SNDP Kodagu

Sri Narayana Dharma Paripalana (SNDP) Yogam
KODAGU UNION, SIDDAPURA
ಶ್ರೀ ನಾರಾಯನ ಧರ್ಮ ಪರಿಪಾಲನಾ ( ಏಸ್.ಎನ್.ಡಿ.ಪಿ) ಯೋಗಂ

ಕೊಡಗು ಯೂನಿಯನ್ ಸಿದ್ದಾಪುರ

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ( ಎಸ್.ಎನ್.ಡಿ.ಪಿ.)
ಕೊಡಗು ಯೂನಿಯನ್ ಸಿದ್ದಾಪುರ
168 ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಮಾನ್ಯರೇ , 168 ನೇ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿಯನ್ನು , ದಿನಾಂಕ 10.09.2022 ರ ಶನಿವಾರದಂದು ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ , ಜಯಂತಿ ಆಚರಣಾ ಸಮಿತಿ , ಹಾಗೂ ಎಸ್‌ಎನ್‌ಡಿಪಿ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು . ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯ ಮೇಳಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಶ್ರೀ ನಾರಾಯಣ ಸಭಾಂಗಣ ( ಸ್ವರ್ಣಮಾಲ ಕಲ್ಯಾಣ ಮಂಟಪ ) ಕ್ಕೆ ಬರಲಾಗುವುದು . ತಾವುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿಸುತ್ತಿದ್ದೇವೆ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

168 ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಕಾರ್ಯಕ್ರಮ
ಪೂರ್ವಾಹ್ನ 9.00 ಗಂಟೆಗೆ : ಗುರುಪೂಜೆ
ಪೂರ್ವಾಹ್ನ 9.30 ಗಂಟೆಗೆ : ಧ್ವಜಾರೋಹಣ ಶ್ರೀ ಟಿ.ಕೆ. ಸೋಮನ್ , ಮ್ಯಾಗ್‌ಡೂ‌ ಎಸ್ಟೇಟ್ , ದಾಸವಾಳ ಮೆರವಣಿಗೆ ಪೂರ್ವಾಹ್ನ 10.00 ಗಂಟೆಗೆ : ಮೆರವಣಿಗೆ
ಮೆರವಣಿಗೆ ಉದ್ಘಾಟನೆ : ಶ್ರೀ ಟಿ.ಎಲ್ . ಪ್ರವೀಣ್ ಮ್ಯಾನೇಜಿಂಗ್ ಡೈರೆಕ್ಟರ್ , ಪ್ಯಾಡಿಂಗ್ಟನ್ ರೆಸಾರ್ಟ್ , 7 ನೇ ಹೊಸಕೋಟೆ

ಅಧ್ಯಕ್ಷತೆ : ಶ್ರೀ ವಿ.ಕೆ. ಲೋಕೇಶ್ ಅಧ್ಯಕ್ಷರು , ಎಸ್‌ಎನ್‌ಡಿಪಿ , ಕೊಡಗು ಯೂನಿಯನ್
ಮುಖ್ಯ ಅತಿಥಿಗಳು : ಮಾನ್ಯ ಶ್ರೀ ಪ್ರತಾಪ್ ಸಿಂಹ , ಸಂಸದರು , ಕೊಡಗು ಮತ್ತು ಮೈಸೂರು ಕ್ಷೇತ್ರ .
ಮಾನ್ಯ ಶ್ರೀ ಕೆ.ಜಿ. ಬೋಪಯ್ಯ ಶಾಸಕರು , ವಿರಾಜಪೇಟೆ ಕ್ಷೇತ್ರ .
ಮಾನ್ಯ ಶ್ರೀ ಎಂ.ಪಿ. ಅಪ್ಪಚ್ಚು ರಂಜನ್ ಶಾಸಕರು , ಮಡಿಕೇರಿ ಕ್ಷೇತ್ರ .
ಮಾನ್ಯ ಶ್ರೀ ಜಿ.ಟಿ. ದೇವೇಗೌಡ ಶಾಸಕರು , ವರುಣ ಕ್ಷೇತ್ರ .
ಮಾನ್ಯ ಶ್ರೀ ಸುಜಾ ಕುಶಾಲಪ್ಪ ವಿಧಾನ ಪರಿಷತ್ ಸದಸ್ಯರು , ಕರ್ನಾಟಕ ಸರ್ಕಾರ
ಮಾನ್ಯ ಶ್ರೀ ಎ.ಎಸ್ . ಪೊನ್ನಣ್ಣ ಕೆ.ಪಿ.ಸಿ.ಸಿ. ಕಾನೂನು , ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ಸಮಿತಿಯ ರಾಜ್ಯಾಧ್ಯಕ್ಷರು ಮಾನ್ಯ ಶ್ರೀಮತಿ ರೀನಾ ತುಳಸಿ ಅಧ್ಯಕ್ಷರು , ಗ್ರಾಮ ಪಂಚಾಯಿತಿ , ಸಿದ್ದಾಪುರ .
ಮಾನ್ಯ ಶ್ರೀ ವಿ.ಎಂ. ವಿಜಯನ್ , ಅಧ್ಯಕ್ಷರು ಹಿಂದು ಮಲಯಾಳಿ ಸಮಾಜ , ಕೊಡಗು ಜಿಲ್ಲಾ ಸಮಿತಿ
ಮಾನ್ಯ ಶ್ರೀ ರಘು ಆನಂದ್ , ಜಿಲ್ಲಾಧ್ಯಕ್ಷರು , ಬಿಲ್ಲವ ಸಮಾಜ .

 2021-22ನೇ ಸಾಲಿನ
ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ
ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ 

ನಿರೂಪಣೆ :  ಶ್ರೀಮತಿ ಸುನೀತ ಗಿರೀಶ್ ಉಪನ್ಯಾಸಕರು , ಸ.ಪ.ಪೂ. ಕಾಲೇಜು , ಪಾಲಿಬೆಟ್ಟ
ಶ್ರೀ ಸತೀಶ್ ಕಾರ್ಯದರ್ಶಿ , ಎಸ್.ಎನ್.ಡಿ.ಪಿ. ಮಾಲ್ದಾರೆ ಶಾಖೆ .
ಶ್ರೀಮತಿ ದಕ್ಷಿತಾ ಚೇತನ್ ಕರಡಿಗೋಡು

ವಂದನಾರ್ಪಣೆ : ಶ್ರೀಮತಿ ರೀಶಾ ಸುರೇಂದ್ರ ಕಾರ್ಯದರ್ಶಿಗಳು , ಆಚರಣಾ ಸಮಿತಿ ಸರ್ವರಿಗೂ

ಸ್ವಾಗತ ಕೋರುವವರು
ವಿ.ಕೆ. ಲೋಕೇಶ್ ಅಧ್ಯಕ್ಷರು

ಕೆ.ವಿ. ಪ್ರೇಮಾನಂದ
ಕಾರ್ಯದರ್ಶಿ

ಹಾಗೂ ಆಡಳಿತ ಮಂಡಳಿ ಸದಸ್ಯರು ,
ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ , ಸಿದ್ದಾಪುರ .

ಆರ್ . ಗಿರೀಶ್
ಅಧ್ಯಕ್ಷರು

ರೀಶಾ ಸುರೇಂದ್ರ
ಕಾರ್ಯದರ್ಶಿ ಹಾಗೂ

ಜಯಂತಿ ಆಚರಣಾ ಸಮಿತಿ ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ , ಸಿದ್ದಾಪುರ .

ಸೆಪ್ಟಂಬರ್‌-2, ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ವಿಶೇಷ ಲೇಖನ:

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.