ ಎರಡೂವರೆ ತಿಂಗಳ ಲಾಕ್ಡೌನ್ನಿಂದಾಗಿ ಹೋಂಸ್ಟೇಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳ…
ಮಡಿಕೇರಿ ತಾಲ್ಲೂಕು ಎಪಿಎಂಸಿ ಚುನಾವಣೆ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ ಮತ್ತು ಉಪಾಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಅವಿರೋಧ ಆಯ್ಕೆ
ಮಡಿಕೇರಿ ತಾಲ್ಲೂಕು ಎಪಿಎಂಸಿ ಚುನಾವಣೆ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ ಮತ್ತು ಉಪಾಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಅವಿರೋಧ ಆಯ್ಕೆ ಮಡಿಕೇರಿ ಜೂ.06: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಹೆರವನಾಡು ಗ್ರಾಮದ ಬೆಪ್ಪುರನ ಮೇದಪ್ಪ ಅಧ್ಯಕ್ಷರಾಗಿ ಹಾಗೂ ಹೊದ್ದೂರು ಗ್ರಾಮದ ವಾಂಚೀರ ಜಯ ನಂಜಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಡಿಕೇರಿ ತಹಶೀಲ್ದಾರ್ ಮಹೇಶ್ ಅವರು ಘೋಷಿಸಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ…
ಎಲ್ಲವನ್ನು ಜಯಿಸಬಲ್ಲೆ…. ಎನ್ನುವ ಭ್ರಮೆಯಿಂದ ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು….!!!!
ಎಲ್ಲವನ್ನು ಜಯಿಸಬಲ್ಲೆ.... ಎನ್ನುವ ಭ್ರಮೆಯಿಂದ ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು....!!!! ಕೃಷಿ ಮರೆತವರು, ಕೃಷಿ ಭೂಮಿ ಪಾಳು ಬಿಟ್ಟವರು, ಕೃಷಿಯನ್ನು ಕಾಲ ಕಸದಂತೆ ಕಂಡವರು ಕೃಷಿಭೂಮಿಯನ್ನು ಕೇವಲ ಹಣಕ್ಕಾಗಿ ಮಾರಿಕೊಂಡವರು ಮತ್ತೆ ಯೋಚಿಸಬೇಕಾಗಿದೆ.. ! ಒಂದು ಕಾಲದಲ್ಲಿ ನಮಗೆ ಬದುಕಲು ಕೃಷಿಯೇ ಆಧಾರ ಎಂದು ಭೂಮಿ ಪಡೆದುಕೊಂಡ ಜನ, ಇಂದು ಅದು ಪೂರೈಸುವುದಿಲ್ಲ ಎಂದು ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟು, ಬೇರೆ ವೃತ್ತಿ ಮಾಡುತ್ತಿದ್ದಾರೆ. ೫೦ ಲಕ್ಷ ಎಕರೆ ಕೃಷಿ ಭೂಮಿ ರಾಜ್ಯದಲ್ಲಿ ಪಾಳು…
ಕಾಳುಮೆಣಸು ಸಸ್ಯ ಅರೋಗ್ಯ ನಿರ್ವಹಣೆಗೆ ಬಗ್ಗೆ ಕೆವಿಕೆ ಸಲಹೆ
ಕಾಳುಮೆಣಸು ಸಸ್ಯ ಅರೋಗ್ಯ ನಿರ್ವಹಣೆಗೆ ಬಗ್ಗೆ ಕೆವಿಕೆ ಸಲಹೆ ಮುಂಗಾರು ಇನ್ನೇನು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದೆ. ಮಣ್ಣು ತೇವಾಂಶದಿಂದ ಕೂಡಿರುತ್ತದೆ. ರೈತರುಗಳು ತಮ್ಮ ತಮ್ಮ ಬೆಳೆಗಳಿಗೆ ಗೊಬ್ಬರ ಕೊಡಲು ಸೂಕ್ತ ಸಮಯವಾಗಿದ್ದು, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರು ಕಾಳು ಮೆಣಸಿನ ಸಸ್ಯ ಅರೋಗ್ಯ ನಿರ್ವಹಣೆಗೆ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಎಂಬ ಸೂಕ್ಷ್ಮಾಣು ಜೀವಿಗಳ ಗೊಬ್ಬರವನ್ನು ಬಳಸಲು ಶಿಪಾರಸ್ಸು ಮಾಡಿದ್ದಾರೆ. ಆದ್ದರಿಂದ ಜಿಲ್ಲೆಯ ರೈತರು ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು…
ಕುಶಾಲನಗರದಲ್ಲಿ ವಿಶ್ವ ಪರಿಸರ ದಿನಾಚರಣೆ : ಗಿಡನೆಟ್ಟು ಬೆಳೆಸುವ ಆಂದೋಲನಕ್ಕೆ ಚಾಲನೆ
ಕುಶಾಲನಗರದಲ್ಲಿ ವಿಶ್ವ ಪರಿಸರ ದಿನಾಚರಣೆ : ಗಿಡನೆಟ್ಟು ಬೆಳೆಸುವ ಆಂದೋಲನಕ್ಕೆ ಚಾಲನೆ ಕುಶಾಲನಗರ: ಜಿಲ್ಲಾ ಅರಣ್ಯ ಇಲಾಖೆ, ಕುಶಾಲನಗರ ಪಟ್ಟಣ ಪಂಚಾಯ್ತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ, ಕುಶಾಲನಗರ ಅರಣ್ಯ ವಲಯ ಅರಣ್ಯಾಧಿಕಾರಿಗಳ ಕಛೇರಿಯ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ತಾಲ್ಲೂಕು ಜೀವಿ ವೈವಿಧ್ಯ ನಿರ್ವಹಣಾ ಮಂಡಳಿ ಹಾಗೂ ಆದಿಶಂಕರಾಚಾರ್ಯ ಬಡಾವಣೆಯ ಹಸಿರು ಪಡೆಯ ಸಹಯೋಗದಲ್ಲಿ ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ…
ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸೋಣ ಬನ್ನಿ
ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸೋಣ ಬನ್ನಿ ವಿಶ್ವ ಪರಿಸರ ದಿನಾಚರಣೆ : ೨೦೨೦ ಉದ್ಘೋಷಣೆ : ‘ಮಾಲಿನ್ಯ ನಿಯಂತ್ರಿಸಿ ; ಜೀವ ವೈವಿಧ್ಯ ಉಳಿಸಿ’ ಪ್ರತಿವರ್ಷ ಜೂನ್ ೫ ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಶ್ವದಾದ್ಯಂತ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಗಿಡ ನೆಟ್ಟು ಹಸಿರು ಸಂಭ್ರಮ ಆಚರಿಸಲಾಗುತ್ತದೆ. ಅಪಾಯದ ಅಂಚಿನಲ್ಲಿರುವ ಪರಿಸರಾತ್ಮಕ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಪ್ರತಿವರ್ಷ ಜೂನ್ ೫ ರಂದು ಪರಿಸರ ದಿನಾಚರಣೆ ಅಂಗವಾಗಿ ಘೋಷಣೆಯನ್ನು ಹೊರಡಿಸುತ್ತದೆ.…
ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು
ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು ಜೂನ್ 5 ವಿಶ್ವ ಪರಿಸರ ದಿನ ವಿಶೇಷ ಲೇಖನ: ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸಿ, ಸುಂದರವಾದ ಭೂಮಿಯನ್ನು ಸಮಗ್ರ ಹಿತಾಸಕ್ತಿಯ ರಕ್ಷಣೆಗಾಗಿ ರೂಪಿಸಲು ಈ ವಿಶ್ವ ಪರಿಸರ ದಿನ ಆಚರಣೆಯು ಪ್ರೇರೇಪಿಸುತ್ತದೆ. ವಿಶ್ವ ಪರಿಸರ ದಿನಾಚರಣೆ ಯನ್ನು 1972 ರಲ್ಲಿ ಯು.ಎನ್. ಜನರಲ್ ಅಸೆಂಬ್ಲಿಯಿಂದ ಮಾನವ ಪರಿಸರಕ್ಕೆ ಸಂಬಂಧಿಸಿದ ಸ್ಟಾಕ್ಹೋಮ್ ಸಮ್ಮೇಳನದ ಮೊದಲ ದಿನದಂದು ಸ್ಥಾಪಿಸಲಾಯಿತು, ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ವಾತಾವರಣದ ಏಕೀಕರಣದ ಬಗ್ಗೆ ಚರ್ಚೆಗಳು…
ಮೇ 31 ವಿಶ್ವ ತಂಬಾಕು ವಿರೋಧಿ ದಿನ
ಮೇ 31 ವಿಶ್ವ ತಂಬಾಕು ವಿರೋಧಿ ದಿನ ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ ಇಂದು (ಮೇ 31 ರಂದು) ವಿಶ್ವ ತಂಬಾಕು ರಹಿತ ದಿನ. ಈ ದಿನವು ವಿಶ್ವ ಜಾಗತಿಕ ತಂಬಾಕು ವಿರೋಧಿ ಜಾಗೃತಿ ದಿನವಾಗಿದೆ. ಪ್ರತಿವರ್ಷ ಮೇ 31 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಯು.ಎಚ್.ಓ.) ಹಾಗೂ ಅದರ ಸದಸ್ಯ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ತಂಬಾಕು ನಿಷೇಧ ದಿನವು ತಂಬಾಕು ಉತ್ಪನ್ನಗಳನ್ನು ತ್ಯಜಿಸಲು ಜಾಗೃತಿ ಮೂಡಿಸುತ್ತದೆ. ತಂಬಾಕು ರಹಿತ…
ಸರಕಾರದ ನೂತನ ಸುತ್ತೋಲೆ ಸಹಕಾರ ಸಂಘಗಳಿಗೆ ಮಾರಕ: ಬಲ್ಲಾರಂಡ ಮಣಿ ಉತ್ತಪ್ಪ
ಸರಕಾರದ ನೂತನ ಸುತ್ತೋಲೆ ಸಹಕಾರ ಸಂಘಗಳಿಗೆ ಮಾರಕ: ಬಲ್ಲಾರಂಡ ಮಣಿ ಉತ್ತಪ್ಪ ಸಹಕಾರ ಸಂಘಗಳ ರೈತ ಸದಸ್ಯರಿಗೆ ನೀಡುವ ಸಾಲವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ರುಪೇ ಕಾರ್ಡ್ ಮೂಲಕವೇ ವಿತರಿಸಬೇಕೆಂದು ಸಹಕಾರ ಇಲಾಖೆ ಇತ್ತೀಚೆಗೆ ಹೊರಡಿಸಿರುವ ನೂತನ ಸುತ್ತೋಲೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ…
ವಿಶ್ವ ಜೇನು ನೊಣ ದಿನಾಚರಣೆ: ಮೇ 20
ಮೇ 20: ವಿಶ್ವ ಜೇನುನೊಣ ದಿನ-2020 ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನ 2020 ಅನ್ನು ಈ ವರ್ಷ ಮೇ 20 ರಂದು ಆಚರಿಸಲಾಗುತ್ತಿದೆ. ವಿಶ್ವ ಜೇನುನೊಣ ದಿನದ ಥೀಮ್ 2020 ರ ವಿವರಗಳು, ಉದ್ದೇಶ ಮತ್ತು ದಿನಾಂಕ. ತಿಳಿಯಲು ಮುಂದೆ ಓದಿ. ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೇ…
ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಕೋವಿಡ್-19 ಮಹಾಮಾರಿ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯೂಷ್ ಇಲಾಖೆಯ ತಜ್ಞ ವೈದ್ಯರು ಅಭಿಪ್ರಾಯ ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ಇಂತಿದೆ. ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಚರಕ ಮತ್ತು ಸುಶುೃತ ಸಂಹಿತೆಗಳು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಸುಮಾರು 2500 ಸಾವಿರ ವರ್ಷಗಳ ಹಿಂದೆಯೇ ವಿವರಿಸಿರುವುದು ವಿಶೇಷವಾಗಿದೆ. “ಜನಪದೋಧ್ವಂಸ” ಎಂಬ ಅಧ್ಯಾಯದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣಗಳನ್ನು ಹೇಳುತ್ತಾ ಪರಿಸರ…
ಮೇ 18: ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ
ಮೇ 18: ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ರಾಜಕೀಯ, ಸಾಂಸ್ಕೃತಿಕ ಇತಿಹಾಸಗಳಿರುತ್ತವೆ. ಕಾಲಾನಂತರದಲ್ಲಿ ಈ ಅವುಗಳು ಚರಿತೆಯಲ್ಲಿ ಹುದುಗಿ ಹೋಗಿಬಿಡುತ್ತವೆ. ಅಲ್ಲಿನ ಜನರಲ್ಲಿ ಕೇವಲ ಅದೊಂದು ಕಟ್ಟು ಕಥೆಯಾಗಿ ಚಾಲ್ತಿಯಲ್ಲಿರುತ್ತವೆ. ಆದರೆ ಈ ಇತಿಹಾಸಗಳು ನಾಶವಾಗಿ ಹೋಗದಂತೆ ತಡೆಯುವ ಕೆಲಸ ವಸ್ತು ಸಂಗ್ರಹಾಲಯಗಳು ಮಾಡುತ್ತವೆ. ಯಾವುದೋ ಐತಿಹಾಸಿಕ ಘಟನೆಗೆ ಸಂಬಂಧಿಸಿದ ವಿಚಾರಗಳು ಉತ್ಖನನದ ವೇಳೆ ಲಭಿಸಿದರೆ ಅವುಗಳನ್ನು ಸುರಕ್ಷಿತವಾಗಿ ಕಾಪಾಡಲು ವಸ್ತು ಸಂಗ್ರಹಾಲಯವೊಂದೇ ಮಾರ್ಗ. ವಿಶ್ವ ವಸ್ತು ಸಂಗ್ರಹಾಲಯ ಕೌನ್ಸಿಲ್ 1977ರಲ್ಲಿ…
ಕೊರೋನಾ ಸಂಕಷ್ಟ: ಉಚಿತ ಪ್ರವೇಶಾತಿಗೆ ಮುಂದಾದ ಮಡಿಕೇರಿ ಕ್ರೆಸೆಂಟ್ ಶಾಲೆ
ಕೊರೋನಾ ಸಂಕಷ್ಟ: ಉಚಿತ ಪ್ರವೇಶಾತಿಗೆ ಮುಂದಾದ ಮಡಿಕೇರಿ ಕ್ರೆಸೆಂಟ್ ಶಾಲೆ ಮಡಿಕೇರಿ: ಕೊರೋನಾ ಲಾಕ್ಡೌನ್ನಿಂದಾಗಿ ಜಿಲ್ಲೆಯ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ನಗರದ ಕ್ರೆಸೆಂಟ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಕೆಜಿ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ಸಂಪೂರ್ಣ ಉಚಿತ ಪ್ರವೇಶಾತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಜಾಮುದ್ದೀನ್ ಸಿದ್ದಿಕ್ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿ ಹೋಗಿದ್ದು, ಸ್ವಲ್ಪ ಚೇತರಿಕೆ ಕಂಡುಕೊಳ್ಳುವ ಸಂದರ್ಭ ಕೊರೋನಾ ಛಾಯೆ ನಮ್ಮ ದೇಶವನ್ನು…
ಅಮ್ಮ ನೀನು ನಮಗಾಗಿ; ಸಾವಿರ ವರುಷ ಸುಖವಾಗಿ
ಅಮ್ಮ ನೀನು ನಮಗಾಗಿ; ಸಾವಿರ ವರುಷ ಸುಖವಾಗಿ ನವೆಂಬರ್ 14 ಮಕ್ಕಳ ದಿನಾಚರಣೆ, ಜನವರಿ 1 ಗಣರಾಜ್ಯೋತ್ಸವ. ಹೀಗೆ ಒಂದೊಂದಕ್ಕೂ ದಿನಾಚರಣೆಯನ್ನು ಮಾಡುತ್ತೇವೆ. ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಲ್ಲಲ್ಲಿ ಮಹಿಳಾ ಸಂಘ, ಸಮಾಜ ಅಂತ ಆಚರಿಸುತ್ತಾರೆ. ಹಾಗೆ ಮೇ ತಿಂಗಳ ಎರಡನೆಯ ರವಿವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುತ್ತೇವೆ. ಆದರೆ ಇಲ್ಲಿ ಎಷ್ಟು ಜನ ಮಕ್ಕಳು ತಮ್ಮ ತಾಯಿಯಂದಿರ ದಿನ ಆಚರಿಸುತ್ತಾರೆಂದು ತಿಳಿಯದು. ಯಾಕೆಂದರೆ ಈಗಿನ ಹೆಚ್ಚು ಜನರಿಗೆ ತಾಯಿಯಂದಿಯರಿಗೂ ಒಂದು ದಿನ ಇದೆ ಎಂಬುದು…
ಎಲ್ಲಿರುವನು ಆ ನಿನ್ನ ಹರಿ? ನರಸಿಂಹ ಜಯಂತಿ ವಿಶೇಷ ಲೇಖನ:
ಎಲ್ಲಿರುವನು ಆ ನಿನ್ನ ಹರಿ? ನರಸಿಂಹ ಜಯಂತಿ ವಿಶೇಷ ಲೇಖನ: || ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ || ವೈಶಾಖ ಮಾಸದಲ್ಲಿ ಅಕ್ಷಯತೃತೀಯ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. ಪುರಾಣ ಪ್ರಸಿದ್ಧವಾದ ದಶಾವತಾರಗಳಲ್ಲಿ ಶ್ರೀ ನರಸಿಂಹ ಅವತಾರವು ನಾಲ್ಕನೆಯದು. ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವಿದು. ಯಾವುದೇ ಮಾನವ ಜೀವಿ,…
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಪತ್ರಿಕೋದ್ಯಮಕ್ಕೆ ಸಾಮಾಜಿಕ ಬದ್ಧತೆ ಹಲವು
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಪತ್ರಿಕೋದ್ಯಮಕ್ಕೆ ಸಾಮಾಜಿಕ ಬದ್ಧತೆ ಹಲವು {ಮೇ,3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ವಿಶೇಷ ಲೇಖನ} ಪತ್ರಿಕಾ ಸ್ವಾತಂತ್ರದ ಮೂಲಭೂತ ತತ್ವಗಳ ಅರಿವು ಮೂಡಿಸಲು, ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರ ರಕ್ಷಣೆಗೆಂದೇ ಹುಟ್ಟಿಕೊಂಡ ಈ ದಿನವೇ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತೊಂದು ರೂಪವೇ ಮಾಧ್ಯಮಗಳು. ಪತ್ರಿಕಾ ಸ್ವಾತಂತ್ರ್ಯದ ದಿನವವನ್ನು ಪ್ರತಿ ವರ್ಷ ಮೇ 3 ರಂದು ಆಚರಣೆ ಮಾಡಲಾಗುತ್ತದೆ. ಪತ್ರಿಕೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ…
135ನೆಯ ವರ್ಷಾಚರಣೆಯತ್ತ ಮೇ ದಿನಾಚರಣೆ/ವಿಶ್ವ ಕಾರ್ಮಿಕ ದಿನಾಚರಣೆ
{ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ವಿಶೆಷ ಲೇಖನ} 135ನೆಯ ವರ್ಷಾಚರಣೆಯತ್ತ ಮೇ ದಿನಾಚರಣೆ/ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಮಿಕರು ಸತತವಾಗಿ ಕಷ್ಟ ಪಟ್ಟು ದುಡಿಯುತ್ತಾರೆ, ಆದರೆ ಭಾನುವಾರ ದಿನ ಬಿಟ್ಟು ಬೇರೆ ಯಾವ ದಿನವೂ ಕಾರ್ಮಿಕರಿಗೆ ರಜೆ ಸಿಗುವುದಿಲ್ಲ. ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಆಗಿದ್ದು, ಈ ದಿನವನ್ನು ನಾವು ಲೇಬರ್ಸ್ ಡೇ, ವರ್ಕರ್ಸ್ ಡೇ ಅಂತಾ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತೇವೆ. ಭಾರತ ದೇಶವಲ್ಲದೆ ಬೇರೆ ದೇಶಗಳಲ್ಲೂ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿಕೊಂಡು…
ಕರೋನಾ ಕವಿಗೊಷ್ಠಿ – 2020 – ಸಿರಿಗನ್ನಡ ವೇದಿಕೆ – ಕೊಡಗು
ಕರೋನಾ ಕವಿಗೊಷ್ಠಿ - 2020 ಸಿರಿಗನ್ನಡ ವೇದಿಕೆ - ಕೊಡಗು ದಿನಾಂಕ: 26-04-2020 ಸಮಯ: ಬೆಳಿಗ್ಗೆ; 10.45 ರಿಂದ ಮಧ್ಯಾಹ್ನ 1.00 ಗಂಟೆಯವರಗೆ ಸ್ಥಳ: ನೀವಿದ್ದಲ್ಲೆ ZOOM App ಮುಖಾಂತರ Join Zoom Meeting https://us04web.zoom.us/j/76868444937?pwd=MEM5cXcyallyUG8vR3FnN0Y2YWFrQT09 Meeting ID: 768 6844 4937 ; Password: 097415 ಪ್ರಾಸ್ತವಿಕ ನುಡಿಗಳು: ಶ್ರೀ ಅಲ್ಲಾರಂಡ ವಿಠಲ ನಂಜಪ್ಪ, ಅಧ್ಯಕ್ಷರು: ಸಿರಿಗನ್ನಡ ವೇದಿಕೆ ಕೊಡಗು ಉದ್ಘಾಟಕರು: ಶ್ರೀ ಕುಡೆಕಲ್ ಸಂತೋಷ್ ಮಡಿಕೇರಿ ತಾಲ್ಲೂಕು ಅಧ್ಯಕ್ಷರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷತೆ:…
ಮನುಕುಲದ ರಕ್ಷಣೆಯ ಮಹತ್ವದ ದಿನ : ಇಂದು ವಿಶ್ವ ಭೂ ದಿನ : ಮಹಾ ಮಾರಿ ಕೊರೊನಾ ತೊಲಗಿಸಿ ; ಭೂಮಿಯನ್ನು ಸಂರಕ್ಷಿಸೋಣ ಬನ್ನಿ.
ಮನುಕುಲದ ರಕ್ಷಣೆಯ ಮಹತ್ವದ ದಿನ : ಇಂದು ವಿಶ್ವ ಭೂ ದಿನ : ಮಹಾ ಮಾರಿ ಕೊರೊನಾ ತೊಲಗಿಸಿ ; ಭೂಮಿಯನ್ನು ಸಂರಕ್ಷಿಸೋಣ ಬನ್ನಿ. ಭೂಮಿಯು ನಮ್ಮ ಅಗತ್ಯತೆಗಳನ್ನು ಪೂರೈಸುತ್ತದೆ, ಆದರೆ ನಮ್ಮ ದುರಾಸೆಗಳನ್ನಲ್ಲ - ಮಹಾತ್ಮ ಗಾಂಧೀಜಿ ಇಂದು ( ಏಪ್ರಿಲ್ 22) ಭೂಮಿಯ ಹುಟ್ಟುಹಬ್ಬ : ಇಂದು ವಿಶ್ವ ಭೂಮಿ ದಿನ. ಪ್ರತಿ ವರ್ಷ ಜಗತ್ತಿನ ಎಲ್ಲಾ ದೇಶಗಳಲ್ಲಿ ಏಪ್ರಿಲ್ 22 ರಂದು ವಿಶ್ವ ಭೂ ದಿನ (ಹುಟ್ಟುಹಬ್ಬ) ವನ್ನು ಆಚರಿಸಲಾಗುತ್ತಿದೆ. ಭೂಮಿಯ ಹುಟ್ಟುಹಬ್ಬ…
“ವಿಷು” ಎಂಬ ಪ್ರಕೃತಿ ಮಾತೆಯ ಪೂಜಿಸುವ ಹಬ್ಬ
“ವಿಷು” ಎಂಬ ಪ್ರಕೃತಿ ಮಾತೆಯ ಪೂಜಿಸುವ ಹಬ್ಬ ಸೌರಮಾನ ಯುಗಾದಿ’ ಎಂದೇ ಜನಪ್ರಿಯವಾಗಿರುವ ‘ವಿಷು’ ಹೊಸ ವರ್ಷಕ್ಕೆ ನವ ಚೈತನ್ಯವನ್ನು ತುಂಬುವ, ಹೊಸ ಸಂವತ್ಸರವನ್ನು ಸ್ವಾಗತಿಸುವ ಹಬ್ಬ. ತುಳುವರಿಗೆ ಇದು ‘ಬಿಸು ಪರ್ಬ’ ವಾದರೆ, , ಕೇರಳೀಯರಿಗೆ ‘ವಿಷು’, ತಮಿಳುನಾಡಿನಲ್ಲಿ ‘ಪುತ್ತಾಂಡ್’, ಪಂಜಾಬಿಗಳಿಗೆ ‘ಬೈಸಾಕಿ’, ಅಸ್ಸಾಂನಲ್ಲಿ ಇದು ‘ಬಿಹು’ ಉತ್ತರಾಖಂಡ, ಹರಿಯಾಣ ರಾಜ್ಯಗಳ ಜನರಿಗೂ ಇದು ಇದೇ ಹೊಸ ವರ್ಷ ಆಗಮನದ ದಿನ. ವಿಷು ಪ್ರಕೃತಿ ಮಾತೆಯ ಪೂಜೆ ಮಾಡುವ ಹಬ್ಬ. ನಾಡಿನ ಜನರು ಸುಖ ಸಂತೋಷ…
ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ….
ಏನೆಂದು ನಾ ಹೇಳಲಿ.... ಮಾನವನಾಸೆಗೆ ಕೊನೆಯೆಲ್ಲಿ.... ಡೈನೋಸಾರುಗಳ ಯುಗ ಏಕೆ ಅಂತ್ಯವಾಗಿರಬಹುದು? ಅವುಗಳ ಕ್ರೌರ್ಯ ಅತಿಯಾದುದರಿಂದಲೆ ಆಗಿರಬೇಕು! ಈಗಿರುವಾಗ ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ. ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಭೇದಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು! ಈ ಕೊರೋನಾ ಎಂಬ…
ಸಾಂಬಾರ ಬೆಳೆಗಳಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಅನುಸರಿಸಬೇಕಾದ ಕೃಷಿ ಚಟುವಟಿಕೆಗಳು
ಸಾಂಬಾರ ಬೆಳೆಗಳಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಅನುಸರಿಸಬೇಕಾದ ಕೃಷಿ ಚಟುವಟಿಕೆಗಳು ಐಸಿಎಆರ್, ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಕಲ್ಲಿಕೋಟೆ ವತಿಯಿಂದ ಬಿಡುಗಡೆಯಾದ ಸಾಂಬಾರ ಬೆಳೆಗಳಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಅನುಸರಿಸಬೇಕಾದ ಕೃಷಿ ಚಟುವಟಿಕೆಗಳ ವಿವರಗಳು ಈ ಕೆಳಗಿನಂತಿವೆ: ಕರಿಮೆಣಸು ಬೆಳೆ ಉತ್ಪಾದನೆಗೆ ಸಂಬಂಧಿಸಿದಂತೆ, ನರ್ಸರಿ ನಿರ್ವಹಣೆ: ಸಸಿಮಡಿಗೆ ನಿಯಮಿತವಾಗಿ ನೀರಾವರಿ ಮಾಡಿ ಮತ್ತು ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವನ್ನು ಸಿಂಪಡಿಸಿ. ತೋಟದಲ್ಲಿ ನೆಡಲು ಆರೋಗ್ಯಕರ, ಬೇರೂರಿದ ಸಸಿಗಳನ್ನು ಆರಿಸಿ ನೆಡಬೇಕು. ತೋಟದ ನಿರ್ವಹಣೆ: ಬಳ್ಳಿಗಳಿಗೆ ಸಾಕಷ್ಡು ನೆರಳು ಮತ್ತು ಹಸಿಗೊಬ್ಬರವನ್ನು…
ನಾವು ಸಾವಿನ ಹಿಂದೆ; ಸಾವು ನಮ್ಮ ಹಿಂದೆ
ನಾವು ಸಾವಿನ ಹಿಂದೆ; ಸಾವು ನಮ್ಮ ಹಿಂದೆ ಹುಟ್ಟು ಬೃಹ್ಮನ ಸೃಷ್ಟಿ ಸಾವು ಕಾಲ ನಿರ್ಣಯ ಮದ್ಯ ಬರುವ ವಿಧಿಯಾಟದ ತಾಳಕ್ಕೆ ಕುಣಿಯುವ ಬಲಿ ಪಶು ನಾವು! ಬಯಸಿ ಪಡೆದದ್ದಲ್ಲಾ ಹುಟ್ಟು ಬಯಸಿದರೂ ಬರುವುದಿಲ್ಲ ಸಾವು ಹುಟ್ಟು ಸಾವಿನ ನಡುವೆ ತಪ್ಪಿದ್ದಲ್ಲ ನೋವು !! ಏನು ಹೇಳಬೇಕೋ ತೋಚುತ್ತಿಲ್ಲ ಹೌದೆನ್ನಲೋ? ಇಲ್ಲವೆನ್ನಲೋ? ಹುಟ್ಟು-ಸಾವು ಜೀವನದ ಎರಡು ಕೊನೆಗಳು. ಜನನ ಆಕಸ್ಮಿಕವಾದರೂ ನಡೆವ ಜೀವನ ದಾರಿ ಸತ್ಯ ಜೀವನ ಹೀಗೆ ನಡೆಯಬೇಕೆಂಬ ನಿಯಮವೆಂಬುವುದಿಲ್ಲ. ಬದುಕೆಂಬುದು ಒಂದು ಮಾಯಾ ಪಾಶ…
Muliya Jewels (Shyama Jewels Madikeri Pvt.Ltd), Mahadevpet Rd, Mahadevpet, Madikeri, Karnataka 571201
Muliya Jewels (Shyama Jewels Madikeri Pvt.Ltd), Mahadevpet Rd, Mahadevpet, Madikeri, Karnataka 571201 Test BusinessThis is custom heading elementProfile Picture Contact Address: B.M. Road, Near Tavarekere, Kushalnagar - 571234, Kodagu (Coorg) Mob: 9448072824, 9036020724, 9731306466 Email: durgaceramicskushalnagar@gmail.com About Santhosh (Owner) Our Services Main Distributors For Naveen Vitrified Tiles, Kajaria Nitco Ceramics, Hindware Sanitary, Jaquar Fittings Etc.…
ಬರಲಿದೆ ವಿದ್ಯುತ್ ಸ್ಮಾರ್ಟ್ ಮೀಟರ್
ಬರಲಿದೆ ವಿದ್ಯುತ್ ಸ್ಮಾರ್ಟ್ ಮೀಟರ್ ಸದ್ಯ ದೇಶಾದ್ಯಂತ ಮನೆಗಳಿಗೆ, ಮಳಿಗೆಗಳಿಗೆ ಎಲ್ಲಕ್ಕೂ ಬಳಸುತ್ತಿರುವ ವಿದ್ಯುತ್ ಮಾಪಕಗಳು ಸಾಮಾನ್ಯವಾದವು. ಇವುಗಳನ್ನ ಸ್ಮಾರ್ಟ್ ಮೀಟರ್ಗಳಾಗಿ ಬದಲಾವಣೆ ಮಾಡಲಾಗುತ್ತದೆ. 2023ರ ವೇಳೆಗೆ ಅಂದ್ರೆ ಇನ್ನು 3 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕೆ ಪವರ್ ಮತ್ತು ರಿನಿವಬಲ್ ಸೆಕ್ಟರ್ಗೆ 2,200 ಕೋಟಿ ರೂಪಾಯಿ ಅನುದಾನವನ್ನ ನೀಡಲಾಗುತ್ತದೆ. ಮೊಬೈಲ್ನಂತೆ, ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಸೌಲಭ್ಯಗಳಂತೆ ಈ ಸ್ಮಾರ್ಟ್ ಮೀಟರ್ಗಳು ಕಾರ್ಯನಿರ್ವಹಣೆ ಮಾಡಲಿವೆ. ಗ್ರಾಹಕರು ರೀಚಾರ್ಜ್…
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ" ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ" ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು {ಮಾರ್ಚ್ 8 ಅಂತರಾಷ್ಟ್ರೀಯ ಮಹಿಳೆಯರ ದಿನದ ವಿಶೆಷ ಲೇಖನ} ಪ್ರತಿ ವರ್ಷದ ಹಾಗೆ ಈ ವರ್ಷವೂ ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಮಹಿಳೆಯರ ಕಾರ್ಯಕ್ಷೇತ್ರದ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ…
ನಿರ್ಲಕ್ಷ್ಯಕ್ಕೆ ಒಳಗಾದ ಸೂಳಿಮಳ್ತೆಯ ಶಿಲಾಗೋರಿಗಳು
ನಿರ್ಲಕ್ಷ್ಯಕ್ಕೆ ಒಳಗಾದ ಸೂಳಿಮಳ್ತೆಯ ಶಿಲಾಗೋರಿಗಳು ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಕಾನನದಲ್ಲಿ ನೆಲೆಸಿರುವ ಶಿಲಾಯುಗದ ಮಾನವನ ನೆಲೆಯನ್ನು ಪ್ರಚುರಪಡಿಸುವ ಶಿಲಾಗೋರಿಗಳ ತಾಣವೊಂದು ಕೊಡಗಿನ ಸೋಮವಾರಪೇಟೆಯಿಂದ ಅನತಿ ದೂರದಲ್ಲಿರುವ ದೊಡ್ಡಮಳ್ತೆ ಸಮೀಪದ ಸೂಳಿಮಳ್ತೆಯಲ್ಲಿದೆ. ಈ ಶಿಲಾಗೋರಿಗಳು ಸೋಮವಾರಪೇಟೆಯಿಂದ ದೊಡ್ಡಮಳ್ತೆ ಗ್ರಾಮದ ಮೂಲಕ ಶನಿವಾರಸಂತೆಗೆ ಹಾದು ಹೋಗುವ ಮುಖ್ಯರಸ್ತೆಯಿಂದ ಸರಿ ಸುಮಾರು ಒಂದೂವರೆ ಕೀಲೋ ಮೀಟರ್ ದೂರದ ಗುಡ್ಡದ ಮೇಲಿದೆ. ಈ ಶಿಲಾಗೋರಿಗಳಿರುವ ಜಾಗಕ್ಕೆ ಹೋಗಲು ಕಚ್ಚಾರಸ್ತೆ ಮಾತ್ರವಿದ್ದು, ಜೀಪ್ ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಅಲ್ಲಿಗೆ ಹೇಗೆ ಹೋಗಬೇಕೆನ್ನುವ…
ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ; ಐದು ಸಾವಿರ ವರುಷಗಳ ಹಿಂದೆ ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ
ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ; ಐದು ಸಾವಿರ ವರುಷಗಳ ಹಿಂದೆ ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ 2019 ಡಿಸೆಂಬರ್ 8 ಶ್ರೀ ಕೃಷ್ಣನಿಂದ ಭಗವದ್ಗೀತೆ ಬೋಧಿಸಲ್ಪಟ್ಟ ದಿನ. ನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಭಗವದ್ಗೀತೆ ಅಧ್ಯಯನದಿಂದ ಜೀವನದಲ್ಲಿ ನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಜತೆಗೆ ಉತ್ತಮ…
ಪಶ್ಚಿಮಘಟ್ಟದ ದೃಶ್ಯ ವೈಭೋಗಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ "ನೆಹರು ಮಂಟಪ"
ಪಶ್ಚಿಮಘಟ್ಟದ ದೃಶ್ಯ ವೈಭೋಗಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ "ನೆಹರು ಮಂಟಪ" ಮಡಿಕೇರಿ ನಗರದ ರಾಜಾಸೀಟ್ ಉದ್ಯಾನದ ಸಮೀಪವೇ ಇರುವ ’ನೆಹರೂ ಮಂಟಪ’ ಸುಮಾರು ₹ 18 ಲಕ್ಷ ವೆಚ್ಚದಲ್ಲಿ ಹೊಸ ಸ್ಪರ್ಶ ಪಡೆದ್ದು, ಪ್ರಕೃತಿಯ ಸೊಬಗನ್ನು ಪ್ರವಾಸಿಗರಿಗೆ ಉಣಬಡಿಸಲು ತಯಾರಾಗಿದೆ. ನಿರ್ವಹಣೆಯ ಕೊರತೆಯಿಂದ ಈ ಹಿಂದೆ ಕುಡುಕರ ತಾಣವಾಗಿ ಮಾರ್ಪಟ್ಟಿದ್ದ ನೆಹರು ಮಂಟಪ ಹೊಸ ರೂಪದೊಂದಿಗೆ ಪ್ರವಾಸಿಗರ ಸೆಳೆಯಲು ಸಜ್ಜುಗೊಂಡಿದೆ. ಹಾಳು ಕೊಂಪೆಯಾಗಿ ನೆಹರು ಮಂಟಪ ಯಾರಿಗೂ ಬೇಡವಾಗಿತ್ತು. ಮಂಟಪದ ಸುತ್ತ ಕಾಡು ಬೆಳೆದುಕೊಂಡಿದ್ದರ ಪರಿಣಾಮ ಸಾರ್ವಜನಿಕರು ಅಲ್ಲಿಗೆ…
"ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!”
"ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!” ಅಜಾದ್ ಎಂಬ ಹೆಸರಿಗೆ ಅರ್ಥ ಕೊಟ್ಟ ಅಪ್ರತಿಮ ಹೋರಾಟಗಾರ; "ಚಂದ್ರಶೇಖರ್ ಆಜಾದ್" ಪ್ರಚಂಡ ರಣ ಪರಾಕ್ರಮಿ, ಧ್ಯೇಯಜೀವಿ, ಸಾಹಸಿ, ಧೀರೋದಾತ್ತ ಕ್ರಾಂತಿಪುರುಷನಾಗಿ ಸ್ವಾತಂತ್ರ್ಯಯಜ್ಞದಲ್ಲಿ ಪೂರ್ಣಾಹುತಿಯಾದ ರಾಷ್ಟ್ರಭಕ್ತ ಚಂದ್ರಶೇಖರ ಅಜಾದ್, ದೇಶಪ್ರೇಮಿ ಸ್ವಾಭಿಮಾನಿಗಳ ನೆಚ್ಚಿನ ಬಂಟ. 1857ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಆಡಳಿತದ ವಿರುದ್ಧದ ತಮ್ಮ ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲಿ ಆಯುಧಗಳನ್ನು ಬಳಸಿದ್ದ ಮೊದಲ ಭಾರತೀಯ ಕ್ರಾಂತಿಕಾರಿಗಳಲ್ಲಿ ಚಂದ್ರಶೇಖರ್ ಆಜಾದ್ ಒಬ್ಬರಾಗಿದ್ದರು. ಓರ್ವ ಯೋಧ…
ಶಿವನು ಸತ್ಯವನ್ನರಿತ ದಿನ ಶಿವರಾತ್ರಿ! ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ
"ಶಿವನು ಸತ್ಯವನ್ನರಿತ ದಿನ ಶಿವರಾತ್ರಿ" ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ ಶಿವರಾತ್ರಿಯನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುತ್ತಾರೆ. ಶಿವರಾತ್ರಿ ಹಬ್ಬವೆಂದರೆ ಹಿಂದೂಗಳಿಗೆ ವಿಶೇಷವಾದ ಹಬ್ಬವೆಂದೆ ಹೇಳಬೇಕು. ಈ ದಿನದಂದೆ ಶಿವನು ಪಾರ್ವತಿಯನ್ನು ಮದುವೆಯಾಗಿದ್ದು ಎಂದೂ, ಭಕ್ತರ ಇಷ್ಟಾರ್ಥಗಳನ್ನು ಪೂರೈಸಲು ಶಿವನು ಭೂಮಿಗಿಳಿದು ಬರುತ್ತಾನೆ ಎಂಬುದಾಗಿಯೂ, ಶಿವನು ಲಿಂಗಧಾರಣೆ ಮಾಡಿದ ದಿನವೆಂದೂ, ಶಿವ ತಾಂಡವ ನೃತ್ಯ ಮಾಡಿದ ದಿನವೆಂದೂ, ಭಗೀರತನು ಶಿವನನ್ನು ಮೆಚ್ಚಿಸಿ ಗಂಗೆಯನ್ನು ಶಿವನ ಜಟೆಯಿಂದ ಭೂಮಿಗಿಳಿಸಿ ತನ್ನ ಮುತಾತಂದಿರಿಗೆ ಸ್ವರ್ಗವನ್ನು ಕಲ್ಪಿಸಿದ ದಿನವೆಂದೂ, ಸಮುದ್ರ…
ತಾಳ್ಮೆ ಇಲ್ಲದ ನಿರ್ದೇಶಕನ ಅಸಂಗತ (ಅಭ್ಸರ್ಡ್) ಸಿನೆಮಾ ಮಕ್ಕಡ ಮನಸ್ಸ್
ತಾಳ್ಮೆ ಇಲ್ಲದ ನಿರ್ದೇಶಕನ ಅಸಂಗತ (ಅಭ್ಸರ್ಡ್) ಸಿನೆಮಾ ಮಕ್ಕಡ ಮನಸ್ಸ್ ಕೊಡವ ಭಾಷಾ ಸಿನೇಮಾಗಳು ಇತ್ತೀಚೆಗೆ ಹೊಸ ಹೊಸ ಪ್ರಯೋಗದೊಂದಿಗೆ ತೆರೆಕಾಣುತ್ತಿದೆ. ಅದರಲ್ಲಿ “ಭಾವ ಬಟ್ಟೆಲ್” ಸಿನೆಮಾ ಪ್ರಯೋಗಕ್ಕೆ ಒಗ್ಗಿಕೊಂಡ ಮೊದಲ ಸಿನೆಮಾವಾದರೆ. ಆನಂತರದ್ದು ಶ್ರೀ ಸೋಲೋಮನ್ ನಿರ್ದೇಶನದ “ಮಕ್ಕಡ ಮನಸ್ಸ್” ಎರಡು ಗಂಟೆಯ ಅವದಿಯಲ್ಲಿ ನಾಲ್ಕು ಹಾಡುಗಳಿರುವ ಸಿನೆಮಾದಲ್ಲಿ “ಹಾರೋ ಹಕ್ಕಿ ಆಗೋಣ ಬಾ” ಕನ್ನಡ ಹಾಡು ಕೇಳಲು ಇಂಪಾಗಿದೆಯಲ್ಲದೆ ಇಡೀ ಹಾಡಿನ ದೃಶ್ಯ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಂತಹ ಶಕ್ತಿ ಅ ಹಾಡಿಗೆ ಇದೆ. ಇದೇ…
ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು….
ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು.... ಜಗತ್ತಿನಲ್ಲಿ ನಿಮ್ಮ ಮೆಚ್ಚಿನ ಕಾಡು ಪ್ರಾಣಿ ಅಥವಾ ಕ್ರೂರ ಪ್ರಾಣಿ ಯಾವುದು ಎಂಬ ಪ್ರಶ್ನೆಗೆ ಹುಲಿಗೇ ಅತಿ ಹೆಚ್ಚು ಮತಗಳು ಬಿದ್ದಿವೆ. ವಿಚಿತ್ರವೆಂದರೆ ಹುಲಿಯ ಬಗ್ಗೆ ಇಷ್ಟು ಕಾಳಜಿ ವಹಿಸುವವರಿಗೆ ಹುಲಿಯ ಬಗ್ಗೆ ತಿಳಿದಿರುವುದು ತುಂಬಾ ಕಡಿಮೆ. ಪ್ರಾಕ್ತನಶಾಸ್ತ್ರಜ್ಞರಿಗೆ ಹುಲಿಯ ಪಳೆಯುಳಿಕೆಗಳು ಸಿಕ್ಕಿದ್ದು ಇದರ ಆಯಸ್ಸು ಸುಮಾರು ಇಪ್ಪತ್ತು ಲಕ್ಷ ವರ್ಷ ಹಿಂದಿನದ್ದು ಎಂದು ಕಂಡುಬಂದಿದೆ. ಅಂದರೆ ಹುಲಿಗಳು ಬಹಳ ಹಿಂದಿನಿಂದಲೂ ಭೂಮಿಯ ಮೇಲೆ ಉಳಿದುಕೊಂಡು ಬಂದಿವೆ ಎಂದಾಯ್ತು. ಭಾರತದಲ್ಲಿ…
ಶ್ರೀ ದುರ್ಗಾ ಭಗವತಿ ದೇವಸ್ಥಾನ, ತಾಳತ್ತಮನೆ-Sri Durga Bhagavathy Temple,Talathamane
ಕುಂದೂರುಕೇರಿ ಶ್ರೀ ದುರ್ಗಾ ಭಗವತಿ ದೇವಸ್ಥಾನ, ತಾಳತ್ತಮನೆ ಶ್ರೀ ದುರ್ಗಾ ಭಗವತಿ ದೇವಾಸ್ಥಾನದ ಇತಿಹಾಸ ಹಿನ್ನಲೆ : ಅಷ್ಟಮಂಗಲ ಪ್ರಶ್ನೆಯಂತೆ ಪುರಾತನ ಕಾಲದ ಈ ಕಾಳೀ ಸ್ವರೂಪಿಣಿ ಶಕ್ತಿ ದೇವತೆಯ ವಿಶಾಲ ದೇಗುಲವು ಕಾರಾಣಾಂತರದಿಂದ ನಿತ್ಯಪೂಜೆ ತಪ್ಪುವಂತಾಗಿ; ಗ್ರಾಮಸ್ಥರ ಕಡೆಗಣನೆಯಿಂದ ಕಾಡು ಪಾಲಾಗಿತ್ತು. ಸುಮಾರು 550 ವರ್ಷಗಳಿಂದ ಸಂಪೂರ್ಣ ಕಾಡು ಪಾಲಾಗಿ ನಶಿಸಿ ಹೋಗಿತ್ತು. ಈ ದೇವಾಲಯವು ಪುರಾತನ ಕಾಲದ್ದಾಗಿದ್ದು, ಯಾವಾಗ ಸ್ಥಾಪನೆಯಾಗಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಕಂಡು ಬಂದಿಲ್ಲ. ಕಾಡು ಪಾಳಾಗಿ ಶಿಥಿಲಗೊಂಡಿದ್ದ ದೇವಾಲಯವು…
ಸೂರ್ಯನ ಜನ್ಮದಿನ "ರಥಸಪ್ತಮಿ"
ಸೂರ್ಯನ ಜನ್ಮದಿನ "ರಥಸಪ್ತಮಿ" ಸೂರ್ಯನಿಲ್ಲದೆ ನಮ್ಮ ಬದುಕಿಲ್ಲ. ಸೃಷ್ಟಿಯಲ್ಲಿರುವ ಎಲ್ಲ ಜೀವಿಗಳ ಅಳಿವು–ಉಳಿವು ಸೂರ್ಯನನ್ನೇ ಆಶ್ರಯಿಸಿದೆ ಎಂದರೆ ಅದೇನೂ ತಪ್ಪಾಗದು. ಹೀಗಾಗಿ ಅವನು ನಮ್ಮ ಪಾಲಿಗೆ ದೇವರೇ ಆಗಿದ್ದಾನೆ. ಇದು ಭೌತಿಕ ಸೂರ್ಯನ ವಿಷಯವಾಯಿತು. ಸೂರ್ಯಾರಾಧನೆಗೆ ಇನ್ನೊಂದು ಆಯಾಮವೂ ಉಂಟು. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಚಳಿಗಾಲವು ಮುಗಿದು ಬೇಸಿಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ…
"ಫೀಲ್ಡ್ ಮಾರ್ಷಲ್" ನಮ್ಮೆಲ್ಲರಿಗೂ "ಭಾರತರತ್ನ"
"ಫೀಲ್ಡ್ ಮಾರ್ಷಲ್" ನಮ್ಮೆಲ್ಲರಿಗೂ "ಭಾರತರತ್ನ" "ಯುದ್ಧವೆಂದರೆ ಏನೆಂದು ಸೈನಿಕರು ತಿಳಿದಿರುತ್ತಾರೆಯೇ ಹೊರತು ಯುದ್ಧವನ್ನು ನಿರ್ಮಿಸುವ ರಾಜಕಾರಿಣಿಗಳಲ್ಲ" - ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭಾರತ ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ, ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 121 ನೇ ಜನ್ಮದಿನದ ವಿಶೇಷ ಲೇಖನ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಯಶಸ್ಸಿನ ವೃತ್ತಿ ಜೀವನದಲ್ಲಿ ಅನೇಕ ಪ್ರಥಮಗಳನ್ನು ಸಾಧಿಸಿದವರು. ಇಂದೂರಿನ ಡ್ಯಾಲಿ ಕಾಲೇಜಿನ ಭಾರತೀಯ ಸೈನಿಕ ಶಾಲೆಯ ವಿದ್ಯಾರ್ಥಿಗಳ ಪ್ರಥಮ ತಂಡಕ್ಕೆ ಬಂದು…
ಭಾರತೀಯ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರು
ಭಾರತೀಯ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರು ಜನವರಿ 26 ರಂದು ಭಾರತದಲ್ಲಿ ಸಂವಿಧಾನ ಜಾರಿಗೊಂಡಿತು. ಈ ವರ್ಷ 26 ಜನವರಿ 2018ರಲ್ಲಿ 69 ನೇ ಗಣರಾಜ್ಯೋತ್ಸವ ಅಚರಿಸಲಾಯಿತು. 26 ಜನರಿ ಪ್ರತಿಯೊಬ್ಬ ಭಾರತೀಯನಿಗೆ ಎಷ್ಟು ವಿಶೇಷವೋ, ಅಷ್ಟೇ ವಿಶೇಷತೆ ಪಡೆಯುತ್ತಾರೆ ಇದನ್ನು ರಚಿಸಲು ಶ್ರಮಿಸಿದ ಪ್ರತಿಯೊಬ್ಬ ವ್ಯಕ್ತಿ. ನಮ್ಮ ಸಂವಿಧಾನವು 26 ಜನವರಿ 1950 ರಲ್ಲಿ ಅಧಿಕೃತವಾಗಿ ಜಾರಿಗೊಂಡಿತು. ಸಂವಿಧಾನ ಸಭೆಯು 9 ಡಿಸೆಂಬರ್ 1946 ರಲ್ಲಿ ಸಂವಿಧಾನ ರಚಿಸುವ ಕಾರ್ಯ ಆರಂಭಿಸಿತು. ಬರೋಬ್ಬರಿ…
ಭಾರತದ ಸಂವಿಧಾನ ಬಗ್ಗೆ ಒಂದು ನೋಟ:
ಭಾರತದ ಸಂವಿಧಾನ ಬಗ್ಗೆ ಒಂದು ನೋಟ: • ಭಾರತದಲ್ಲಿ ಸಂವಿಧಾನವನ್ನು ೧೯೪೯ರ ನವೆಂಬರ್ ೨೬ರಂದು ಸ್ವೀಕರಿಸಲಾಯಿತು. ಇದು ೧೯೫೦ರ ಜನವರಿ ೨೬ರಂದು ಅನುಷ್ಠಾನಕ್ಕೆ ಬಂತು. • ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ. • ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ. • ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ…
ಭಾರತೀಯರ ರಾಷ್ಟ್ರೀಯ ಹಬ್ಬ; ಗಣರಾಜ್ಯೋತ್ಸವ
ಭಾರತೀಯರ ರಾಷ್ಟ್ರೀಯ ಹಬ್ಬ; ಗಣರಾಜ್ಯೋತ್ಸವ ಪ್ರತಿವರ್ಷ ಜನವರಿ ೨೬ರಂದು ಭಾರತೀಯ ಗಣರಾಜ್ಯೋತ್ಸವನ್ನು ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವಂವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ ಗಣರಾಜ್ಯೋತ್ಸವದ ಮಹತ್ವ ಎಷ್ಟೋ ಜನರಿಗೆ ಗೊತ್ತಿಲ್ಲ. ಈ ದಿನವನ್ನು ನಾವು ಹಬ್ಬದಂತೆ ಆಚರಿಸಬೇಕು. ಕಾನೂನುಗಳನ್ನು ಪರಿಪಾಲನೆ ಮಾಡಲು ಕಂಕಣ ತೊಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮನಸಾರೆ ನೆನೆಯಬೇಕು. ಗಣರಾಜ್ಯಕ್ಕಾಗಿ…
ಬದುಕಿನ ಬದಲಾವಣೆಯ ಪರ್ವಕಾಲ "ಸಂಕ್ರಾಂತಿ" – ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವೇ "ಮಕರ ಸಂಕ್ರಾಂತಿ"
ಬದುಕಿನ ಬದಲಾವಣೆಯ ಪರ್ವಕಾಲ "ಸಂಕ್ರಾಂತಿ" ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವೇ "ಮಕರ ಸಂಕ್ರಾಂತಿ" ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ್ಯ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ.…
"ಯುಗಪುರುಷನ ರಾಷ್ಟ್ರ ಧರ್ಮ" – "ರಾಷ್ಟ್ರೀಯ ಯುವ ದಿನ" ಸ್ವಾಮಿ ವಿವೇಕಾನಂದರ 157ನೇ ವರ್ಷಾಚರಣೆಯ ವಿಶೆಷ ಲೇಖನ:
"ರಾಷ್ಟ್ರೀಯ ಯುವ ದಿನ" ಸ್ವಾಮಿ ವಿವೇಕಾನಂದರ 157ನೇ ವರ್ಷಾಚರಣೆಯ ವಿಶೆಷ ಲೇಖನ: "ಯುಗಪುರುಷನ ರಾಷ್ಟ್ರ ಧರ್ಮ" ಸ್ವಾಮಿ ವಿವೇಕಾನಂದ ಬದುಕಿದ್ದು, ಕೇವಲ 39 ವರ್ಷಗಳಾದರೂ ಅವರ ಪ್ರಭಾವ ಮಾತ್ರ ಭರತ ಭೂಮಿ ಇರುವವರೆಗೂ.... ನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದ ಗಮನ ಸೆಳೆದಿದ್ದು, ಕೇವಲ 7 ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು 1893-1900ರ ನಡುವಿನ ಕೇವಲ ಏಳು ವರ್ಷಗಳಲ್ಲಿ. ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ;…
RJ archive
{{ vc_btn: title=2020+E-Paper+Click+Here&color=danger&size=lg&align=center&button_block=true&link=url%3Ahttps%253A%252F%252Fphotos.app.goo.gl%252FW4ij7V8CrZ4cuBVK6%7C%7Ctarget%3A%2520_blank%7C }}Dec - 27 Dec - 20 Dec - 06 Nov - 29 Nov - 22 Nov - 15 Nov - 08 Oct - 04 Sept - 13 Sept - 06 Aug - 30 Aug - 23 Aug - 16 Aug - 09 Aug - 02 July - 26 [/vc_ column]July - 12…
ಕಾಯಕಲ್ಪಕ್ಕೆ ಕಾಯುತ್ತಿದೆ…. ಕಾಡು ಪಾಲಾದ ಸ್ಮಾರಕ
ಕಾಯಕಲ್ಪಕ್ಕೆ ಕಾಯುತ್ತಿದೆ.... ಕಾಡು ಪಾಲಾದ ಸ್ಮಾರಕ ಪ್ರತಿಯೊಂದು ಸ್ಮಾರಕಗಳ ಹಿಂದೆಯೂ ಹಲವಾರು ಕತೆಗಳಿರುತ್ತವೆ. ಸ್ಮಾರಕಗಳ ಸೌಂದರ್ಯದಷ್ಟೇ, ಅವುಗಳ ಇತಿಹಾಸವೂ ಜನರನ್ನು ಸೆಳೆಯುತ್ತದೆ. ಐತಿಹಾಸಿಕ ಸ್ಮಾರಕಗಳು ಚರಿತ್ರೆಯನ್ನು ಅರಿಯುವ ದಾರಿದೀಪಗಳಾಗಿದ್ದು, ಇಂಥ ಸ್ಮಾರಕಗಳನ್ನು ಉಳಿಸಿ ಬೆಳೆಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇನ್ನು ಊರಾಚೆ ಇರುವ ದಿಕ್ಕಿಲ್ಲದ ಸ್ಮಾರಕಗಳನ್ನು ರಾತ್ರೋರಾತ್ರಿ ನೆಲಸಮಗೊಳಿಸಿ ನಿವೇಶನ ಅಭಿವೃದ್ಧಿ ಪಡಿಸುವವರ ಹಾವಳಿಯಂತೂ ವಿಪರೀತವಾಗಿರುವ ಕಾಲಘಟ್ಟದಲ್ಲಿ ಮಡಿಕೇರಿ ನಗರದ ಹೃದಯ ಭಾಗದಂತಿರುವ ಐತಿಹಾಸಿಕ ರಾಜಾಸೀಟ್ ಬಳಿ ಇತಿಹಾಸದ ಕುರುಹುಗಳನ್ನು ಬಿಟ್ಟುಹೋಗಿರುವ ಸ್ಮಾರಕವೊಂದು ಕಾಡಿನೊಳಗೆ ಇನ್ನು ಬಿಸಿಲು,…
ಸಿ.ಡಿ.ಎಸ್. ಎಂಬ ಮಹಾ ದಂಡನಾಯಕ ಇನ್ನು ದೇಶಕ್ಕೆ ಒಬ್ಬರೇ ಪರಮೋಚ್ಚ ಮಿಲಿಟರಿ ಅಧಿಕಾರಿ
ಸಿ.ಡಿ.ಎಸ್. ಎಂಬ ಮಹಾ ದಂಡನಾಯಕ ಇನ್ನು ದೇಶಕ್ಕೆ ಒಬ್ಬರೇ ಪರಮೋಚ್ಚ ಮಿಲಿಟರಿ ಅಧಿಕಾರಿ ಭಾರತೀಯ ಸೈನ್ಯದಲ್ಲಿ ರಾಂಕ್ ಪದ್ದತಿಯಿದೆ. ಭಾರತೀಯ ಭೂಸೇನೆಯ ಅತ್ಯಂತ ದೊಡ್ಡ ಹುದ್ದೆ ಫೀಲ್ಡ್ ಮಾರ್ಷಲ್, ವಾಯುಸೇನೆಯಲ್ಲಿ ಮಾರ್ಷಲ್ ಆಫ್ ಏರ್ ಫೋರ್ಸ್, ನೌಕಾದಳದಲ್ಲಿ ಅಡ್ಮಿರಲ್ ಆಫ್ ದಿ ಫ್ಲೀಟ್. ಈ ಹುದ್ದೆಗಳು ೫ ಸ್ಟಾರ್ಗಳ ರಾಂಕ್ಗಳು. ಈ ಹುದ್ದೆಯನ್ನು ಅಲಂಕರಿಸಿದವರಿಗೆ ಸೈನ್ಯದಿಂದ ನಿವೃತ್ತಿ ಇಲ್ಲ. ಇವರ ಸೇವಾವಧಿಯು ಅಜೀವನ ಪರ್ಯಂತವಾಗಿದ್ದು, ಸೈನ್ಯದ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಸಂಪೂರ್ಣ ಸಮವಸ್ತ್ರದೊಂದಿಗೆ ಹಾಜರಿರಬೇಕು. ಇವರಿಗೆ ಪಿಂಚಣಿಯ…
ಅಧ್ಯಾತ್ಮ ಆತ್ಮಪ್ರಕಾಶದ "ಕಲ್ಪತರು" ಶ್ರೀರಾಮಕೃಷ್ಣ ಪರಮಹಂಸ
ಅಧ್ಯಾತ್ಮ ಆತ್ಮಪ್ರಕಾಶದ "ಕಲ್ಪತರು" ಶ್ರೀರಾಮಕೃಷ್ಣ ಪರಮಹಂಸ ‘ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ’ ಅಂಥ ಜ್ಞಾನವನ್ನು ಪಡೆದವರು ಶ್ರೀ ರಾಮಕೃಷ್ಣ ಪರಮಹಂಸರು. ಜನವರಿ1 ಬಂತೆಂದರೆ, ಇಡೀ ಲೋಕವೆಲ್ಲ ಹೊಸವರ್ಷದ ಸಂಭ್ರಮದಲ್ಲಿರುತ್ತದೆ. ಆದರೆ ಜ.೧ ಪರಮಹಂಸರ ನೆನಪಿನಲ್ಲಿ ನಡೆವ ‘ಕಲ್ಪತರು ದಿನ’ವೂ ಹೌದು. ೧೮೮೬ರ ಜ.೧ರಂದು ಪರಮಹಂಸರು ತಮ್ಮ ಗೃಹಸ್ಥ ಭಕ್ತರಿಗೆಲ್ಲ ಅವರು ಕೇಳಿದ್ದನ್ನೆಲ್ಲ ಕೊಟ್ಟ ದಿನ. ಆದರೆ ಅದು ಸಂಭವಿಸಿದ್ದು ತೀರಾ ಅನಿರೀಕ್ಷಿತ. ಹೀಗಾಗಿಯೇ ಈ ದಿನ ಕೇಳಿದ್ದನ್ನೆಲ್ಲ ಕರುಣಿಸುವ ‘ಕಲ್ಪತರು ದಿನ’ವಾಗಿದೆ. ವಾಸ್ತವವಾಗಿ ಅವರ ಜನ್ಮದಿನ ಫೆಬ್ರವರಿಯಲ್ಲೇ…
“ನಾನು ಹೋದರೆ ಹೋದೇನು” ಎಂಬ ಭಾರತೀಯ ತತ್ವಶಾಸ್ತ್ರದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ
“ನಾನು ಹೋದರೆ ಹೋದೇನು” ಎಂಬ ಭಾರತೀಯ ತತ್ವಶಾಸ್ತ್ರದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಕನಕದಾಸ ಎಂಬ ಮಹಾನ್ ಚೇತನ ತನ್ನ ಭಕ್ತಿಯ ಶಕ್ತಿಯಿಂದ ಪೂರ್ವ ದಿಕ್ಕಿನಲ್ಲಿದ್ದ ಉಡುಪಿಯ ಶ್ರೀ ಕೃಷ್ಣನ ವಿಗ್ರಹವನ್ನು ಪಶ್ಚಿಮಕ್ಕೆ ತಿರುಗಿಸಿ, ದರ್ಶನ ಪಡೆದ ಕಥೆ ನಮ್ಮಗೆಲ್ಲಾ ಗೋತ್ತೇ ಇದೆ. ಯುದ್ಧದಲ್ಲಿ ಸೋತು ಘಾಸಿಗೊಂಡ ತಿಮ್ಮಪ್ಪ ನಾಯಕನ ದೇಹ ಮತ್ತು ಮನಸ್ಸಿನಲ್ಲಾದ ಬದಲಾವಣೆ. ತಿಮ್ಮಪ್ಪ ನಾಯಕನಿಗೆ ಆದ ಆ ಅನುಭವ...! ಕುಗ್ಗಿದ ಮನಸ್ಸಿಗೆ ಸ್ಥೈರ್ಯ, ಸಮಾಧಾನ ಮತ್ತು ಸತ್ಯದ ಜ್ಞಾನವನ್ನು ಪಡೆಯಲು ತಿಮ್ಮಪ್ಪ…
Madikeri Dasara 2019 ಮಡಿಕೇರಿ ದಸರಾ 2019
Madikeri Dasara - 2019 App Click Here To Download Now ಮಡಿಕೇರಿ ದಸರಾ ದಶಮಂಟಪ ಸಮಿತಿ 2019 ಪ್ರಾಸ್ತವಿಕ ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು ವೀಕ್ಷಿಸಲು ಬರುತ್ತಿದ್ದಾರೆ.…
Gonikoppalu Dasara 2019
ಶ್ರೀ. ಕಾವೇರಿ ದಸರಾ ಸಮಿತಿ (ರಿ), ಗೋಣಿಕೊಪ್ಪಲು. (ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕರ್ನಾಟಕ ಸರ್ಕಾರ) 41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 08ರ ವರೆಗೆ Gonikoppalu Dasara - 2019 App Click Here To Download Now ಗೋಣಿಕೊಪ್ಪಲು ದಸರಾ-2019 ಹತ್ತು ದಿನಗಳ ಕಾಲ ಆಚರಿಸಲಾಗುವ ಗೋಣಿಕೊಪ್ಪಲು ದಸರಾ ಮಹೋತ್ಸವವು ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಈ ಬಾರಿಯ ಸಂಭ್ರಮಾಚರಣೆಗಳಿಗಾಗಿ ಇಡೀ ಗೋಣಿಕೊಪ್ಪಲು ನಗರವೇ ಸಜ್ಜಾಗಿದೆ. ಈ ನಮ್ಮ ನಾಡಹಬ್ಬಕ್ಕೆ…
Kodagu Events Search Coorg
AllAdvocatesAgriAgribusinessAPCMSAuthorAutomobileBusinesscalendarEducationElectronicsEventsexportFood & DiningHealthcareKitchen & Home AppliancesKodagu Gowda Yuva VedikeMadikeriMadikeri DasaraMobilesMuliyaNews-BlogPACCSPaikera Cricket Cup -2017SchoolSocialSomwarpettempleTourismUncategorizedVirajpetWeddingಅರಣ್ಯಆಚರಣೆಆಧ್ಯಾತ್ಮಆರೋಗ್ಯಇತಿಹಾಸಉತ್ಸವಗಳುಕವನ ಸಿಂಚನಕಾಫಿಕಾಳುಮೆಣಸುಕೊಡಗಿನ ಗಡಿಯಾಚೆಗಿನ ದೇವಾಲಯಗಳುಕೊಡಗು ಸಹಕಾರಕ್ರೀಡಾ ಕೂಟಗಳುಕ್ರೀಡೆಚರ್ಚ್ಗಳುಜೀವನ ಶೈಲಿಜೇನು ಸಾಕಣೆತಂತ್ರಜ್ಞಾನತೋಟಗಾರಿಕೆದೇವಾಲಯಗಳುಧಾರ್ಮಿಕನೃತ್ಯಪರಿಸರಪಶುಪಾಲನೆಪೌರಾಣಿಕಪ್ರಾಣಿ-ಪಕ್ಷಿಗಳುಪ್ರೇಕ್ಷಣೀಯ ಸ್ಥಳಗಳುಬ್ಯಾಂಕ್ಗಳುಬ್ಲಾಗ್ಭತ್ತಭಾರತದ ವೀರ ಯೋಧರುಮಸೀದಿ ಮತ್ತು ದರ್ಗಾಗಳುಮಾಧ್ಯಮರಾಜಕೀಯರಾಷ್ಟ್ರೀಯ ರಕ್ಷಣಾವಿಮರ್ಶೆವಿಶೇಷ ವರದಿವ್ಯಕ್ತಿ ಪರಿಚಯಶಿಕ್ಷಣಸಂಘ - ಸಂಸ್ಥೆಗಳುಸಂಸ್ಕೃತಿಸಹಕಾರಿ ಸಂಸ್ಥೆಗಳುಸಹಕಾರಿಗಳುಸಾಮಾಜಿಕಸಿನಿಮಾ ಸುದ್ದಿಸ್ಪೈಸಸ್ಸ್ಮಾರಕಗಳುಸ್ವಾತಂತ್ರ್ಯ ಸೇನಾನಿಗಳುAll Advocates Agri Agribusiness APCMS Author Automobile Business calendar Education Electronics Events export Food & Dining Healthcare Kitchen & Home Appliances Kodagu Gowda Yuva Vedike Madikeri Madikeri Dasara Mobiles Muliya News-Blog PACCS Paikera Cricket Cup -2017 School Social Somwarpet temple Tourism Uncategorized Virajpet Wedding ಅರಣ್ಯ ಆಚರಣೆ ಆಧ್ಯಾತ್ಮ ಆರೋಗ್ಯ ಇತಿಹಾಸ ಉತ್ಸವಗಳು ಕವನ ಸಿಂಚನ ಕಾಫಿ ಕಾಳುಮೆಣಸು ಕೊಡಗಿನ ಗಡಿಯಾಚೆಗಿನ ದೇವಾಲಯಗಳು ಕೊಡಗು ಸಹಕಾರ ಕ್ರೀಡಾ ಕೂಟಗಳು ಕ್ರೀಡೆ ಚರ್ಚ್ಗಳು ಜೀವನ ಶೈಲಿ ಜೇನು ಸಾಕಣೆ ತಂತ್ರಜ್ಞಾನ ತೋಟಗಾರಿಕೆ ದೇವಾಲಯಗಳು ಧಾರ್ಮಿಕ ನೃತ್ಯ ಪರಿಸರ ಪಶುಪಾಲನೆ ಪೌರಾಣಿಕ ಪ್ರಾಣಿ-ಪಕ್ಷಿಗಳು ಪ್ರೇಕ್ಷಣೀಯ ಸ್ಥಳಗಳು ಬ್ಯಾಂಕ್ಗಳು ಬ್ಲಾಗ್ ಭತ್ತ ಭಾರತದ ವೀರ ಯೋಧರು ಮಸೀದಿ…
Khokar Dispensary Sexologist in Madikeri Dr khokar
Khokar Dispensary Sexologist in Madikeri Dr Khokar Profile Picture Contact Contact Person: Dr. S. A. Khokar Consultant Unani Physician Address: 2nd Floor, Indra Gandhi Circle, Madikeri, Coorg - 571201 Landmark: Opp Union Bank Madikeri. Contact Number: +91 99644 28608 About We have 60 Years of Excellence in Sexual Medicine and Infertility; we specialize in treating…
Virajpet Ganeshav Utsava 2019
Virajpet Ganeshothsava 2019 App Click Here To Download Now ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2019 {{ vc_btn: title=%E0%B2%B5%E0%B2%BF%E0%B2%B0%E0%B2%BE%E0%B2%9C%E0%B2%AA%E0%B3%87%E0%B2%9F%E0%B3%86+%E0%B2%97%E0%B2%A3%E0%B3%87%E0%B2%B6%E0%B3%8B%E0%B2%A4%E0%B3%8D%E0%B2%B8%E0%B2%B5+2018%E0%B2%B0+%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3+%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF%E0%B2%97%E0%B2%BE%E0%B2%97%E0%B2%BF+%E0%B2%87%E0%B2%B2%E0%B3%8D%E0%B2%B2%E0%B2%BF+%E0%B2%95%E0%B3%8D%E0%B2%B2%E0%B2%BF%E0%B2%95%E0%B3%8D+%E0%B2%AE%E0%B2%BE%E0%B2%A1%E0%B2%BF&color=pink&link=url%3Ahttp%253A%252F%252Fwww.searchcoorg.com%252Fm4c%252Fvirajpetganeshautsava-2018%252F%7C%7C%7C }} ತಾರೀಖು: 02-09-2019ನೇ ಸೋಮವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 12-09-2019ನೇ ಗುರುವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. {{ vc_btn: title=%E0%B2%89%E0%B2%A4%E0%B3%8D%E0%B2%B8%E0%B2%B5+%E0%B2%B8%E0%B2%AE%E0%B2%BF%E0%B2%A4%E0%B2%BF%E0%B2%97%E0%B2%B3%E0%B3%81&style=gradient&size=lg&align=center&button_block=true&link=url%3Ahttp%253A%252F%252Fwww.searchcoorg.com%252Fm4c%252Fvirajpetganeshutsavsamithi%252F%7C%7C%7C }} {{ vc_btn: title=%E0%B2%B8%E0%B2%BE%E0%B2%B0%E0%B3%8D%E0%B2%B5%E0%B2%9C%E0%B2%A8%E0%B2%BF%E0%B2%95+%E0%B2%97%E0%B2%A3%E0%B3%87%E0%B2%B6%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%A6+%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8&style=gradient&gradient_color_1=mulled-wine&gradient_color_2=grey&size=lg&align=center&button_block=true&link=url%3Ahttp%253A%252F%252Fwww.searchcoorg.com%252Fm4c%252Fganeshotsavhistory%252F%7C%7C%7C }} {{ vc_btn: title=%E0%B2%A6%E0%B3%87%E0%B2%B5%E0%B2%BE%E0%B2%B2%E0%B2%AF%E0%B2%97%E0%B2%B3%E0%B3%81&style=gradient&gradient_color_1=violet&gradient_color_2=juicy-pink&size=lg&align=center&button_block=true&link=url%3Ahttp%253A%252F%252Fwww.searchcoorg.com%252Ftourism%252Ftemplesvirajpet%252F%7C%7C%7C }}…
BENAKA HEALTH CENTRE, Madikeri Kodagu
BENAKA HEALTH CENTRE Consultation | Medicines | Treatment | Cosmetics | Eye Check-up Profile Picture Contact Address: :Ganapathy Street, Madikeri - 571201, Kodagu, Karnataka. Hosp: 08272-228464 Mob: 9449627464 Email: madikeribenakaclinic@gmail.com Dr. Udaya Shankar Nadibail, M D(Ayu), Dr. Ishwari Udaya Shankar, (B A M S) About A CENTRE OF EXCELLENCE IN AYURVEDA TREATMENT AND RESEARCH FACILITIES…
Vinod Karkera ವಿನೋದ್ ಕರ್ಕೆರ
✍. ವಿನೋದ್ ಕರ್ಕೆರ Follow on Facebook: https://www.facebook.com/vinod.karkera?ref=br_rs posts by Vinod Karkera >
Sri Vana Bhadrakali Temple HATHURU – Kolathodu – Baigodu, Gonikoopl, Coorg ಶ್ರೀ ವನ ಭದ್ರಕಾಳಿ ದೇವಾಲಯ ಹಾತೂರು ಕೊಳತ್ತೋಡು ಬೈಗೋಡು ಗೋಣಿಕೊಪ್ಪಲು ಕೊಡಗು
ಶ್ರೀ ವನ ಭದ್ರಕಾಳಿ ದೇವಾಲಯ ಹಾತೂರು ಕೊಳತ್ತೋಡು ಬೈಗೋಡು ಗೋಣಿಕೊಪ್ಪಲು ಕೊಡಗು 2019ರ ಜುಲೈ 8 ಮತ್ತು 9ರಂದು ವನಭದ್ರಕಾಳಿ ದೇವರ ಹಬ್ಬ “ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ...”, ಎಂಬ ಶ್ರದ್ಧಾ-ಭಕ್ತಿಯೊಡಗೂಡಿ ಹಾತೂರಿನ ಗದ್ದೆ-ಬನಗಳಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವನಭದ್ರಕಾಳಿ ದೇವರಹಬ್ಬವು, ತಾ. 8ರಂದು ರಾತ್ರಿ 9ಗಂಟೆಗೆ ದೇವರನ್ನು ತರುವುದು, ತಾ. 9 ರಂದು ಬೆಳಿಗ್ಗೆ 7ರಿಂದ ದೇವರ ದರ್ಶನ ಹಾಗೂ ಪೂಜೆ ನಡೆಯಲಿದೆ. ಅಪರಾಹ್ನ 2ರಿಂದ 5ರ ತನಕ ದೊಡ್ಡ ಹಬ್ಬ…
Allaranda Vittal Nanjappa ಅಲ್ಲಾರಂಡ ವಿಠಲ್ ನಂಜಪ್ಪ
Allaranda Vittal Nanjappa Test BusinessThis is custom heading elementProfile Picture Contact Address: B.M. Road, Near Tavarekere, Kushalnagar - 571234, Kodagu (Coorg) Mob: 9448072824, 9036020724, 9731306466 Email: durgaceramicskushalnagar@gmail.com About Santhosh (Owner) Our Services Main Distributors For Naveen Vitrified Tiles, Kajaria Nitco Ceramics, Hindware Sanitary, Jaquar Fittings Etc. Main Brand Working Hours Week days: 9.00 AM To…
ಕತ್ತಲೆಕಾಡಿನ ಲೇಖನಿಯಲ್ಲಿ; ಮಹಾಮಳೆಗೆ ಕೊಡಗು ನಲುಗಿದ ಕಥೆ “ಪ್ರಕೃತಿ ಮುನಿದ ಹಾದಿಯಲ್ಲಿ”
ಕತ್ತಲೆಕಾಡಿನ ಲೇಖನಿಯಲ್ಲಿ; ಮಹಾಮಳೆಗೆ ಕೊಡಗು ನಲುಗಿದ ಕಥೆ “ಪ್ರಕೃತಿ ಮುನಿದ ಹಾದಿಯಲ್ಲಿ” ಕಿಶೋರ್ ರೈ ಕತ್ತಲೆಕಾಡು ಇವರು “ಕತ್ತಲೆಕಾಡು” ಎಂದು ಜನಮಾನಸದಲ್ಲಿ ಪ್ರಚಲಿತದಲ್ಲಿದ್ದಾರೆ. ಇವರ ಅನುಭವದ ಅಕ್ಷರಗಳ ಗೊಂಚಲು ಕೊಡಗು ಮಳೆಗೆ ತತ್ತರಿಸಿ, ಜಲಸ್ಫೋಟಗೊಂಡು ಜನಜೀವನವು ಅಸ್ತವ್ಯಸ್ತವಾದ ಸಂದರ್ಭದ ವರದಿಕಾರಿಕೆಯ ಜತೆಜತೆಯಲ್ಲಿ ಆ ಕರಾಳತೆಯನ್ನು ಕಣ್ಣಮುಂದೆ ಕಟ್ಟಿಕೊಡುವ ಪ್ರಯತ್ನ ಅವರ ಲೇಖನಿಯಿಂದ ಮೂಡಿಬಂದ “ಪ್ರಕೃತಿ ಮುನಿದ ಹಾದಿಯಲ್ಲಿ” ಎಂಬ ಪುಸ್ತಕ. ವರದಿಗಾರ ಲೇಖಕನ ಬರಹಗಳು “ಅಳುವ ಕಡಲಿನಲ್ಲಿ ತೇಲಿ ಬರುತಲಿವೆ ನಗೆಯ ಹಾಯಿ ದೋಣಿ” ಎಂಬಂತೆ ಗಂಭೀರ…
ನೃತ್ಯ ಎಂದರೆ ಸಾಕು ಎಲ್ಲರ ಕಿವಿ ನಿಮಿರುವುದು.
ನೃತ್ಯ ಎಂದರೆ ಸಾಕು ಎಲ್ಲರ ಕಿವಿ ನಿಮಿರುವುದು. ಮೈ ಮನಕ್ಕೆ ಮುದ ನೀಡುವ ನೃತ್ಯ ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದೆ. ಮನೋರಂಜನೆ ಮಾತ್ರವಲ್ಲದೆ ದೈಹಿಕ ಕ್ಷಮತೆ, ಆರೋಗ್ಯಕ್ಕಾಗಿಯೂ ಜನ ನೃತ್ಯದ ಮೊರೆ ಹೋಗುತ್ತಿದ್ದಾರೆ. ಯುನೆಸ್ಕೋದ ಮಾನ್ಯತೆ ಪಡೆದಿರುವ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ITI) ಏಪ್ರಿಲ್ 29 ನ್ನು " ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ" ಎಂದು ಘೋಷಿಸಿದೆ. ವಿಶ್ವದೆಲ್ಲೆಡೆ ಈ ದಿನವನ್ನು ಕಲಾವಿದರು ಸಂಭ್ರಮದಿಂದ ಆಚರಿಸುತ್ತಾರೆ. ನೃತ್ಯ ಸಂಬಂಧಿತ ಕಾರ್ಯಕ್ರಮ, ತರಬೇತಿ,ಕಾರ್ಯಾಗಾರ , ಜಾಗೃತಿ ,ಪ್ಲಾಷ್ ಮೊಬ್ ಗಳನ್ನೂ…
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು ಪ್ರಾಸ್ತವಿಕ: ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನ 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬುದನ್ನು ಚರಿತ್ರೆ ಹೇಳುತ್ತದೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಮಂಜುನಾಥ ಸ್ವಾಮಿಯ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪುರಾತನವಾದದ್ದು. ಕದ್ರಿ ದೇವಸ್ಥಾನದ ಬಗ್ಗೆ ಹೀಗೊಂದು ನಂಬಿಕೆಯಿದೆ. ಪರಶುರಾಮ ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿದ್ದ. ಅಲ್ಲಿ ಕ್ರೂರಿಗಳಾಗಿದ್ದ ಕ್ಷತ್ರಿಯರನ್ನು ಪರಶುರಾಮ ನಾಶ ಮಾಡಿ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನಂತೆ. ನಂತರ ಪರಶುರಾಮ ಭಗವಂತ…
ಕೊಡಗಿನ ಪತ್ರಿಕೋದ್ಯಮದ ಇತಿಹಾಸ, ಬೆಳವಣಿಗೆ ಹಾಗೂ ವೈಶಿಷ್ಟ್ಯ
ಕೊಡಗಿನ ಪತ್ರಿಕೋದ್ಯಮದ ಇತಿಹಾಸ, ಬೆಳವಣಿಗೆ ಹಾಗೂ ವೈಶಿಷ್ಟ್ಯ ಪ್ರಕೃತಿ ರಮಣೀಯ ಗಿರಿಕಂದರಗಳಿಂದ ಕೂಡಿದ ಕೊಡಗು ಪೌರಾಣಿಕ, ಐತಿಹಾಸಿಕ, ಹಾಗೂ ಆಧುನಿಕ ಕಾಲಘಟ್ಟದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕೃಷಿಕರ ಬೀಡು, ಯೋಧರ ನಾಡು, ಕಲೆ ಸಾಹಿತ್ಯದ ನೆಲೆವೀಡಾದ ಕೊಡಗು ಪತ್ರಿಕೋದ್ಯಮದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಂತಹ ಹಲವು ವೈಶಿಷ್ಟ್ಯಗಳನ್ನೊಳಗೊಂಡ ಕೊಡಗಿನ ಪತ್ರಿಕೋದ್ಯಮದ ಇತಿಹಾಸ ಬೆಳವಣಿಗೆ ಹಾಗೂ ಅದರ ವೈಶಿಷ್ಟ್ಯಗಳ ಒಂದು ಮೆಲಕು ನೋಟ ಈ ಲೇಖನದಾಗಿದೆ. ಕೊಡಗಿನ ಪತ್ರಿಕೋದ್ಯಮದ ಇತಿಹಾಸ ಬ್ಯಾಸೆಲ್ ಮಿಷನ್ನ ರೆವರೆಂಡ್ ಹೆರ್ಮನ್ ಫೆಡ್ರಿಕ್…
ಕೊಡಗಿನ ಬೇತ್ರಿ ಸೇತುವೆಯ ಸುತ್ತ ಒಂದು ನೋಟ
ಕೊಡಗಿನ ಬೇತ್ರಿ ಸೇತುವೆಯ ಸುತ್ತ ಒಂದು ನೋಟ ಬೇತ್ರಿ ಸೇತುವೆ ಮೂರ್ನಾಡು-ವಿರಾಜಪೇಟೆಗೆ ಸಂಪರ್ಕಿಸುವ ಜೀವನದಿ ಕಾವೇರಿಗೆ ಅಡ್ಡಲಾಗಿ ಕಟ್ಟಲ್ಪಟ್ಟ ಸೇತುವೆ. ಈ ಸೇತುವೆಯು ಬೈಂದೂರು-ವಿರಾಜಪೇಟೆಗೆ ರಾಜ್ಯ ಹೆದ್ದಾರಿಯ ಒಂದು ಪ್ರಮುಖ ಸೇತುವೆಯೂ ಹೌದು. ಮಡಿಕೇರಿ-ವಿರಾಜಪೇಟೆಯ ಅತಿ ಮುಖ್ಯ ರಸ್ತೆಯ ಬೇತ್ರಿ ಎಂಬಲ್ಲಿ 1955 ರಲ್ಲಿ ಈ ಸೇತುವೆಯು ಸಂಚಾರಕ್ಕೆ ಮುಕ್ತವಾಯಿತು. ಬೇತ್ರಿ ಸೇತುವೆಯ ಬಗ್ಗೆ ತಿಳಿಯದ ಕೆಲವು ಸಂಗತಿಗಳ ಬಗ್ಗೆ ಒಂದಿಷ್ಟು ಮಾಹಿತಿ. ಭಾರತದ ಸಂವಿಧಾನದ ಪ್ರಕಾರ 26 ಜನವರಿ 1950 ರಂದು ಕೂರ್ಗ್ ರಾಜ್ಯವು ಅಸ್ತಿತ್ವಕ್ಕೆ…
ಚಾಂದ್ರಮಾನ ಯುಗಾದಿ ವಿಕಾರಿನಾಮ ಸಂವತ್ಸರ ಕಲಿಯುಗ ವರ್ಷ : 5121 (06-04-2019)
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಹೊಂಗೆ ಹೂವ ತೊಂಗಳಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ. ಬೇವಿನ ಕಹಿ ಬಾಳಿನಲಿ ಹೋವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ. ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ. ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯು ನಿಮಗದಷ್ಟೇ ಏತಕೋ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ…
KCL Kedambadi Cricket Cup 2019 Year Kodagu
ಕೆದಂಬಾಡಿ ಕ್ರಿಕೆಟ್ – 2019 KCL Kedambadi Cricket Cup 2019 Date: 30– 04- 2019 Finals Aiyyandra Vs Parlakoti Parlakoti 67 Runs - 07 Wicket (10 Overs) Aiyyandra 34 Runs - 10 Wicket (9.4 Overs) Won By Parlakoti Date: 29– 04- 2019 Kudukuli Vs Chondira Won By Chondira (walk over) Kedambadi Vs Kodekallu Won By Kedambadi Uluvarana Vs…
Hello world!
{{ vc_btn: title=%E0%B2%9C%E0%B2%A8%E0%B2%B5%E0%B2%B0%E0%B2%BF&color=primary&size=lg&align=center&link=url%3Ahttp%253A%252F%252Fwww.searchcoorg.com%252Fjan-2019%252F%7C%7C%7C }}{{ vc_btn: title=%E0%B2%AB%E0%B3%86%E0%B2%AC%E0%B3%8D%E0%B2%B0%E0%B2%B5%E0%B2%B0%E0%B2%BF&color=primary&size=lg&align=center&link=url%3Ahttp%253A%252F%252Fwww.searchcoorg.com%252Ffeb-2019%252F%7C%7C%7C }}{{ vc_btn: title=%E0%B2%AE%E0%B2%BE%E0%B2%B0%E0%B3%8D%E0%B2%9A%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fmarch-2019%252F%7C%7C%7C }}{{ vc_btn: title=%E0%B2%8F%E0%B2%AA%E0%B3%8D%E0%B2%B0%E0%B2%BF%E0%B2%B2%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fapril-2019%252F%7C%7C%7C }}{{ vc_btn: title=%E0%B2%AE%E0%B3%87&color=primary&size=lg&align=center&link=url%3Ahttp%253A%252F%252Fwww.searchcoorg.com%252Fmay-2019%252F%7C%7C%7C }}{{ vc_btn: title=%E0%B2%9C%E0%B3%82%E0%B2%A8%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fjune-2019%252F%7C%7C%7C }}{{ vc_btn: title=%E0%B2%9C%E0%B3%81%E0%B2%B2%E0%B3%88&color=primary&size=lg&align=center&link=url%3Ahttp%253A%252F%252Fwww.searchcoorg.com%252Fjuly-2019%252F%7C%7C%7C }}{{ vc_btn: title=%E0%B2%86%E0%B2%97%E0%B2%B8%E0%B3%8D%E0%B2%9F%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Faugust%252F%7C%7C%7C }}{{ vc_btn: title=%E0%B2%B8%E0%B3%86%E0%B2%AA%E0%B3%8D%E0%B2%9F%E0%B3%86%E0%B2%82%E0%B2%AC%E0%B2%B0%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fsep-2019%252F%7C%7C%7C }}{{ vc_btn: title=%E0%B2%85%E0%B2%95%E0%B3%8D%E0%B2%9F%E0%B3%8B%E0%B2%AC%E0%B2%B0%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Foct-2019%252F%7C%7C%7C }}{{ vc_btn: title=%E0%B2%A8%E0%B2%B5%E0%B3%86%E0%B2%82%E0%B2%AC%E0%B2%B0%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fnov%252F%7C%7C%7C }}{{ vc_btn: title=%E0%B2%A1%E0%B2%BF%E0%B2%B8%E0%B3%86%E0%B2%82%E0%B2%AC%E0%B2%B0%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fdec-2019%252F%7C%7C%7C }}{{ vc_btn: title=%E0%B2%9C%E0%B2%A8%E0%B2%B5%E0%B2%B0%E0%B2%BF&color=primary&size=lg&align=center&link=url%3Ahttp%253A%252F%252Fwww.searchcoorg.com%252Fjan-2019%252F%7C%7C%7C }}{{ vc_btn: title=%E0%B2%AB%E0%B3%86%E0%B2%AC%E0%B3%8D%E0%B2%B0%E0%B2%B5%E0%B2%B0%E0%B2%BF&color=primary&size=lg&align=center&link=url%3Ahttp%253A%252F%252Fwww.searchcoorg.com%252Ffeb-2019%252F%7C%7C%7C }}{{ vc_btn: title=%E0%B2%AE%E0%B2%BE%E0%B2%B0%E0%B3%8D%E0%B2%9A%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fmarch-2019%252F%7C%7C%7C }}{{ vc_btn: title=%E0%B2%8F%E0%B2%AA%E0%B3%8D%E0%B2%B0%E0%B2%BF%E0%B2%B2%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fapril-2019%252F%7C%7C%7C }}{{ vc_btn: title=%E0%B2%AE%E0%B3%87&color=primary&size=lg&align=center&link=url%3Ahttp%253A%252F%252Fwww.searchcoorg.com%252Fmay-2019%252F%7C%7C%7C }}{{ vc_btn: title=%E0%B2%9C%E0%B3%82%E0%B2%A8%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Fjune-2019%252F%7C%7C%7C }}{{…
ಮತ್ತೋಮ್ಮೆ ಕೇಳಿ ಬರುತ್ತಿದೆ “ಚಿಂವ್ ಚಿಂವ್ ಗುಬ್ಬಚ್ಚಿ” ಸದ್ದು
ಮತ್ತೋಮ್ಮೆ ಕೇಳಿ ಬರುತ್ತಿದೆ “ಚಿಂವ್ ಚಿಂವ್ ಗುಬ್ಬಚ್ಚಿ” ಸದ್ದು ಸಂಘ ಜೀವಿಯಾಗಿ ಬಾಳುತ್ತಿದ್ದ ಮನುಷ್ಯ, ಈಗಿನ ಕಾಲಘಟ್ಟದಲ್ಲಿ ಒಬ್ಬಂಟಿಯಾದ ಚಿಕ್ಕ ಕುಟುಂಬವೆ ಇಷ್ಟವೆಂದು ಬಾಳುತ್ತಿರುವುದು ನಮ್ಮ-ನಿಮ್ಮ ಸುತ್ತ-ಮುತ್ತ ಕಾಣಸಿಗುತ್ತದೆ. ಅದೊಂದು ಕಾಲವಿತ್ತು ತಂದೆ-ತಾಯಿ, ಅಜ್ಜ-ಅಜ್ಜಿ, ದೊಡ್ಡಪ್ಪ-ಚಿಕ್ಕಪ್ಪ, ಅತ್ತೆ-ಮಾವ ಅಂತ ಮನೆ ತುಂಬಾ ಸದಸ್ಯರಿರುವ ಕೂಡು ಕುಟುಂಬ. ವ್ಯಕ್ತಿಗಳು ತಮ್ಮಲ್ಲಿ ಸ್ವಾರ್ಥವನ್ನು ಬೆಳೆಸಿಕೊಂಡ ಮೇಲೆ, ಅದೆಲ್ಲಾ ಮಾಯವಾಗಿ ತಾನಾಯಿತು ತನ್ನ ಹೆಂಡತಿ/ಗಂಡ ಮಕ್ಕಳಾಯಿತು ಎಂದು ಬಾಳುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಉಳಿದವರು ಏನಾದರೂ ಚಿಂತೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಸ್ವಾರ್ಥರಾಗಿಬಿಟ್ಟಿದ್ದಾರೆ ಈಗಿನ…
NIMA Kodagu District National Integrated Medical Association
WelcomeKodagu District National Integrated Medical Association ಕೊಡಗು ಜಿಲ್ಲಾ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ National Integrated Medical Association The National Integrated Medical Association (NIMA) is an Indian non-governmental organization established in 1948. Integrated medical education was started nearly 75 years ago, and though the graduates coming out of these courses proved very successful practitioners ideal for the conditions of this country,…
Kodagu October Clendar 2019
ಅಕ್ಟೋಬರ್ ರಜಾ ದಿನ 02 - ಗಾಂಧಿ ಜಯಂತಿ 7 - ಮಹಾನವಮಿ, ಆಯುಧ ಪೂಜೆ 8 - ವಿಜಯದಶಮಿ 13 - ವಾಲ್ಮೀಕಿ ಜಯಂತಿ 18 - ತುಲಾ ಸಂಕ್ರಮಣ 27 - ನರಕ ಚತುರ್ದಶಿ 29 - ಬಲಿಪಾಡ್ಯಮಿ, ದೀಪಾವಳಿ ವಿಶೇಷ ದಿನ 13 - ಹುಣ್ಣಿಮೆ 28 - ಅಮಾವಾಸ್ಯೆ ಮಡಿಕೇರಿ ದಸರಾ - 2019ರ ಸಂಪೂರ್ಣ ಮಾಹಿತಿಗಾಗಿ ಗೋಣಿಕೊಪ್ಪಲು ದಸರಾ - 2019ರ ಸಂಪೂರ್ಣ ಮಾಹಿತಿಗಾಗಿ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆ…
sep
ಸೆಪ್ಟೆಂಬರ್ ರಜಾ ದಿನ 02 - ಗಣೇಶ ಚತುರ್ಥಿ 10- ಮೊಹರಂ ಕಡೆ ದಿನ 28 - ಬ್ಯಾಂಕ್ ರಜೆ 28 - ಮಹಾಲಯ ಅಮಾವಾಸ್ಯೆ ವಿಶೇಷ ದಿನ 11 - ಓಣಂ ಹಬ್ಬ 28 - ಮಹಾಲಯ ಅಮಾವಾಸ್ಯೆ ವಿರಾಜಪೇಟೆ ಗಣೇಶೋತ್ಸವ 2019 02 ರಿಂದ 13 ಸೆಪ್ಟೆಂಬರ್ ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ 41ನೇ ವರ್ಷದ ಅದ್ಧೂರಿಯ ಗಣೇಶೋತ್ಸವ {{ vc_btn: title=%E0%B2%86%E0%B2%97%E0%B2%B8%E0%B3%8D%E0%B2%9F%E0%B3%8D%E2%80%8C&color=primary&size=lg&align=center&link=url%3Ahttp%253A%252F%252Fwww.searchcoorg.com%252Faugust%252F%7C%7C%7C }} ಭಾನು {{ vc_btn: title=1&style=gradient-custom&gradient_custom_color_1=%23dd0000&gradient_custom_color_2=%23dd0000&size=lg&align=center&button_block=true }} ಸೋಮ {{…
August
ಆಗಸ್ಟ್ ರಜಾ ದಿನ 10 - ಬ್ಯಾಂಕ್ ರಜೆ 12 - ಬಕ್ರೀದ್ 15 - ಸ್ವಾತಂತ್ರ್ಯ ದಿನಾಚರಣೆ 24 - ಬ್ಯಾಂಕ್ ರಜೆ ವಿಶೇಷ ದಿನ 01 - ಅಮವಾಸ್ಯೆ 09 - ವರಮಹಾಲಕ್ಷ್ಮಿ ವೃತ 15 - ಸ್ವಾತಂತ್ರ್ಯ ದಿನಾಚರಣೆ, ಹುಣ್ಣಿಮೆ 30 - ಅಮವಾಸ್ಯೆ {{ vc_btn: title=%E0%B2%9C%E0%B3%81%E0%B2%B2%E0%B3%88&color=primary&size=lg&align=center&link=url%3Ahttp%253A%252F%252Fwww.searchcoorg.com%252Fjuly%252F%7C%7C%7C }} ಗುರು {{ vc_btn: title=1&style=gradient-custom&gradient_custom_color_1=%2359d600&gradient_custom_color_2=%231e73be&size=lg&align=center&button_block=true }} ಶುಕ್ರ {{ vc_btn: title=2&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶನಿ {{ vc_btn: title=3&style=gradient-custom&gradient_custom_color_1=%230066bf&gradient_custom_color_2=%230066bf&size=lg&align=center&button_block=true }} ಭಾನು…
July
ಜುಲೈ ರಜಾ ದಿನ 13 - ಬ್ಯಾಂಕ್ ರಜೆ 27 - ಬ್ಯಾಂಕ್ ರಜೆ ವಿಶೇಷ ದಿನ 02 - ಅಮವಾಸ್ಯೆ 16 - ಹುಣ್ಣಿಮೆ 18- ಶ್ರೀ ವನಭದ್ರಕಾಳಿ ದೇವಾಲಯ, ಹಾತೂರು, ಧ್ವೈವಾರ್ಷಿಕ ಹಬ್ಬ 26- ಕೊಡಗು ಜಿಲ್ಲಾ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ವೆಬ್ ಪೇಜ್ ಬಿಡುಗಡೆ Kodagu District National Integrated Medical Association ಕೊಡಗು ಜಿಲ್ಲಾ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ Web Page : Official Launching on 26th…
May
ಜನವರಿ ರಜಾ ದಿನ 12 - ಬ್ಯಾಂಕ್ ರಜೆ 14 - ಮಕರ ಸಂಕ್ರಾತಿ 26 - ಗಣರಾಜ್ಯೋತ್ಸವ ವಿಶೇಷ ದಿನ 21 - ಹುಣ್ಣಿಮೆ 06 - ಅಮವಾಸ್ಯೆ 24 - ಸಂಕಷ್ಟ ಚತುರ್ಥಿ ಬುಧ {{ vc_btn: title=1&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಗುರು {{ vc_btn: title=2&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶುಕ್ರ {{ vc_btn: title=3&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶನಿ {{ vc_btn: title=4&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಭಾನು {{ vc_btn: title=5&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಸೋಮ {{ vc_btn: title=6&style=gradient-custom&gradient_custom_color_2=%2381d742&size=lg&align=center&button_block=true…
April
ಜನವರಿ ರಜಾ ದಿನ 12 - ಬ್ಯಾಂಕ್ ರಜೆ 14 - ಮಕರ ಸಂಕ್ರಾತಿ 26 - ಗಣರಾಜ್ಯೋತ್ಸವ ವಿಶೇಷ ದಿನ 21 - ಹುಣ್ಣಿಮೆ 06 - ಅಮವಾಸ್ಯೆ 24 - ಸಂಕಷ್ಟ ಚತುರ್ಥಿ ಸೋಮ {{ vc_btn: title=1&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಮಂಗಳ {{ vc_btn: title=2&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಬುಧ {{ vc_btn: title=3&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಗುರು {{ vc_btn: title=4&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶುಕ್ರ {{ vc_btn: title=5&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶನಿ {{ vc_btn: title=6&style=gradient-custom&gradient_custom_color_2=%2381d742&size=lg&align=center&button_block=true…
March
ಮಾರ್ಚ್ ರಜಾ ದಿನ 12 - ಬ್ಯಾಂಕ್ ರಜೆ 14 - ಮಕರ ಸಂಕ್ರಾತಿ 26 - ಗಣರಾಜ್ಯೋತ್ಸವ ವಿಶೇಷ ದಿನ 21 - ಹುಣ್ಣಿಮೆ 06 - ಅಮವಾಸ್ಯೆ 24 - ಸಂಕಷ್ಟ ಚತುರ್ಥಿ ಮಂಗಳ {{ vc_btn: title=1&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಬುಧ {{ vc_btn: title=2&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಗುರು {{ vc_btn: title=3&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶುಕ್ರ {{ vc_btn: title=4&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶನಿ {{ vc_btn: title=5&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಭಾನು {{ vc_btn: title=6&style=gradient-custom&gradient_custom_color_2=%2381d742&size=lg&align=center&button_block=true…
Feb
ಫೆಬ್ರವರಿ ರಜಾ ದಿನ 12 - ಬ್ಯಾಂಕ್ ರಜೆ 14 - ಮಕರ ಸಂಕ್ರಾತಿ 26 - ಗಣರಾಜ್ಯೋತ್ಸವ ವಿಶೇಷ ದಿನ 21 - ಹುಣ್ಣಿಮೆ 06 - ಅಮವಾಸ್ಯೆ 24 - ಸಂಕಷ್ಟ ಚತುರ್ಥಿ ಮಂಗಳ {{ vc_btn: title=1&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಬುಧ {{ vc_btn: title=2&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಗುರು {{ vc_btn: title=3&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶುಕ್ರ {{ vc_btn: title=4&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶನಿ {{ vc_btn: title=5&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಭಾನು {{ vc_btn: title=6&style=gradient-custom&gradient_custom_color_2=%2381d742&size=lg&align=center&button_block=true…
jan
ಜನವರಿ ರಜಾ ದಿನ 12 - ಬ್ಯಾಂಕ್ ರಜೆ 14 - ಮಕರ ಸಂಕ್ರಾತಿ 26 - ಗಣರಾಜ್ಯೋತ್ಸವ ವಿಶೇಷ ದಿನ 21 - ಹುಣ್ಣಿಮೆ 06 - ಅಮವಾಸ್ಯೆ 24 - ಸಂಕಷ್ಟ ಚತುರ್ಥಿ ಮಂಗಳ {{ vc_btn: title=1&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಬುಧ {{ vc_btn: title=2&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಗುರು {{ vc_btn: title=3&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶುಕ್ರ {{ vc_btn: title=4&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶನಿ {{ vc_btn: title=5&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಭಾನು {{ vc_btn: title=6&style=gradient-custom&gradient_custom_color_2=%2381d742&size=lg&align=center&button_block=true…
Anantha Homestay Estate Stay Kodagu Coorg Bettageri Made Best Price
Anantha Homestay Estate Stay Profile Picture Contact Address: Ananth Homestay, K.C. Ananth Kumar (Sathish), Kalerammana House, Avandur Village/Post, Near Bettageri, Madikeri Taluk, Kodagu Mob: 8971357893 (Ananth), 7022775630, 9591303795 (Kiran) Email: About Ananth (owner) Accommodation 4 Double Cot (8+10 Members ; Extra Bed) Check In/Out Check In - 02.00 PM Check Out - 12:00 PM Facilities…
Shri Akhila Ravi Ayurshala Ayurvedic Panchakarma & Massage Centre
Shri Akhila Ravi Ayurshala Ayurvedic Panchakarma & Massage Centre (Appacha Kavi Road Madikeri – 571201, Kodagu Dist, Karnataka.) Profile Picture Contact Address: : D No 11/65, Akila Ravi Ayurshala, Appachakavi Road, Pension Cane, Madikeri - 57120, Kodagu. Hosp: 08272 – 221120 Mob: 98862 66120 About Shri Akhila Ravi Ayurshala Started As The First Ayurvedic Pancha…
Kandu Valley Estate Stay Coorg Kodagu, Somwarpet Mallali Falls Road
Kandu Valley Estate Stay Profile Picture Contact Address: Mallali Falls Road, Kundalli Village & Post, Somwarpet Tq., Kodagu. Mob: 8277338666, 9449339245 Web: http://kanduvalley.com/ About Dinesh K.S (owner) Accommodation 4 Room (25-30 Members) Facilities 1. 3 Double Rooms 2. Each Room 4 Members *Extra Bed 4+1=5 3. Hot Water, T.V, Electricity 24 Hours 4. Parking 5.…
Rastra Jaagruthi Weekly Kodagu Archive
2018 Dec - 25 Nov - 30 Nov - 23 Nov - 09 Nov - 02 Oct - 12 Oct - 05 Sep - 27 Sep - 21 Sep - 07 August - 31 August - 24 August - 10 August - 03 July - 27 July - 20 May - 15
ca
Search Coorg Calendar ಆಗಸ್ಟ್ ರಜಾ ದಿನ 10 - ಬ್ಯಾಂಕ್ ರಜೆ 12 - ಬಕ್ರೀದ್ 15 - ಸ್ವಾತಂತ್ರ್ಯ ದಿನಾಚರಣೆ 24 - ಬ್ಯಾಂಕ್ ರಜೆ ವಿಶೇಷ ದಿನ 01 - ಅಮವಾಸ್ಯೆ 09 - ವರಮಹಾಲಕ್ಷ್ಮಿ ವೃತ 15 - ಸ್ವಾತಂತ್ರ್ಯ ದಿನಾಚರಣೆ, ಹುಣ್ಣಿಮೆ 30 - ಅಮವಾಸ್ಯೆ {{ vc_btn: title=%E0%B2%9C%E0%B3%81%E0%B2%B2%E0%B3%88&color=primary&size=lg&align=center&link=url%3Ahttp%253A%252F%252Fwww.searchcoorg.com%252Fjuly%252F%7C%7C%7C }} ಗುರು {{ vc_btn: title=1&style=gradient-custom&gradient_custom_color_1=%2359d600&gradient_custom_color_2=%231e73be&size=lg&align=center&button_block=true }} ಶುಕ್ರ {{ vc_btn: title=2&style=gradient-custom&gradient_custom_color_1=%231e73be&gradient_custom_color_2=%231e73be&size=lg&align=center&button_block=true }} ಶನಿ {{ vc_btn:…
ಹ್ಯಾಪಿ ನ್ಯೂ ಇಯರ್ 2019
ಹ್ಯಾಪಿ ನ್ಯೂ ಇಯರ್ 2019 ಅರೆ, ಒಂದು ವರ್ಷ ಮುಗಿದೇ ಹೋಯ್ತಲ್ಲ! ಸದ್ಯ ಮುಗಿಯಿತು ಅಂತ ನಿಟ್ಟಿಸಿರು ಬಿಡೋಣವೇ, ಇಲ್ಲ, ಈ ವರ್ಷದ ದುರಂತಗಳಿಗೆ ಮರುಗೋಣವೇ, ಅಥವಾ ಇನ್ನೊಂದು ವರ್ಷದ ಸ್ವಾಗತದ ಸುಖ ಪಡೋಣವೇ? ಗೊತ್ತಾಗುತ್ತಿಲ್ಲ. ನಾವೇನೇ ಮಾಡಿದರೂ, ತಿಪ್ಪರಲಾಗ ಹಾಕಿದರೂ, 'ಮಂಕೆಗಳೇ ನನ್ನ ನೋಡಿ ಕಲಿಯಿರಿ' ಎಂಬಂತೆ ಕಾಲ ಸದ್ದಿಲ್ಲದೆ ಸಾಗುತ್ತಿದ್ದಾನೆ. ತನ್ನ ಕರ್ತವ್ಯಕ್ಕೆ ಚ್ಯುತಿಇಲ್ಲದಂತೆ ತೆರಳುತ್ತಿದ್ದಾನೆ. ವರ್ಷಗಳ, ಇತಿಹಾಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಹೀಗಿರುತ್ತಾ, ಹೊಸವರ್ಷದ ನಿರ್ಧಾರವೇನೆಂಬ ಪ್ರಶ್ನೆಗೆ ಪಟ್ಟಂತ ಉತ್ತರಿಸಲಾಗುತ್ತಿಲ್ಲ. ನಾನು ಸೇರಿದಂತೆ…
CPG Daily Fresh Food & Spices Product & Sales Kakkabe, Kodagu – Coorg
CPG Daily Fresh Food & Spices Product & Sales Kakkabe, Kodagu – Coorg Profile Picture Contact Address: CPG, Daily Fresh Food & Spices - Product & Sales, Kakkabe, Kodagu – Coorg Ph: 08272 23853 Mob: 9740131101, 9448149082 About Mahamad (Owner) Our Services Daily Fresh Food & Spices Product & Sales Home Delivery for Bulk Orders ಮದುವೆ…
Coorg Hotel Nana's Paradise Veg & Non-veg Suntikoppa Kodagu
Hotel Nana's Paradise Veg & Non-veg Profile Picture Contact Address: Hotel Nana's Paradise, B.M Road, Gaddehalla, Suntikoppa – 571237, Kodagu Tel: 082762 62080 Mob: 96325 57632 Email: saleemnana13@gmail.com About Saleem (Owner) Menu Lunch Veg Meals Ghee Rice Khuska White Rice Boiled Rice Veg Biriyani Roti Kerala Parota Chapathi Tandoori Roti Rumali Roti Plain Naan Butter…
ಹುಳಿಯಾರರ "ತಯಾರಿ"ಯಲ್ಲೊಂದು ದಿನ
ಹುಳಿಯಾರರ "ತಯಾರಿ"ಯಲ್ಲೊಂದು ದಿನ ಹುಳಿಯಾರ್!... ನಟರಾಜ್ ಹುಳಿಯಾರ್ ಪ್ರಸಿದ್ಧ ಅಂಕಣಕಾರ. ಯಾವುದೋ ವಿಚಾರಗಳ ಬಗ್ಗೆ ಮಾಡಿಟ್ಟುಕೊಳ್ಳುವ ಟಿಪ್ಪಣಿಗಳೇ ಅವರ ಬರಹ ಶಕ್ತಿಯ ಒಳಗುಟ್ಟು ಹೌದು. ಅವರ ಅಂಕಣಗಳು ಹಾಗೂ ಕೆಲವು ಪುಸ್ತಕಗಳನ್ನು ಓದಿದಾಗ ಈತ ಬ್ರಹ್ಮಾಂಡದ ಎಲ್ಲಾ ಪುಸ್ತಕಗಳನ್ನು ತಿರುವಿ ಹಾಕಿರಬಹುದೆಂದೇ ಭಾವಿಸುತ್ತಿದ್ದೆ. ಅವರ ಕಡಲೆಗನ್ನಡವನ್ನೇ ಅಗಿದು-ಜಗಿದು ಓದುವ ಸಾಲುಗಳಲ್ಲಿ ಕಬ್ಬಿಣ ಕನ್ನಡವೂ ಸೇರಿಕೊಂಡಿದ್ದಾಗ ಆ ಪುಸ್ತಕವನ್ನೇ ಬದಿಗೆ ಸರಿಸಿ ಮತ್ತಿನ್ಯಾವತ್ತೂ ಆ ಪುಸ್ತಕವನ್ನು ಸವರಿ ಪ್ರೀತಿಯಿಂದ ಅಪ್ಪಿಕೊಂಡದ್ದೂ ಉಂಟು. ಇದರ ನಡುವೆ 2018ರ ಕೈಲ್ಪೋಳ್ದನ್ನು…
ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ
ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್(ಸ) ಸರ್ವಲೋಕಗಳಿಗೆ ಅನುಗ್ರಹವಾಗಿ ಕಳಿಸಲಾಗಿದೆಯೆಂದು ಪವಿತ್ರ ಖುರ್ಆನ್ ಹೇಳುತ್ತದೆ.(ಪವಿತ್ರ ಖುರ್ಆನ್ 21:107)ಅಂದರೆ ಅವರು ಕೇವಲ ಮನುಕುಲಕ್ಕೆ ಮಾತ್ರವಲ್ಲದೇ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಿಗೂ ಅನುಗ್ರಹವಾಗಿದ್ದಾರೆ. ಪ್ರವಾದಿಮುಹಮ್ಮದ್(ಸ)ರವರರು ಅಂದಿನ ಎಲ್ಲಾ ಯುವಕರಂತೆ ಅನಕ್ಷರಸ್ಥರಾಗಿದ್ದರು. ದೇವಚರ(ಜಿಬ್ರೀಲ್)ಆಗಮಿಸಿ " ಓದಿರಿ" ಎಂದು ಆದೇಶಿಸಿದಾಗ "ನಾನು ಓದು ಬರಹ ಬಲ್ಲವನಲ್ಲ" ಎಂದು ಯಾವುದೇ ಸಂಕೋಚವಿಲ್ಲದೇ ಉತ್ತರಿಸಿದ್ದರು. ಓದಿರಿ ನಿಮ್ಮನ್ನು ಸೃಷ್ಠಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ, ಅವನು ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು…
ಸ್ತ್ರೀಯು ಶೋಷಣೆಯಿಂದ ಮುಕ್ತಳಾಗಳು ಇನ್ನೆಷ್ಟು ಕಾಲ….?!
ಸ್ತ್ರೀಯು ಶೋಷಣೆಯಿಂದ ಮುಕ್ತಳಾಗಳು ಇನ್ನೆಷ್ಟು ಕಾಲ....?! “ನಮ್ಮ ದೇಶವನ್ನು ಭಾರತ ಮಾತೆ” ಎಂದು ಸ್ತ್ರೀಯನ್ನು ದೇವತೆಯ ರೂಪದಲ್ಲಿ ಕಂಡು ಪೂಜಿಸುತ್ತೇವೆ. ಹಣವನ್ನೂ, ಚಿನ್ನ, ಬೆಳ್ಳಿಯನ್ನೂ ಏಕೆ? ನಾವು ದಿನ ನಿತ್ಯ ತಿನ್ನುವ ಅನ್ನವನ್ನು ‘ಅನ್ನ ಪೂರ್ಣೆ ಎಂದು ಧÀವಸ, ಧಾನ್ಯವನ್ನೂ, ಧಾನ್ಯಲಕ್ಷ್ಮಿ ಎಂದು, ಸ್ತ್ರೀ ರೂಪದಲ್ಲಿ ಕಂಡು ಪೂಜಿಸುತ್ತೇವೆ. ಆಕೆಯನ್ನು “ಕಾರ್ಯೇಸು ಮಂತ್ರಿ, ಕರುಣೇಸು ಮಾತಾ, ಶಯನೇಸು ದಾಸಿ, ಕ್ಷಮಯಾ ಧರಿತ್ರಿ” ಎಂದು ಪುಸ್ತಕಗಳಲ್ಲಿ ಹಾಡಿ ಹೊಗಳುತ್ತೇವೆ. ನಿಜ ಜೀವನದಲ್ಲಿ ಆಕೆ ತಾಯಿಯ ಗರ್ಭದಲ್ಲಿ ಇರುವಾಗಲಿಂದ ಹಿಡಿದು,…
ಇಂದು ನವಂಬರ್ ೧೧ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಆಧುನಿಕ ಭಾರತದ ಶಿಕ್ಷಣ ಶಿಲ್ಪಿ ಮೌಲಾನಾ ಅಬುಲ್ ಕಲಾಂ ಆಝಾದ್ :- ಭಾರತ ಮೊದಲ ಶಿಕ್ಷಣ ಮಂತ್ರಿ ಜನ್ಮ ದಿನಾಚರಣೆ
ಇಂದು ನವಂಬರ್ ೧೧ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಆಧುನಿಕ ಭಾರತದ ಶಿಕ್ಷಣ ಶಿಲ್ಪಿ ಮೌಲಾನಾ ಅಬುಲ್ ಕಲಾಂ ಆಝಾದ್ :- ಭಾರತ ಮೊದಲ ಶಿಕ್ಷಣ ಮಂತ್ರಿ ಜನ್ಮ ದಿನಾಚರಣೆ ಯುವಕ ಆಝಾದ್ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿನಿ ನಾಯ್ಡು ಹೇಳಿದ್ದರು. ಆಝಾದ್ರ ಕುಟುಂಬ ಭಾರತೀಯ ಮೂಲದ್ದೇ ಆದರೂ ತಂದೆ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಮದುವೆಯಾದ್ದರಿಂದ ಆಝಾದ್ರ ಹುಟ್ಟು ಅಲ್ಲೇ ಆಯಿತು. ಭಾರತೀಯ ಖೈರುದ್ದೀನ್ ಹಾಗೂ ಅರೇಬಿಯನ್…
ಭಾರತೀಯ ಯುವರಾಣಿ ಆದಳು ಕೊರಿಯಾದ ಮಹಾರಾಣಿ! ಭಾರತ ಮತ್ತು ಕೊರಿಯಾಕ್ಕೆ ಇತ್ತು ಶತಮಾನಗಳ ಸಂಬಂಧ ಭಾರತದ ಭವ್ಯ ಪರಂಪರೆ ಹಾಗೂ ಇತಿಹಾಸ ಪುನಶ್ಚೇತನಕ್ಕಿದು ಪರ್ವ ಕಾಲ!
ಭಾರತೀಯ ಯುವರಾಣಿ ಆದಳು ಕೊರಿಯಾದ ಮಹಾರಾಣಿ! ಭಾರತ ಮತ್ತು ಕೊರಿಯಾಕ್ಕೆ ಇತ್ತು ಶತಮಾನಗಳ ಸಂಬಂಧ ಇತ್ತೀಚಿಗೆ ದುಬಾಯಿಯ ಒಂದು ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಯಾದ ಬಿ.ಆರ್.ಶೆಟ್ಟಿಯವರು ಮಾತನಾಡುತ್ತಾ ‘ಗೌರವಾನ್ವಿತ ಮೋದಿಜೀಯವರೆ ನಾವು ಅನಿವಾಸಿ ಭಾರತೀಯರು ಹೊರ ದೇಶಗಳಿಗೆ ಹೋಗುವಾಗ ಬಹಳ ಹಿಂಜರಿಕೆಯಿಂದ ಹೋಗುತ್ತಿದ್ದೇವು. ಆದರೆ ಈಗ ಆಗಲ್ಲ, ಕಳೆದ ನಾಲ್ಕು ವರ್ಷಗಳಿಂದ ವಿದೇಶಗಳಿಗೆ ಹೋಗುವಾಗ ಧೈರ್ಯದಿಂದ ಬೀಗುತ್ತಾ, ಎದೆಯುಬ್ಬಿಸಿ ಹೋಗುತ್ತಿದ್ದೇವೆ’ ಎಂದು ಬೀಗುತ್ತಾ ನಡೆದು ತೋರಿಸಿದರು. ಕಾರಣವಿಷ್ಟೇ, ಇಂದಿನ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಜಿಯವರು ಪ್ರಧಾನಿಯಾದ ಮೇಲೆ ನೆರೆ…
ಪ್ರೊ ಕಬ್ಬಡಿ ೬ ನೇ ಆವೃತ್ತಿಗೆ ವರ್ಣ ರಂಜಿತ ಚಾಲನೆ 3 ತಿಂಗಳ ಕಾಲ ನಡೆಯಲಿದೆ ರೋಚಕವಾದ ಪ್ರೊ ಕಬಡ್ಡಿ
ಪ್ರೊ ಕಬ್ಬಡಿ ೬ ನೇ ಆವೃತ್ತಿಗೆ ವರ್ಣ ರಂಜಿತ ಚಾಲನೆ 3 ತಿಂಗಳ ಕಾಲ ನಡೆಯಲಿದೆ ರೋಚಕವಾದ ಪ್ರೊ ಕಬಡ್ಡಿ ಪ್ರೊ ಕಬಡ್ಡಿ 6ನೇ ಆವೃತ್ತಿಗೆ ಭಾನುವಾರ ಚೆನ್ನೈನಲ್ಲಿ ವರ್ಣ ರಂಜಿತ ಚಾಲನೆ ದೊರೆತಿದೆ.ಅಭಿಮಾನಿಗಳ ಕಾತರ ಕೊನೆಗೊಳ್ಳಲಿದೆ. ಕಳೆದ ಬಾರಿಯಂತೆ ಈ ವರ್ಷವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 3 ತಿಂಗಳ ಸುದೀರ್ಘ ಟೂರ್ನಿಯ ಫೈನಲ್ ಪಂದ್ಯ 2019ರ ಜನವರಿ 5ರಂದು ನಡೆಯಲಿದೆ. ಪಂದ್ಯಾವಳಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆ ಯಲಿದೆ. 12 ತಂಡಗಳನ್ನು ತಲಾ…
ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದ 18ರ ಹರೆಯದ 'ಪೃಥ್ವಿ ಶಾ' ದ್ರಾವಿಡ್ ಶಿಷ್ಯ ಭವಿಷ್ಯದ ಸಚಿನ್
ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದ 18ರ ಹರೆಯದ 'ಪೃಥ್ವಿ ಶಾ' ದ್ರಾವಿಡ್ ಶಿಷ್ಯ ಭವಿಷ್ಯದ ಸಚಿನ್ ಅಂತರರಾಷ್ಟ್ರೀಯ ಮಟ್ಟದ ಟೆಸ್ಟ್ ಕ್ರಿಕೆಟ್ಗೆ ಭರ್ಜರಿ ಪದಾರ್ಪಣೆ ಮಾಡಿರುವ ಪೃಥ್ವಿ ಶಾ ಸ್ಫೋಟಕ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಪೃಥ್ವಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕೇವಲ 3 ಗಂಟೆಗಳಲ್ಲಿ ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದಿದ್ದಾರೆ. ಇವುಗಳಲ್ಲಿ ಸಚಿನ್ ತಂಡೂಲ್ಕರ್ ರಂತಹ ದಿಗ್ಗಜರ ದಾಖಲೆಗಳೂ ಸೇರಿವೆ. ದ್ರಾವಿಡ್ ಶಿಷ್ಯ ಭವಿಷ್ಯದ ಸಚಿನ್ ತೆಂಡೂಲ್ಕರ್ ಎಂದೇ ಕರೆಯಲ್ಪಡುತ್ತಿದೆ. ರಾಜ್ಕೋಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ತಮ್ಮ…
ಹೀಗೊಂದು ದೇಶ ಭಕ್ತ ಆತ್ಮದ ಕಥೆ
ಹೀಗೊಂದು ದೇಶ ಭಕ್ತ ಆತ್ಮದ ಕಥೆ ಮಾತೃಭೂಮಿಯ ಮೇಲೆ ಪ್ರೀತಿ, ಅಭಿಮಾನ, ಆಧರ, ಗೌರವ, ಸ್ವಾಭಿಮಾನ, ನಿಷ್ಠೆ, ಋಣ, ಇವೆಲ್ಲಾ ಇಲ್ಲದ ನರಜನ್ಮ ಹುಡುಕಿದರೆ ಬಹುಷ ಸಿಗಲಿಕ್ಕಿಲ್ಲ. ಕೆಲವರು ಬದುಕಿದ್ದಾಗ ಮಾತೃಭೂಮಿಯ ಋಣ ತೀರಿಸಿದರೆ, ಇನ್ನು ಕೆಲವರು ಕಾಲವಾದ ನಂತರವು ದೇಶದ ಗಡಿ ಕಾಯುವ ಕೆಲಸವನ್ನು ಮಾಡುತಿರುತ್ತಾರೆಂದರೆ ನಂಬಲು ಸಾಧ್ಯವೆ?. ಇದು ಬೇರೆ ಎಲ್ಲಿಯಾದರೂ ನಡೆದಿದ್ದರೆ ಅದನ್ನು ಭಾರತೀಯರು ಹುಬ್ಬೇರಿಸಿಕೊಂಡು ಬೆರಗುಗಣ್ಣಿನಿಂದ ಕೇಳುತ್ತಿದ್ದರು, ಅಂತಹ ದೇಶದವರನ್ನು ಹಾಡಿ ಹೊಗಳುತ್ತಿದ್ದರು. ‘ಹಿತ್ತಲ ಗಿಡ ಮದ್ದಲ’್ಲ ಎಂಬಂತೆ. ನಮ್ಮ ದೇಶಭಕ್ತ…
ಅಸ್ಸಾಂನ ಮಾಜಿ ಮುಖ್ಯ ಮಂತ್ರಿ ಮಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ
ಅಸ್ಸಾಂನ ಮಾಜಿ ಮುಖ್ಯ ಮಂತ್ರಿ ಮಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅಕ್ಟೋಬರ್ ೩ ರಂದು ರಂಜನ್ ಗೊಗೊಯ್ ಅವರು ಸುಪ್ರೀಂ ಕೋರ್ಟ್ ನ ೪೬ ನೇ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಮುಂದಿನ ವರ್ಷ ನವಂಬರ್ ವರೆಗೆ ಈ ಹುದ್ದೆಯಲ್ಲಿರಲಿದ್ದಾರೆ.ಅಸ್ಸಾಂನ ಮೂಲೆಯಿಂದ ಬಂದ ರಂಜನ್ ಗೊಗೊಯ್ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆಗೇರಿದ್ದಾರೆ ರಾಜಕಾರಣಿ ಕುಟುಂಬದಿಂದ ಬಂದಿದ್ದರೂ ಸಹಿತ ನ್ಯಾಯಾಂಗ ಕಡೆ ಅವರು ಸಾಗಿದ ಹಾದಿ…
ಕೊಡಗು ಕ್ರೀಡಾ ಕಲಿಗಳ ಆವೃತ್ತಿಗಳಿಗೆ ಮುನ್ನುಡಿ ಬರೆದ “ಕೊಡವ ಕ್ರೀಡಾಕಲಿಗಳು”
ಕೊಡಗು ಕ್ರೀಡಾ ಕಲಿಗಳ ಆವೃತ್ತಿಗಳಿಗೆ ಮುನ್ನುಡಿ ಬರೆದ “ಕೊಡವ ಕ್ರೀಡಾಕಲಿಗಳು” ಕೊಡಗಿನ ಜನಪದ ಗೀತೆಗಳ ಜತೆಯಲ್ಲೇ ಸೂರ್ಯ ಚಂದ್ರರಿರುವವರೆಗೂ ತಳುಕು ಹಾಕಿಕೊಳ್ಳುವ ಹೆಸರು ನಡೇರಿಯಂಡ ಚಿಣ್ಣಪ್ಪ. ದಿ. ಚಿಣ್ಣಪ್ಪನವರು 1924 ಇಸವಿಯಲ್ಲಿ ಕೊಡಗಿನ ಜನಪದ ಗೀತೆಗಳಿಗೆ ಅಕ್ಷರ ರೂಪ ನೀಡಿ “ಪಟ್ಟೋಳೆ ಪಳಮೆ” ಹೆಸರಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿದ್ದರು. ಮತ್ತದು ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಸ್ವಇಚ್ಛೆಯಿಂದ ಸಂಗ್ರಹಿತ ಜನಪದ ಗೀತಾಪುಸ್ತಕ ಎಂಬ ದಾಖಲೆ ಚಿಣ್ಣಪ್ಪನವರ ಹೆಸರಲ್ಲೇ ಇಂದಿಗೂ ಇದೆ. (ದಕ್ಷಿಣ ಭಾರತದ ಪ್ರಪ್ರಥಮ ಜನಪದ ಗ್ರಂಥ) ಇಂದಿನ…
ಭಾರತದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನ ಅಕ್ಟೋಬರ್ ೨ ಜೈ ಜವಾನ್ ಜೈ ಕಿಸಾನ್ ಘೋಷಣೆಯ ಒಡೆಯ
ಭಾರತದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನ ಅಕ್ಟೋಬರ್ ೨ "ಜೈ ಜವಾನ್ ಜೈ ಕಿಸಾನ್ "ಘೋಷಣೆಯ ಒಡೆಯ ಅವರು ಸ್ವತಂತ್ರ ಭಾರತದ 2ನೇ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ ಶತ್ರುಗಳಿಗೆ ಸವಾಲು ಹಾಕಿ, ಪಾಕ್ ವಿರುದ್ಧ ಹೋರಾಡಿ ದೇಶಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯ ತಂದುಕೊಟ್ಟರು. ದೇಶ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದರೂ ದೇಶದ ಸ್ವಾಭಿಮಾನವನ್ನು ಮೆರೆಸಿದರು. ಭಾರತವನ್ನು ಸ್ವಾಭಿಮಾನಿ ದೇಶವನ್ನಾಗಿ ಮಾಡುವಲ್ಲಿ ಶ್ರಮಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದಾಗ ಅವರೆಂದಿಗೂ ನಮಗೆ 2ನೇ ಯ ಪ್ರಧಾನಿಯಾಗಿದ್ದರೆಂಬ…
ಇಂದು ಗಾಂಧಿ ಜಯಂತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಾರಿದ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ
ಇಂದು ಗಾಂಧಿ ಜಯಂತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಾರಿದ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ ಆಧುನಿಕ ಪ್ರಪಂಚದ ಚರಿತ್ರೆಯಲ್ಲಿ ಗಾಂಧೀಜಿಯವರ ' ಅಹಿಂಸೆ ' 'ಅಸಹಕಾರ' ಮತ್ತು 'ಸತ್ಯಾಗ್ರಹ' ದ ಭಾವನೆ, ಸಿಧ್ಧಾಂತ ಅಥವಾ ತತ್ವಗಳು ಪ್ರಧಾನವಾಗಿ ಎದ್ದು ಕಾಣುತ್ತವೆ. ಈ ಸಿಧ್ಧಾ೦ತಗಳು , ಭಾರತೀಯರಿಗೆ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಹೂಡಿದ ಆಂದೋಲನದಲ್ಲಿ, ಸ್ಪೂರ್ತಿ, ಆತ್ಮ ವಿಶ್ವಾಸ ಮತ್ತು ಉತ್ಸಾಹವನ್ನು ತುಂಬಿದ್ದವು. ಭಾರತದಲ್ಲಿ ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿ ಅಥವಾ ಅಂದೋಲನವನ್ನು ಹುಟ್ಟು ಹಾಕುವವರೆಗೆ, ಪ್ರಪಂಚದಲ್ಲಿ ನಡೆದ ಎಲ್ಲಾ…
“ಮೇರ ರಂಗ್ದೆ ಬಸಂತಿ ಚೋಲ” “ದಿ ಲೆಜೆಂಡ್ ಆಫ್ ಭಗತ್ಸಿಂಗ್”
“ಮೇರ ರಂಗ್ದೆ ಬಸಂತಿ ಚೋಲ” “ದಿ ಲೆಜೆಂಡ್ ಆಫ್ ಭಗತ್ಸಿಂಗ್” ಬಾಲ್ಯ ಮತ್ತು ಆರಂಭಿಕ ಜೀವನ: ಭಗತ್ಸಿಂಗ್ ೨೮ ಸೆಪ್ಟೆಂಬರ್ ೧೯೦೭ ರಂದು ಲಯಾಲ್ಪುರ್ ಜಿಲ್ಲೆಯ (ಈಗಿನ ಪಾಕಿಸ್ತಾನ) ಬಂಗಾದಲ್ಲಿ ಕಿಶನ್ ಸಿಂಗ್ ಮತ್ತು ವಿದ್ಯಾವಾತಿ ದಂಪತಿಗೆ ಜನಿಸಿದರು. ಅವರು ಹುಟ್ಟಿದ ಸಮಯದಲ್ಲಿ, ಅವರ ತಂದೆ ಕಿಶನ್ ಸಿಂಗ್, ಚಿಕ್ಕಪ್ಪರಾದ ಅಜಿತ್ ಮತ್ತು ಸ್ವರಣ್ ಸಿಂಗ್ ೧೯೦೬ ರಲ್ಲಿ ಜಾರಿಗೊಳಿಸಲಾದ ವಸಾಹತು ಮಸೂದೆಯ ವಿರುದ್ಧದ ಪ್ರತಿಭಟನೆಗಾಗಿ ಜೈಲಿನಲ್ಲಿದ್ದರು. ಅವನ ಚಿಕ್ಕಪ್ಪ, ಸರ್ದಾರ್ ಅಜಿತ್ ಸಿಂಗ್ ಅವರು ಚಳುವಳಿಯ…
ಸೆಪ್ಟೆಂಬರ್ ೨೯ ಇಂಡಿಯನ್ ಸೂಪರ್ ಲೀಗ್ ಆರಂಭ ಕ್ರಿಕೆಟ್ ನಾಡಿನಲ್ಲಿ ಇಂದಿನಿಂದ ಫುಟ್ಬಾಲ್ ಕಲರವ ಬಜೇಕೇ ಸೀಟಿ ಉಡೇ ಕಾ ಬಾಲ್ ಕಮಾನ್ ಇಂಡಿಯಾ ಲೆಟ್ಸ್ ಫುಟ್ಬಾಲ್
ಸೆಪ್ಟೆಂಬರ್ ೨೯ ಇಂಡಿಯನ್ ಸೂಪರ್ ಲೀಗ್ ಆರಂಭ ಕ್ರಿಕೆಟ್ ನಾಡಿನಲ್ಲಿ ಇಂದಿನಿಂದ ಫುಟ್ಬಾಲ್ ಕಲರವ ಬಜೇಕೇ ಸೀಟಿ ಉಡೇ ಕಾ ಬಾಲ್ ಕಮಾನ್ ಇಂಡಿಯಾ ಲೆಟ್ಸ್ ಫುಟ್ಬಾಲ್ ಭಾರತದಲ್ಲಿ ಫುಟ್ಬಾಲ್ಗೆ ಹೊಸ ರೂಪು ನೀಡಿ, ಯುವ ಫುಟ್ಬಾಲಿಗರಿಗೆ ಬದುಕು ನೀಡಿದ ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಮತ್ತೆ ಬಂದಿದೆ. 2018-19ರ ಋತುವಿನ ಮೊದಲಾ‘ರ್ದ ವೇಳಾಪಟ್ಟಿಯ ಮೊದಲ ಪಂದ್ಯ ಸೆ.೨೯ ಇಂದಿನಿಂದ ಕೋಲ್ಕೊತಾದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ಪರಸ್ಪರ ಸೆಣಸಲಿವೆ. 12…
ಸೆಪ್ಟೆಂಬರ್ ೨೮ ಭಗತ್ ಸಿಂಗ್ ಜನ್ಮ ದಿನ ಇಂದು ಮಹಾನ್ ದೇಶಭಕ್ತ: ಕ್ರಾಂತಿ ಕಿಡಿ ಭಗತ್ ಸಿಂಗ್ ಜನ್ಮ ದಿನ
ಸೆಪ್ಟೆಂಬರ್ ೨೮ ಭಗತ್ ಸಿಂಗ್ ಜನ್ಮ ದಿನ ಇಂದು ಮಹಾನ್ ದೇಶಭಕ್ತ: ಕ್ರಾಂತಿ ಕಿಡಿ ಭಗತ್ ಸಿಂಗ್ ಜನ್ಮ ದಿನ About Author ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ಅಗ್ರಗಣ್ಯ. ಇಂದು ಆ ಮಹಾನ್ ಕ್ರಾಂತಿಕಾರಿಯ ಜನ್ಮದಿನ. ಭಾರತಾಂಬೆಗೆ ತನ್ನ ಸರ್ವಸ್ವವನ್ನು ಅರ್ಪಿಸಿದ ಭಗತ್ಗೆ ಜನ್ಮ ದಿನ. ಜನನ : 28-9-1907 ರಂದು ಪಂಜಾಬಿನ ಒಂದು ದೇಶಭಕ್ತ ಕುಟುಂಬದಲ್ಲಿ ಜನಿಸಿದರ ಬಾಲ್ಯ : ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ.…
ಇಂದು ವಿಶ್ವ ಪ್ರವಾಸೋದ್ಯಮ ದಿನ ಪರಿಸರ ಪೂರಕ ಪ್ರವಾಸೋದ್ಯಮ ನಮ್ಮ ಇಂದಿನ ಧ್ಯೇಯವಾಗಲಿ
ಇಂದು ವಿಶ್ವ ಪ್ರವಾಸೋದ್ಯಮ ದಿನ ಪರಿಸರ ಪೂರಕ ಪ್ರವಾಸೋದ್ಯಮ ನಮ್ಮ ಇಂದಿನ ಧ್ಯೇಯವಾಗಲಿ ಇಂದು ವಿಶ್ವ ಪ್ರವಾಸೋದ್ಯಮ ದಿನ, ಪ್ರವಾಸ ಎಂದರೆ ಎಲ್ಲರಿಗೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸದ ಪಾತ್ರ ದೊಡ್ಡದು. ದೇಶ ಸುತ್ತು-ಕೋಶ ಓದು ಎನ್ನುವ ಮಾತನ್ನು ಈ ದಿನ ಸದಾ ನೆನಪಿಸುತ್ತಲೇ ಇರುತ್ತದೆ. ಏಕೆಂದರೆ ಒಂದು ಪ್ರವಾಸದಲ್ಲಿ ಸಿಗುವ ಅನುಭವ ಪುಸ್ತಕ ಓದುವುದಕ್ಕಿಂತಲು ಹೆಚ್ಚಿನದು ಎಂದರೆ ತಪ್ಪಾಗಲಾರುದು. ವ್ರತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತಿರುವ…
ವಾಲಿಬಾಲ್ ನಲ್ಲಿ ಕೊಡಗಿನ "ಜಿಮ್ಮೀ ಜಾರ್ಜ್" ಸುಹೈಲ್ ಗುಂಡಿಕೆರೆ
ವಾಲಿಬಾಲ್ ನಲ್ಲಿ ಕೊಡಗಿನ "ಜಿಮ್ಮೀ ಜಾರ್ಜ್" ಸುಹೈಲ್ ಗುಂಡಿಕೆರೆ ವಾಲಿಬಾಲ್ ನಲ್ಲಿ ದೇಶ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಹೆಸರನ್ನು ಪ್ರಪಂಚಕ್ಕೆ ಪರಿಚಯಿಸಿದ ಕೇರಳದ "ಜಿಮ್ಮೀ ಜಾರ್ಜ್" ಶೈಲಿಯ ಆಟಗಾರನಾಗಿದ್ದಾನೆ ಕೊಡಗಿನ ತಾಲ್ಲೂಕಿನ ಗುಂಡಿಕೆರೆಯ ಪುಂಜರೇ ಕುಟುಂಬದ ಹಂಸ ಮುಸ್ಲಿಯಾರ್ ಹಾಗೂ ಖದೀಜ ದಂಪತಿಗಳ ಪುತ್ರನಾಗಿದ್ದಾನೆ ಸುಹೈಲ್. ಕೊಡಗು ಕರ್ನಾಟಕದ ಕಾಶ್ಮೀರ, ಕ್ರೀಡೆಯ ತವರೂರು, ಸೈನಿಕರ ನಾಡು ಕಾಫಿಯ ಬೀಡು, ಹೀಗೆ ನೂರಾರು ಹೆಸರುಗಳಿಂದ ಪುಟ್ಟ ಜಿಲ್ಲೆಯನ್ನು ವರ್ಣಿಸುತ್ತಾರೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಹಲವಾರು ಕ್ರೀಡಾಪಟುಗಳು ಭಾಗವಹಿಸಿ…
ಭಾರತಾಂಭೆಯ ಹೆಮ್ಮೆಯ ಪುತ್ರ ಕ್ರಾಂತಿ ವೀರ ಅಲ್ಲೂರಿ ಸೀತಾರಾಮರಾಜು
ಭಾರತಾಂಭೆಯ ಹೆಮ್ಮೆಯ ಪುತ್ರ ಕ್ರಾಂತಿ ವೀರ ಅಲ್ಲೂರಿ ಸೀತಾರಾಮರಾಜು ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಂಡ ಲಕ್ಷಾಂತರ ದೇಶಪ್ರೆÃಮಿ ಹಿರಿಯರು ತೋರಿದ ವಿವೇಕ, ತ್ಯಾಗ ಬಲಿದಾನ, ಶೌರ್ಯ ಮತ್ತು ಆದರ್ಶಗಳನ್ನು ಕಡೆಗಣಿಸಿ, ಈಗಿನ ಕೆಲವು ಆಡಳಿತ ವ್ಯವಸ್ಥೆಯು ಜನ ಸಾಮಾನ್ಯರನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿದರೆ ಹೃದಯ ಒದ್ದೆಯಾಗುತ್ತದೆ. ಅದರಲ್ಲೂ ಮಾತೃದೇಶದ ವಿಮೋಚನೆಗಾಗಿ ಕೆಲವರು ಸಂಘಟನೆ ಕಟ್ಟಿಕೊಂಡು ಹೋರಾಡಿದರೆ ಇನ್ನು ಕೆಲವರು ಸಮೂದಾಯವನ್ನೂ, ಗಳೆಯರ ಬಳಗವನ್ನೂ, ಇನ್ನೂ ಕೆಲವರು ಏಕಾಂಗಿಯಾಗಿಯೂ ಹೋರಾಡಿ ತಮ್ಮ ಪ್ರಾಣವನ್ನು ಬಲಿದಾನಗೈದು ಸ್ವತಂತ್ರö್ಯ ಯಜ್ಞಕ್ಕೆ ಹವಿಸ್ಸನ್ನು…
SSF ಧ್ವಜ ದಿನ ಸೆಪ್ಟೆಂಬರ್ ೧೯ ಕನ್ನಡ ಮಣ್ಣಿನಲ್ಲಿ ಎಸ್.ಎಸ್.ಎಫ್ ಗೆ. ೩೦ ವರುಷ
SSF ಧ್ವಜ ದಿನ ಸೆಪ್ಟೆಂಬರ್ ೧೯ ಕನ್ನಡ ಮಣ್ಣಿನಲ್ಲಿ ಎಸ್.ಎಸ್.ಎಫ್ ಗೆ. ೩೦ ವರುಷ ಸೆಪ್ಟಂಬರ್ 19 ರ ದಿನ ಪ್ರೀತಿಯ ಎಸ್ ಎಸ್ ಎಫ್ ನ ಕಾರ್ಯ ಕರ್ತರಿಗೆ ಎಂದೂ ಮೆರಯಲಾಗದ ದಿನವಾಗಿದೆ,1989 ರ ಸೆಪ್ಟಂಬರ್ 19 ರಂದು ಪ್ರಾರಂಭವಾದ ಎಸ್ ಎಸ್ ಎಫ್ ಎಂಬ ಸಂಘಟನೆಯು ಸ್ಥಾಪಿತವಾಗಿ ಇದೀಗ 2೯ವರ್ಷ ಯಶಸ್ವಿಯಾಗಿ ಪೂರೈಸಿ ೩೦ ನೇ ವರ್ಷದೆಡಗೆ ಮುನ್ನುಗ್ಗುತ್ತಿರುವಾಗ ಈ 2೯ ವರುಷದಲ್ಲಿ ಸವೆಸಿದ ಹಾದಿ ಅಷ್ಟು ಸುಲಭವಾಗಿರಲ್ಲಿಲ್ಲವದರೂ,ಎಲ್ಲಾ ಕಷ್ಟ ಪಾಡುಗಳನ್ನು ಮೀರಿ ಒಂದೊಂದು…
Madikeri Dasara 2018
Madikeri Dasara - 2018 App Click Here To Download Now ಮಡಿಕೇರಿ ದಸರಾ ದಶಮಂಟಪ ಸಮಿತಿ 2018 ಪ್ರಾಸ್ತವಿಕ ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು ವೀಕ್ಷಿಸಲು ಬರುತ್ತಿದ್ದಾರೆ.…
Gonikoppalu Dasara 2018
Gonikoppalu Dasara - 2018 App Click Here To Download Now ಶ್ರೀ. ಕಾವೇರಿ ದಸರಾ ಸಮಿತಿ (ರಿ), ಗೋಣಿಕೊಪ್ಪಲು. (ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕರ್ನಾಟಕ ಸರ್ಕಾರ) 40ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ ಅಕ್ಟೋಬರ್ 10 ರಿಂದ ಅಕ್ಟೋಬರ್ 19ರ ವರೆಗೆ ತಾ|| 10-10-2018ರಂದು ಗೋಣಿಕೊಪ್ಪಲು ದಸರಾ ಜನೋತ್ಸವದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಸಮಾರಂಭದ ವೇದಿಕೆಯಲ್ಲಿ ಶಕ್ತಿ ಸ್ವರೂಪಿಣಿ ಶ್ರೀ ಚಾಮುಂಡೇಶ್ವರಿ ಮಾತೆಯ ಉತ್ಸವ ಮೂರ್ತಿಯ ಕಲಾಕೃತಿಯನ್ನು ಪ್ರತಿಷ್ಠಾಪಿಸಿ. ಗೋಣಿಕೊಪ್ಪಲು…
Bar Association Madikeri
Bar Association Madikeri Kavan K.S. President Mob: 9448753205 Address: Raghavendra Temple Road, Man’s Compound, Madikeri Preetham P.U. Vice President Mob: 9739399267 Address: Devi Krupa, No.110, 14th Block, Rifle Range, Madikeri. Kishore D.G. General Secretary Mob: 9980518212 Address: #4/50/1, Mahadevpet, Madikeri- 571 201. Deviprasada B.C. Treasurer Mob: 9449627473 Address: Balekaje House, Sampaje village & post, Madikeri…
Kodagu Bar Associations Kodagu Advocate List
Kodagu Advocates{{ vc_btn: title=Madikeri+Bar+Association&color=inverse&size=lg&align=center&button_block=true&link=url%3Ahttp%253A%252F%252Fwww.searchcoorg.com%252Fm4c%252Fbar-association-madikeri%252F%7C%7C%7C }}{{ vc_btn: title=Ponnampet+Bar+Association&color=inverse&size=lg&align=center&button_block=true }}{{ vc_btn: title=Somwarpet+Bar+Association&color=inverse&size=lg&align=center&button_block=true }}{{ vc_btn: title=Virajpet+Bar+Virajpet&color=inverse&size=lg&align=center&button_block=true }}
Virajpet Ganesha Utsava-2018
Virajpet Ganeshothsava 2018 App Click Here To Download Now ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ) {{ vc_btn: title=%E0%B2%B5%E0%B2%BF%E0%B2%B0%E0%B2%BE%E0%B2%9C%E0%B2%AA%E0%B3%87%E0%B2%9F%E0%B3%86+%E0%B2%97%E0%B2%A3%E0%B3%87%E0%B2%B6%E0%B3%8B%E0%B2%A4%E0%B3%8D%E0%B2%B8%E0%B2%B5+2017%E0%B2%B0+%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3+%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF%E0%B2%97%E0%B2%BE%E0%B2%97%E0%B2%BF+%E0%B2%87%E0%B2%B2%E0%B3%8D%E0%B2%B2%E0%B2%BF+%E0%B2%95%E0%B3%8D%E0%B2%B2%E0%B2%BF%E0%B2%95%E0%B3%8D+%E0%B2%AE%E0%B2%BE%E0%B2%A1%E0%B2%BF&color=pink&link=url%3Ahttp%253A%252F%252Fwww.searchcoorg.com%252Fm4c%252Fvirajpetganeshautsava-2017%252F%7C%7C%7C }} ತಾರೀಖು: 13-09-2018ನೇ ಗುರುವಾರ ಮಧ್ಯಾಹ್ನ 12ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 24-09-2018ನೇ ಶುಕ್ರವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. ಆಡಳಿತ ಮಂಡಳಿ, ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ)…
ಕ್ವಿಟ್ ಇಂಡಿಯಾ ಚಳುವಳಿಗೆ ೭೬ರ ಸಂಭ್ರಮ
ಕ್ವಿಟ್ ಇಂಡಿಯಾ ಚಳುವಳಿಗೆ ೭೬ರ ಸಂಭ್ರಮ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆ ಗುರುತುಗಳಿವೆ. ಮೊದಲನೆಯದು 1857ರ ಸಿಪಾಯಿ ದಂಗೆ. ಎರಡನೆಯದು 1942ರ ಕ್ವಿಟ್ ಇಂಡಿಯಾ(ಭಾರತ ಬಿಟ್ಟು ತೊಲಗಿ) ಚಳವಳಿ. ದೇಶದ ಸ್ವಾತಂತ್ರ್ಯ ವೀರರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ‘ (ಕ್ವಿಟ್ ಇಂಡಿಯಾ) ಅಸಹಕಾರ ಚಳವಳಿಗೆ ಆಗಸ್ಟ್ 8ರಂದು ಮುಂಬೈನಲ್ಲಿ ಚಾಲನೆ ನೀಡಿದ ಮಹಾತ್ಮ ಗಾಂಧೀಜಿ, ಆಗಸ್ಟ್ 9ರಂದು ಅಂತಿಮ ಎಚ್ಚರಿಕೆ ನೀಡಿದರು. ಮುಂಬೈನ ಗೊವಾಲಿಯ ಮೈದಾನದಲ್ಲಿ 1942ರ ಆಗಸ್ಟ್ 8ರಂದು ಹೋರಾಟಕ್ಕೆ ‘ಮಾಡು…
History of Dasara in Kodagu Coorg ಕೊಡಗಿನಲ್ಲಿ ನವರಾತ್ರಿ ಉತ್ಸವ ಇತಿಹಾಸದ ಪುಟಗಳಿಂದ
ಕೊಡಗಿನಲ್ಲಿ ನವರಾತ್ರಿ ಉತ್ಸವ ಇತಿಹಾಸದ ಪುಟಗಳಿಂದ ನವರಾತ್ರಿ ಉತ್ಸವವನ್ನು ಕೊಡಗಿನ ಹಲವಾರು ಭಾಗಗಳಲ್ಲಿ ಭಗವತಿ, ಭದ್ರಕಾಳಿ, ಚಾಮುಂಡಿ, ಶ್ರೀಕೃಷ್ಣ, ಶಿವ, ಗಣಪತಿ, ರಾಮನ ಕ್ಷೇತ್ರಗಳಲ್ಲಿ ನಡೆಯಲ್ಪಡುತ್ತಿತ್ತು ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. *ಗಂಗ ರಾಜವಂಶದ ಕಾಲದಲ್ಲಿ ಕೊಡಗಿನ ನವರಾತ್ರಿ ಉತ್ಸವ ಒಂದು ಅಂದಾಜಿನ ಪ್ರಕಾರ ಕೊಡಗು ಪ್ರಾಂತ್ಯದಲ್ಲಿ ತಮ್ಮ ಆಡಳಿತವನ್ನು ನಡೆಸುತ್ತಿದ್ದ ಗಂಗ ರಾಜವಂಶರ ಕಾಲದಲ್ಲಿ ಅಂದರೆ ಸರಿ ಸುಮಾರು 1700 ವರ್ಷಗಳ ಹಿಂದಿನಿಂದಲೂ ಇಲ್ಲಿ ನೆಲೆಸಿರುವ ಯಾದವ ವಂಶಸ್ಥರು ಶ್ರೀ ಕೃಷ್ಣನ ದೇವಾಲಯಗಳಲ್ಲಿ ನವರಾತ್ರಿ…
Friendship is nector? or madness? ಸ್ನೇಹವೆಂದರೆ ಅಮೃತವೋ? ಹುಚ್ಚಾಟವೋ
ಫ್ರೆಂಡ್ಶಿಫ್ಗೊಂದು ಡೇ! ಅಮ್ಮನಿಗೊಂದು ದಿನ, ಅಪ್ಪನಿಗೊಂದು ದಿನ, ಪ್ರೇಮಿಗಳಿಗೊಂದು ದಿನ ಇದ್ದ ಮೇಲೆ ಗೆಳೆತನಕ್ಕೊಂದು ದಿನ ಬೇಡವೇ? ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ‘ಅಂತಾರಾಷ್ಟ್ರೀಯ ಸ್ನೇಹ ದಿನ’ವಾಗಿ ಆಚರಿಸಲಾಗುತ್ತಿದೆ. ಆ ದಿನವನ್ನು ಗೆಳೆಯರಿಗೆ ಅರ್ಪಿಸುವ ಪರಿಪಾಠವನ್ನು ಆರಂಭಿಸಿದ್ದು ಅಮೆರಿಕ. ೧೯೩೫ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್ಶಿಫ್ ಡೇ ಎಂದು ಅಮೆರಿಕದ ಸಂಸತ್ ಘೋಷಿಸಿತು. ಅದು ಹೀಗೆಯೇ ಮುಂದುವರಿದಿದೆ. ಅಮೆರಿಕದಲ್ಲಿ ಇದು ಜನಪ್ರಿಯವಾದ ನಂತರ ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳೂ ಈ ಪದ್ಧತಿಯನ್ನು ಅನುಸರಿಸುತ್ತಿವೆ. ಶಾಲೆ…
ಮಕ್ಕಳ ಭವಿಷ್ಯ ಕಿತ್ತುಕೊಳ್ಳುತ್ತಿರುವ ಸೆಲ್ ಫೋನ್ ಗಳು…. ಪೋಷಕರೇ ಎಚ್ಚರ…
ನಮ್ಮ ಸುತ್ತಮುತ್ತಲಿನ ಎಲ್ಲಿ ನೋಡಿದರೂ ಮೊಬೈಲ್ ಮೊಬೈಲ್.ಶಾಲೆಗೆ ತೆರಳುವ ಮಕ್ಕಳಲ್ಲಿ ಕಚೇರಿಗೆ ಕೆಲಸಕ್ಕೆ ತೆರಳುವ ಜನರಲ್ಲಿ ಎಲ್ಲರೂ ಮೊಬೈಲ್ ನಲ್ಲಿ ಬಿಜಿ. ಏಕೆಂದರೆ ಎಲ್ಲರ ಹತ್ತಿರವೂ ಮೊಬೈಲ್ ಮೊಬೈಲ್ ಗಳಲ್ಲಿ ಫೇಸ್ ಬುಕ್, ವ್ಯಾಟ್ಸ್ ಅಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಂಡಂತೆ ಕಾಣತ್ತದೆ. ಸೆಲ್ಫಿ ತೆಗೆಯುವುದರಲ್ಲಿ ಬಿಜಿ.ಮಾರುಕಟ್ಟೆ ,ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಯಾರ ಕೈಯಲ್ಲೂ ಮೊಬೈಲ್ ...ಮೊಬೈಲ್.... ಹಾಗಾದರೆ ಶಿಕ್ಷಣ ಪೂರೈಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಯವ ವಿದ್ಯಾರ್ಥಿಗಳ ಕಥೆ ದೇವರೇ ಗತಿ........ ಏಕೆಂದರೆ ಅವರೂ…
ಲಿಂಗ ತಾರತಮ್ಯದ ಧೃಷ್ಠಿಕೋನ ಬದಲಾಗಲು ಇನ್ನೇಷ್ಟು ಶತಮಾನಗಳು ಬೇಕು? ಈಕೆಯ ಧೀಮಂತ ಧೈರ್ಯಕ್ಕೆ ಸರಿಸಾಟಿ ಯಾರು!
ಲಿಂಗ ತಾರತಮ್ಯದ ಧೃಷ್ಠಿಕೋನ ಬದಲಾಗಲು ಇನ್ನೇಷ್ಟು ಶತಮಾನಗಳು ಬೇಕು? ಈಕೆಯ ಧೀಮಂತ ಧೈರ್ಯಕ್ಕೆ ಸರಿಸಾಟಿ ಯಾರು! ಇತ್ತೀಚೆಗೆ ಪತ್ರಿಕೆಯಲ್ಲಿ ಬಂದಂತಹ ಸುದ್ದಿಯನ್ನು ಓದಿ ಹೃದಯ ಆದ್ರ್ರವಾಯಿತು. ಹೆಣ್ಣು ಮಗು ಹುಟ್ಟಿದ ಕಾರಣ ತಂದೆ-ತಾಯಿ ಸೇರಿ ಗುಂಡಿಯೊಂದನ್ನು ತೋಡಿ ಅದರಲ್ಲಿ ಹಾಕಿ ಮುಚ್ಚುತ್ತಿದ್ದರು. ‘ಹೆಣ್ಣು ಹುಣ್ಣು’ ಎಂಬುದು ಅವರ ಅಭಿಪ್ರಾಯ, ಕುಲೋದ್ಧಾರಕನಾದ ಗಂಡು ಮಗ ಹುಟ್ಟಲಿಲ್ಲ ಎಂಬ ಕಾರಣಕ್ಕೆ ಆ ಹೆಣ್ಣು ಮಗುವನ್ನು ಸಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಲಿಂಗ ತಾರತಮ್ಯದ ದೃಷ್ಠಿಕೋನ ನಮ್ಮ ದೇಶದ ಸಮಾಜದಲ್ಲಿ ಬದಲಾಗಲು ಇನ್ನೇಷ್ಟು…
Pete Rama Mandira Temple Madikeri Dasara 2022 ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಸಮಿತಿ
ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಸಮಿತಿ ಮಡಿಕೇರಿ, ಕೊಡಗು ಪ್ರಾಸ್ತಾವಿಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬದ ದಶಮಂಟಪಗಳಲ್ಲಿ ಪ್ರಥಮ ಹಾಗೂ ಪ್ರಮುಖ ದೇಗುಲವಾದ ಶ್ರೀ ಪೇಟೆ ರಾಮಮಂದಿರವು ಸುಮಾರು 150 ವರ್ಷಕ್ಕೂ ಹೆಚ್ಚು ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ಕೊಡಗಿನಲ್ಲಿ ಕಾಣಿಸಿಕೊಂಡ ಭಯಂಕರವಾದ ವಿವಿಧ ತರದ ಸಾಂಕ್ರಾಮಿಕ ರೋಗಗಳೊಂದಿಗೆ ಆರ್ಥಿಕ ಸಮಸ್ಯೆ ಕಂಡುಬಂದು ಇಲ್ಲಿಯ ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸಿದರು . ಇಂತಹ ಸಂಕಟ ಕಾಲದಲ್ಲಿ…
Madikeri Dasara 2019
ಮಡಿಕೇರಿ ದಸರಾ - 2019ರ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ Madikeri Dasara - 2019 App Click Here To Download Now
SDPI Kodagu Social Democratic Party of India Kodagu
Social Democratic Party of India SDPI Kodagu
PACS Chettalli
ನಂ. 2760 ನೇ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಚೆಟ್ಟಳ್ಳಿ ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. (Reg No. DRZ/S/2760/76-77/18-09-1977) ನಮ್ಮ ಬಗ್ಗೆ 1976ರಲ್ಲಿ 150 ಸದಸ್ಯರಿಂದ ಪ್ರಾರಂಭಗೊಂಡ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018ರಲ್ಲಿ ಪ್ರಸ್ತುತ 1097 ಸದಸ್ಯರನ್ನು ಹೊಂದಿದ್ದು, ರೂ.103.53 ಲಕ್ಷಗಳ ಪಾಲು ಬಂಡವಾಳವನ್ನು ಸಂಗ್ರಹಿಸಲಾಗಿದೆ. ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯವ್ಯಾಪ್ತಿಯು ಚೇರಳಶ್ರೀಮಂಗಲ, ಈರಳೆವಳಮುಡಿ ಮತ್ತು ಕೂಡ್ಲೂರು ಚೆಟ್ಟಳ್ಳಿ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.…
ಭಾರತ ರತ್ನ ಡಾ.ಬಿ.ಸಿ. ರಾಯ್ (ಬಿಧಾನ್ ಚಂದ್ರ ರಾಯ್)
ಭಾರತ ರತ್ನ ಡಾ.ಬಿ.ಸಿ. ರಾಯ್ (ಬಿಧಾನ್ ಚಂದ್ರ ರಾಯ್) "Whatever thy hands findeth to do, do it with thy might." ಬಿಧಾನ್ ಚಂದ್ರರಾಯ್ ಅವರು ಜುಲೈ ೧, ೧೮೮೨ರಂದು ಬಿಹಾರದ ಪಾಟ್ನಾದಲ್ಲಿನ ಬಿ.ಎಮ್.ದಾಸ್ ರಸ್ತೆ, ಬಂಕಿಪುರದಲ್ಲಿ ಜನಿಸಿದರು. ಅವರ ತಂದೆ ಪ್ರಕಾಶಚಂದ್ರ ಅವರು ಓರ್ವ ಸುಂಕಾಧಿಕಾರಿಯಾಗಿದ್ದರು. ಬಿಧಾನ್ ಚಂದ್ರರಾಯ್ ಅವರು ಪ್ರಕಾಶಚಂದ್ರ ಅವರ ಐದು ಮಕ್ಕಳಲ್ಲಿ ಕಿರಿಯವರಾಗಿದ್ದು, ತಮ್ಮ ಹದಿನಾಲ್ಕನೇ ವರ್ಷದಲ್ಲಿರುವಾಗ ಅವರ ತಾಯಿಯವರನ್ನು ಕಳೆದುಕೊಂಡರು. ಇವರ ತಂದೆಯವರು ಅವರ ಐದು ಮಕ್ಕಳಿಗೆ…
Old is Gold: A Tile Story ಓಲ್ಡ್ ಇಸ್ ಗೋಲ್ಡ್; ಒಂದು ಹೆoಚುವಿನ ಕಥೆ
ಓಲ್ಡ್ ಇಸ್ ಗೋಲ್ಡ್; ಒಂದು ಹೆಂಚುವಿನ ಕಥೆ ಅಚಾನಕ್ಕಾಗಿ ನಮ್ಮೆದುರಿಗೆ ಹಳೆ ಕಾಲದ ಗಳೆಯರು ಅಥವಾ ನೆಂಟರಿಷ್ಟರು ಸಿಕ್ಕಿದರೆ ನಮಗೆ ಆಗುವ ಸಂತೋಷ ಹೇಳತಿರದು. ಅವರನ್ನು ಕೈಹಿಡಿದು, ಮಾತನಾಡಿಸುತ್ತೇವೆ, ಬಾಚಿ ತಬ್ಬಿಕೊಳ್ಳುತ್ತೇವೆ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತೇವೆ. ಅಬ್ಬಾ ಎಷ್ಟು ವರ್ಷದ ನಂತರ ಸಿಕ್ಕಿದ್ದೇವಲ್ಲಾ, ಸದ್ಯ ಈ ಜನ್ಮ್ನದಲ್ಲಿ ನಿಮ್ಮನ್ನ ನೋಡುತ್ತೇನೆ ಎಂದು ಕೊಂಡಿರಲಿಲ್ಲ ಎನ್ನುತ್ತಾ ಗದ್ಗದಿತರಾಗುತ್ತೇವೆ. ಹಾಗೆಯೆ ಹಳೆಯ ಕಾಲದ ಅಂದರೆ 100-150 ವರ್ಷದ ಹಿಂದಿನ ವಸ್ತುಗಳೇನಾದರೂ ನಮ್ಮ ಕಣ್ಣಿಗೆ ಬಿದ್ದರೆ, ಅದನ್ನು ತೆಗೆದು ಚೆನ್ನಾಗಿ…
SAI SHANKAR EDUCATIONAL INSTITUTIONS, Ponnampet, South Kodagu, Coorg
SAI SHANKAR EDUCATIONAL INSTITUTIONS Ponnampet, South Kodagu, Karnataka - 571 216 “An Institution For Academic Exellence & Dicipline” Managed By Sai Shankar Educational Trust ® Board Of Trustees Mr. Zaru Ganapathy President Mrs. Geetha Ganapathy Secretary Mr. Gourav Kariappa Trustee An Introduction Sai Shankar Educational 'Institutions (Residential), Is A Sincere Attempt To Combine Some…
Sree Krishna Vidhya Mandira Siddapura
Sree Krishna Vidhya Mandira Siddapura, Kodagu (Coorg) Established In 2001, Sree Krishna Vidya Mandir School Located In Siddapura, Kodagu Is Set Amidst A Lush Green Environment. Catering To Students From Pre School To Senior School About Us SREE KRISHNA VIDYA MANDIR School is a community where all the members thrive as learners, growing and developing…
ಕೊಡಗಿನ ಗಡಿಯಾಚೇಗಿನ ಪ್ರಕೃತಿ ರಮಣೀಯ ಯಾತ್ರಾ ಸ್ಥಳ ಕೊಟ್ಟಿಯೂರ್ ಶಿವಕ್ಷೇತ್ರ
ಕೊಡಗಿನ ಗಡಿಯಾಚೇಗಿನ ಪ್ರಕೃತಿ ರಮಣೀಯ ಯಾತ್ರಾ ಸ್ಥಳ "ಕೊಟ್ಟಿಯೂರ್ ಶಿವಕ್ಷೇತ್ರ" ಕೊಡಗು-ಕೇರಳ ಗಡಿಗಂಟ್ಟಿಕೊಂಡ ಬೆಟ್ಟಗಳ ಸಾಲಿನ ರುದ್ರ-ರಮಣೀಯ, ಮನಮೋಹಕ, ಮನಸ್ಸಿಗೆ ಮುದ ನೀಡುವಂತಹ ಪ್ರಕೃತಿಯ ನಡುವೆ ಇರುವ ಪೌರಾಣಿಕ ಹಿನ್ನಲೆಯುಳ್ಳ ಇತಿಹಾಸ ಪ್ರಸಿದ್ಧವಾದ ಪುಣ್ಯ ಸ್ಥಳವೆ ವಡಕೇಶ್ವರ ಎಂಬ ದಕ್ಷಿಣ ಕಾಶಿ ಕೊಟ್ಟಿಯೂರ್ ಶಿವಕ್ಷೇತ್ರ. ಈ ದೇವಸ್ಥಾನವು ಕೊಡಗಿನ ಗಡಿಯಾಚೆಯ ಕೇರಳ ರಾಜ್ಯದ ಕಣ್ಣಣ್ಣೂರು ಜಿಲ್ಲೆಯ ಇರಿಟಿಯಿಂದ ಕೇವಲ 30 ಕಿ.ಮಿ ಅಂತರದಲ್ಲಿದೆ. ಈ ದೇವಸ್ಥಾನದ ವೈಶಿಷ್ಟ್ಯವನ್ನು ಕೇಳಿದರೆ, ಎಂತಹವರಿಗೂ ಜೀವನ ದಲ್ಲಿ ಒಮ್ಮೆಯಾದರೂ ನೋಡಬೇಕೆನಿ…
Hotels Lodges Coorg
Hotels & Lodges RR Residency Redeining Luxury - A/ C Delux Rooms Address: By-pass Road, Kushalnagar - 571234, Kodagu (Coorg) Tel: 08276-298123 Mob: 9448077733 View More
Sri Ramakrishna Sharadashrama, Ponnampet Kodagu (Coorg) (A branch of Ramakrishna Math, Belurmath)
Sri Ramakrishna Sharadashrama (A branch of Ramakrishna Math, Belurmath) Introduction Sri Ramakrishna Sharadashrama, Ponnampet Is A Branch Centre Of Ramakrishna Math, Belur Math, Howrah, West Bengal, India. It Was Started In 1927 With The Support Of Local Devotees By Swami Nirmalanandaji With The Noble Idea Of Spiritual Upliftment And Service To The Local People Of…
Mamanikkunnu Sree Mahadevi Temple Irikkur P.O., Kannur – 670 593, Kerala, India
ಮಾಮಾನಿಕುನ್ನ್ ಶ್ರೀ ಮಹಾದೇವಿ ಕ್ಷೇತ್ರಂ ಮಾಮಾನಂ, ಇರಿಕ್ಕೂರ್, ಕಣ್ಣೂರ್ ಪ್ರಾಸ್ತಾವಿಕ ಇತಿಹಾಸ ಹಿನ್ನಲೆ ಈ ದೇವಾಲಯವು ಇರಿಕೂರು ನದಿಯ ಪೂರ್ವ ದಂಡೆಯಲ್ಲಿದೆ. ದೇಶದ ಈ ಭಾಗವನ್ನು ಮೊದಲು ನಂಬೂದಿರಿ ಬ್ರಾಹ್ಹಿನ್ಸ್ ಆಕ್ರಮಿಸಿಕೊಂಡರು. ಅವರು ಅಲ್ಲಿ 'ಗ್ರಮಮ್' ಎಂದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುತ್ತಮುತ್ತಲಿನ ಪ್ರದೇಶವು ದಟ್ಟ ಕಾಡು. ಟಿಪ್ಪುವಿನ ದಾಳಿಯ ಸಮಯದಲ್ಲಿ ಇಡೀ 'ಗ್ರಮಂ' ಆಕ್ರಮಣಕಾರಿ ಸೈನ್ಯದಿಂದ ನಾಶವಾಯಿತು. ನಂಬೂಯಿರಿಗಳ ಬಹುಪಾಲು ಹತ್ಯೆಗೀಡಾದರು ಮತ್ತು ಉಳಿದವರು ತಮ್ಮ ಎಲ್ಲ ವಸ್ತುಗಳನ್ನೂ ದೇವಾಲಯಗಳನ್ನೂ ಬಿಟ್ಟುಬಿಟ್ಟರು. ಎರಡು ದೇವಾಲಯಗಳು ಇದ್ದವು: ಕನ್ನಮ್ಮೋಡ್ನಲ್ಲಿರುವ…