ಸ್ವಾತಂತ್ರ್ಯ ದಿನದಂದು ನಾಪೋಕ್ಲುವಿನಲ್ಲಿ ದೇಶಪ್ರೇಮ ಮೆರದ ಯುವಕ

ನಾಪೋಕ್ಲು : ದೇಶದ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ದಿನದಂದು ನಾಪೋಕ್ಲು ಪಟ್ಟಣದಲ್ಲಿ ತನ್ನ ಜೀವನ ಸಾಗಿಸಲು ಪಟ್ಟಣ,ಹಳ್ಳಿಗಳಿಗೆ ತೆರಳಿ ಬಾಂಬೆ ಮಿಠಾಯಿ ಮಾರುವ ಯುವಕನ ದೇಶಪ್ರೇಮ ಎಲ್ಲರ ಗಮನ ಸೆಳೆಯಿತು.

ದೂರದ ಉತ್ತರ ಪ್ರದೇಶದಿಂದ ಬಾಂಬೆ ಮಿಠಾಯಿ ವ್ಯಾಪಾರ ಮಾಡಲು ನಾಪೋಕ್ಲು ವಿಗೆ ಬಂದ ಯುವಕ ಪಂಕಜ್ ದೇಶದ ತ್ರಿವರ್ಣ ದ್ವಜದ ಕೇಸರಿ,ಬಿಳಿ, ಹಸಿರು ಬಣ್ಣದಿಂದ ತಯಾರಿಸಿದ ಬಾಂಬೆ ಮಿಠಾಯಿ ಪಟ್ಟಣದಲ್ಲಿ ಮಾರಾಟ ಮಾಡುವ ಮೂಲಕ ತನ್ನ ದೇಶಪ್ರೇಮ ಮೆರೆದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

✍️….ವರದಿ: ಝಕರಿಯ ನಾಪೋಕ್ಲು

0 0 votes
Article Rating
Subscribe
Notify of
guest
0 Comments
Inline Feedbacks
View all comments