ಕರೋನಾ ಕವಿಗೊಷ್ಠಿ – 2020 – ಸಿರಿಗನ್ನಡ ವೇದಿಕೆ – ಕೊಡಗು

ಕರೋನಾ ಕವಿಗೊಷ್ಠಿ - 2020
ಸಿರಿಗನ್ನಡ ವೇದಿಕೆ - ಕೊಡಗು

ದಿನಾಂಕ: 26-04-2020
ಸಮಯ: ಬೆಳಿಗ್ಗೆ; 10.45 ರಿಂದ ಮಧ್ಯಾಹ್ನ 1.00 ಗಂಟೆಯವರಗೆ
ಸ್ಥಳ: ನೀವಿದ್ದಲ್ಲೆ ZOOM App ಮುಖಾಂತರ

Join Zoom Meeting https://us04web.zoom.us/j/76868444937?pwd=MEM5cXcyallyUG8vR3FnN0Y2YWFrQT09

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

Meeting ID: 768 6844 4937 ; Password: 097415

ಪ್ರಾಸ್ತವಿಕ ನುಡಿಗಳು: ಶ್ರೀ ಅಲ್ಲಾರಂಡ ವಿಠಲ ನಂಜಪ್ಪ, ಅಧ್ಯಕ್ಷರು: ಸಿರಿಗನ್ನಡ ವೇದಿಕೆ ಕೊಡಗು
ಉದ್ಘಾಟಕರು: ಶ್ರೀ ಕುಡೆಕಲ್ ಸಂತೋಷ್ ಮಡಿಕೇರಿ ತಾಲ್ಲೂಕು ಅಧ್ಯಕ್ಷರು: ಕನ್ನಡ ಸಾಹಿತ್ಯ ಪರಿಷತ್
ಅಧ್ಯಕ್ಷತೆ: ಎಂ.ಎಸ್. ವೆಂಕಟರಾಮಯ್ಯ, ರಾಜ್ಯಾಧ್ಯಕ್ಷರು: ಸಿರಿಗನ್ನಡ ವೇದಿಕೆ

ಮುಖ್ಯ ಅಥಿತಿಗಳು:

  • ಶ್ರೀ ಗೋಪಿ ಪೀಣ್ಯ, ಸಾಹಿತಿಗಳು ಹಾಗೂ ಸಿನಿಮಾ ನಿರ್ದೇಶಕರು
  • ಶ್ರೀ ಕೆ.ಆರ್. ವಿದ್ಯಾಧರ ಸಾಹಿತಿಗಳು ಹಾಗೂ ವಕೀಲರು-ಕೊಡಗು
  • ಶ್ರೀಮತಿ ಸುಜಾತ ತಳವಾರ್, ಸಾಹಿತಿಗಳು
  • ಶ್ರೀಮತಿ ಬಿ.ಆರ್. ಸವಿತಾ ರೈ, ಅಧ್ಯಕ್ಷರು: ಕೊಡಗು ಜಿಲ್ಲಾ ಪ್ರತ್ರಕರ್ತರ ಸಂW
  • ಶ್ರೀ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಧ್ಯಕ್ಷರು: ಕೊಡಗು ಪ್ರೆಸ್ ಕ್ಲಬ್

ಸರ್ವರಿಗೂ ಆದರದ ಸ್ವಾಗತವನ್ನು ಬಯಸುವ

  • ಶ್ರೀ ಅಲ್ಲಾರಂಡ ವಿಠಲ ನಂಜಪ್ಪ, ಅಧ್ಯಕ್ಷರು: ಸಿರಿಗನ್ನಡ ವೇದಿಕೆ ಕೊಡಗು ಮೊ: 9448312310
  • ಶ್ರೀ ಬೊಳ್ಳಜ್ಜಿರ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಗಳು: ಸಿರಿಗನ್ನಡ ವೇದಿಕೆ ಕೊಡಗು, ಮೊ: 9880778047

ಸಿರಿಗನ್ನಡ ವೇದಿಕೆ

ಮುಖ್ಯಾಂಶಗಳು

ಸ್ಥಾಪನೆ : 16.3.2003
ಅಂಗಸಂಸ್ಥೆ: ಸಿರಿಗನ್ನಡ ಮಹಿಳಾ ವೇದಿಕೆ
ಮಹಿಳಾ ವೇದಿಕೆ ಯ ರಾಜ್ಯಾಧ್ಯಕ್ಷರು: ಡಾ.ಮೈತ್ರೇಯಿಣಿ ಜಿ ಗದಿಗೆಪ್ಪಗೌಡರ್, ರಾಣಿ ಚೆನ್ನಮ್ಮ ವಿ.ವಿ.ಬೆಳಗಾವಿ

ಕಾರ್ಯಕ್ರಮ ಗಳು:
ಕವಿಗೋಷ್ಠಿ, ವಿಚಾರ ಸಂಕಿರಣಗಳು, ವಿಮರ್ಶೆ, ಕವನ ಸ್ಪರ್ಧೆ, ಕಥೆ, ಗೀತೆ ಸ್ಪರ್ಧೆ,
ಪ್ರಕಟಣೆ ಗಳು:
ಸಂಪಾದಿತ ಕವನ ಸಂಕಲನ ಗಳು – 5
ವಿಚಾರ ಸಂಕಿರಣ ಕೃತಿಗಳು- 3

ವ್ಯಾಪ್ತಿ. : ಕರ್ನಾಟಕ ದ 30 ಜಿಲ್ಲೆ ಗಳು/ ತಾಲ್ಲೂಕು ಗಳು
ಕೇರಳ ದ ಕಾಸರಗೋಡು
ತಮಿಳುನಾಡಿನ ತಿರಪೂರು
ಹೈದರಾಬಾದ್
ಮಹಾರಾಷ್ಟ್ರ ದ ಮುಂಬೈ, ಪುಣೆ,ಸಾಂಗ್ಲಿ, ಲಾತೂರ್ ಮತ್ತು ಸೊಲ್ಲಾಪುರ
ಇತ್ತೀಚೆಗೆ, ಆಸ್ಟ್ರೇಲಿಯಾ ದ ಸಿಡ್ನಿ ಯಲ್ಲಿ ಶ್ರೀ ಜಗದೀಶ್ ಐಮಂಡ ಅಲ್ಲಿನ ಅಧ್ಯಕ್ಷ ರು.
ಜಿಲ್ಲೆಯ ವಾಟ್ಸಾಪ್ ಗ್ರೂಪ್ ಗಳಿವೆ.
ಸರಳವಾದ, ಹೆಚ್ಚು ಖರ್ಚಿಲ್ಲದ ಕಾರ್ಯಕ್ರಮ ಗಳು ಅಪೇಕ್ಷಿತ
ಕಾರ್ಯಕ್ರಮ ಗಳ ವರದಿ ಪತ್ರಿಕೆ ಗಳಲ್ಲಿ ಬರಲು, ತಯಾರಿಸುವುದು ಆಯಾ ಘಟಕಗಳ ಕೆಲಸ.
ಸದಸ್ಯತ್ವ ಶುಲ್ಕ, ಜಾಹೀರಾತು, ಪ್ರಾಯೋಜಕತ್ವ ಗಳ ಹಣ ಆಯಾ ಜಿಲ್ಲೆಯ/ತಾಲ್ಲೂಕು ಗಳಲ್ಲಿರುತ್ತದೆ.
ರಾಜ್ಯ ಸಮಿತಿ ಗೆ ಹಣ ಕಳಿಸುವ ಅಗತ್ಯವಿಲ್ಲ.
ಜಿಲ್ಲೆ/ತಾಲ್ಲೂಕು ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರು, ಆಯಾ ಅಧ್ಯಕ್ಷ ರ ಆಯ್ಕೆ ಯ ಮೇರೆಗೆ ಆರಿಸಲ್ಲಡುವರು.
ಜಿಲ್ಲೆ/ತಾಲ್ಲೂಕು ಅಧ್ಯಕ್ಷರುಗಳನ್ನು ರಾಜ್ಯ ಸಮಿತಿ ಯ ಪರವಾಗಿ ರಾಜ್ಯಾಧ್ಯಕ್ಷರು ಆಯ್ಕೆ ಮಾಡುವರು.

ಭಾಗವಹಿಸುವ ಕವಿಗಳು

ಎಂ.ಎಸ್. ವೆಂಕಟರಾಮಯ್ಯ
ರಾಜ್ಯಾಧ್ಯಕ್ಷರು, ಸಿರಿಗನ್ನಡ ವೇದಿಕೆ, ಬೆಂಗಳೂರು
# 2 , 1 ನೇ ಅಡ್ಡ ರಸ್ತೆ, ಕಾಳಿದಾಸ ಲೇಔಟ್, ಶ್ರೀನಗರ, ಬೆಂಗಳೂರು-560050

ರವೀಂದ್ರ ಸಿಂಗ್ ಕೋಲಾರ, ಸಿರಿಗನ್ನಡವೇದಿಕೆ ರಾಜ್ಯ ಸದಸ್ಯರು

ರಜನಿ ಅಶೋಕ ಜೀರಗ್ಯಾಳ
ತತ್ವ ಶಾಸ್ತ್ರ ಪದವೀಧರೆ, ವೃತ್ತಿ ‌:-ನೃತ್ಯನಿರ್ದೇಶಕಿ ಬರಹಗಾರ್ತಿ,ಎರಡು ಕವನ ಸಂಕಲನ ಒಂದು ಕಥಾ ಸಂಕಲನ ಬಿಡುಗಡೆ ಯಾಗಿದೆ ವಿವಿಧ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ ಒಂದು ಕಥೆ ಭೃಂಗದ ಬೆನ್ನೆರಿ ಕಲಾತ್ಮಕ ಚಲನ ಚಿತ್ರವಾಗಿದೆ.
ಎರಡು ಚಲನಚಿತ್ರದಲ್ಲಿ ಪೊಷಕನಟಿಯಾಗಿ ಪಾತ್ರ ವಹಿಸಿದ್ದೆನೆ.ಚಂದನ ಟಿವಿ ಯಲ್ಲಿ ನನ್ನ ಶಿಷ್ಯ ರು ಮತ್ತು ನಾನು ಮಧುರ ಮಧುರವೀ ಮಂಜುಳಗಾನ ದಲ್ಲಿ ನೃತ್ಯ ಕಾರ್ಯಕ್ರಮ ಮತ್ತು ಹಾಡಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದೆನೆ ನಾನು ಕಲೆಸಿದ ನೃತ್ಯ ಗಳು ನಮ್ಮ ಶಿಷ್ಯ ರು ಬಸವ ಚಾನಲ್, ಈ ಟಿವಿ ,ಉದಯಟಿವಿ ಸುವರ್ಣ ಚಾನಲ್ ನಲ್ಲಿ ಭಾಗವಹಿಸಿದ್ದಾರೆ.
ತಾಲ್ಲೂಕು ಸಾಹಿತ್ಯ ಸಮ್ಮೆಳನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಭಾಗವಹಿಸಿದ್ದೆನೆ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದೆನೆ ,ವೇಣುಧ್ವನಿ ರೇಡಿಯೊ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದೆನೆ.
ಎಲ್ಲಾ ಮಠಾಧೀಶರಿಂದ ಸನ್ಮಾನಿತಗೊಂಡಿದ್ದೆನೆ ಸದ್ಯ ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾ ಧ್ಯಕ್ಷ ಮತ್ತು ರಾಜ್ಯ ಉಪಾಧ್ಯಕ್ಷಳಾಗಿ ಕೆಲಸ ನಿರ್ವಹಿಸುತ್ತಿದ್ದೆನೆ.ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆನೆ.
ರೊಟರಿ ಇನ್ನರ್ ವ್ಹಿಲ್ ನ ಮಾಜಿ ಕಾರ್ಯದರ್ಶಿಯಾಗಿ ಸಹಜ ಶಿವಯೋಗದ ಮಾಜಿ ಖಜಾಂಜಿಯಾಗಿ
ಭಾವ ಸಂಗಮದ ಕಾಯದರ್ಶಿಯಾಗಿ ಕೆಲಸ ಮಾಡಿದ್ದೆ ನೆ.

ಬೆಳಕು ಸಂಸ್ಥೆ ಯಲ್ಲಿ ಸಮ್ಮೆಳನಾಧ್ಯಕ್ಷರನ್ನಾಗಿ ಮಾಡಿ ಗೌರವಿಸಿದ್ದಾರೆ.
ಸ್ನೇಹ ಸಂಗಮಸಾಹಿತ್ಯ ಬಳಗ ತುಮಕೂರು ಇವರುಕೂಡ ಸಮ್ಮೆಳನಾಧ್ಯಕ್ಷರನ್ನಾಗಿ ಮಾಡಿ ಗೌರವಿಸಿದ್ದಾರೆ.
ಪ್ರಶಸ್ತಿ ಗಳು.ನಾಟ್ಯ ಮಯೂರಿ, ನಾಟ್ಯ ವಿಶಾರದೆ ನಾಟ್ಯ ಪಾರ್ವತಿ,ಕಾವ್ಯ ವಿಭೂಷಣ,ಸಾಹಿತ್ಯ ಭೂಷಣ, ಸಮಾಜ ಸೇವಾ ಭಾರ್ಗವ, ನೃತ್ಯ ರತ್ನ, ಮಾತೃ ಸಂಪದ ಸಮ್ಮಾನ್, ಸ್ಪೂರ್ತಿ ರತ್ನ ತಾಲ್ಲೂಕು ಗಣರಾಜ್ಯೋತ್ಸವ ಪ್ರಶಸ್ತಿ
ಇನ್ನೂ ಮುಂತಾದ ಪ್ರಶಸ್ತಿ ಯಿಂದ ಸನ್ಮಾನಿತ ಗೊಂಡಿದ್ದೆನೆ.
😁😂ರಜನಿ

ಹಾ.ತಿ.ಜಯಪ್ರಕಾಶ್.
ಕಾವೇರಿ ಬಡಾವಣೆ,ಕುಶಾಲನಗರ
ಕೊಡಗು ಜಿಲ್ಲೆ

ಸಾಹಿತ್ಯದಲ್ಲಿ ಆಸಕ್ತಿ.. ಕಥೆ,ಕವನ ಓದುವಿಕೆ,
ಅಲ್ಲೊಮ್ಮೆ ಇಲ್ಲೊಮ್ಮೆ ಬರೆದು 800 ಚುಟುಕು,500ಹನಿಗವನಗಳಿವೆ…

ಉಳುವಂಗಡ ಕಾವೇರಿ ಉದಯ
ಚಂಗುಲಂಡ ಸಿ ಮಾದಪ್ಪ ಸರಸ್ವತಿ ದಂಪತಿಗಳ ಪುತ್ರಿ ಕಾವೇರಿ ಪುತ್ತೂರಿನ ಸೆಂಟ್ ಫಿಲೋಮಿನ ಕಾಲೇಜಿನಲ್ಲಿ ಬಿ.ಕಾಂ ಓದಿರುವರು .
ಉಳುವಂಗಡ ಯು ಉದಯ ಅವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರರು.
ಚತುರ್ಬಾಷಾ ಸಾಹಿತಿ , ಬಹುಬಾಷಾ ಕವಿ ಹಾಗು ಮುಕ್ತಕ ಕವಿಗಳಾಗಿರುವ ಕಾವೇರಿ ಚಿತ್ರಕಲಾವಿದೆಯು ಆಗಿರುವರು.
ಕೊಡಗಿನಲ್ಲಿ ನೆಲೆಸಿರುವ ಕಾವೇರಿಯವರು ಬರೆದಿರುವ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಬರವಣಿಗೆಗೆ ಪ್ರಶಸ್ತಿ ದೊರೆತಿದೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿದೆ .
ಇವರು ಬರೆದ ಕಾದಂಬರಿ ಸಿನಿಮಾ ಆಗಿದೆ. ಹಾಗು ಇವರು ಬರೆದ ಕಥೆ ಕಿರುಸಿನೆಮ ಆಗಿದೆ.
ಇವರು ಬರೆದ ೧೮ ಪುಸ್ತಕಗಳು ಪ್ರಕಟಗೊಂಡಿವೆ. ಕಾದಂಬರಿ, ಕಥಾಸಂಕಲನ, ಕವನಮಾಲೆ , ಅದ್ಯಯನ ಗ್ರಂಥ, ನಾಟಕ, ಭಕ್ತಿ ಪ್ರಧಾನ ಕೃತಿ, ಪ್ರಭಂದ , ಹೀಗೆ ಹಲವಾರು ಪುಸ್ತಕಗಳನ್ನು ಕೊಡವ , ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬರೆದಿರುವರು .
ಇವರ ವಿಳಾಸ
ಉಳುವಂಗಡ ಕಾವೇರಿ ಉದಯ
ಟಿ.ಶೆಟ್ಟಿಗೇರಿ
ಪೊನ್ನಂಪೇಟೆ ತಾಲ್ಲೂಕು
ದಕ್ಷಿಣ ಕೊಡಗು.
ಕರ್ನಾಟಕ

ಪ್ರಗತಿ ಕೆಎಸ್
ಹತ್ತನೇ ತರಗತಿ ಶಾಲೆ:ಶಾಂತಿನಿಕೇತನ
ತಂದೆ ಹೆಸರು: ಸೋಮಣ್ಣ ಕೆಜಿ
ತಾಯಿಯ ಹೆಸರು: ವಿಶಾಲಾಕ್ಷಿ ಸಿಎಸ್
ಸ್ಥಳ :ಕೆಎಸ್ಆರ್ಟಿಸಿ ಬಡವಣೆ ಮಾದಾಪಟ್ಟಣ ಕುಶಾಲನಗರ.

ವಸಂತ ಲಕ್ಷ್ಮಿ.. ಬಿ. ಎನ್.

ಗಂಡನ ಹೆಸರು; ಶಶಿಧರ್. ಬಿ. ಎನ್.
“ರಜತಾದ್ರಿ”ಮುಕ್ರಂಪಾಡಿ.. ಮನೆ.
ಊರು: ಪುತ್ತೂರು. ದ. ಕ. ಜಿಲ್ಲೆ.
ವಯಸ್ಸು: 38
ಎತ್ತರ: 5.8.

ವೃತ್ತಿ… ಸೌಂಧರ್ಯ.. ತಜ್ಞೆ.
ತನ್ನದೇ ಆದ ಸ್ವಂತ ಕಟ್ಟಡದೊಂದಿಗೆ
ನುರಿತ ತಜ್ಞರ ಸಲಹೆಯ ಮೇರೆಗೆ…
ತನ್ನದೇ ಶೈಲಿಯಲ್ಲಿ…. ಕರ್ತವ್ಯ ನಿರ್ವಹಿಸುತ್ತಾ.

ಹವ್ಯಾಸವಾಗಿ… ಕವನ.. ರಚಿಸುವುದು ವಿಶ್ವೇಶ್ವರ ಭಟ್ ಸೇರಿದಂತೆ ಹಲವಾರು ಗಣ್ಯರ ವೇದಿಕೆಯಲ್ಲಿ ಸ್ವಾ ರಚನೆಯನ್ನು ವಾಚಿಸಿ ,ಮೆಚ್ಚುಗೆಗೆ ಪಾತ್ರವಾದ ಹಾಗೂ
ಇನ್ನೂರಕ್ಕೂ ಹೆಚ್ಚು ಕವನಗಳು ಸಂಚಿಕೆಯ ಹಂತದಲ್ಲಿ ಹೊರಬರಲು ಸಿದ್ದ ವಾಗಿವೆ.

ಕಿರು ನಾಟಕ ರಚನೆ.. ನಿರ್ದೇಶನ… ಹಾಗೂ ರಂಗಾಭಿನಯ
ರಂಗ ಗೀತಾ ತಂಡ ದೊಂದಿಗೆ ರಂಗಾಸಕ್ತಿ ಬೆಳೆಸಿಕೊಂಡಿದ್ದು
ತನ್ನಿಂದಾದ ಕೊಡುಗೆಯನ್ನು ನೀಡುತ್ತಾ.

ಹಲವಾರು…ಚಲನಚಿತ್ರ, ಕಿರುತೆರೆ. ಹಾಗೂ ಜಾಹಿರಾತುಗಳಿಗೆ
ಅಭಿನಯಿಸಿ ಜನರ ಮೆಚ್ಚುಗೆ… ಹಾಗೂ ನಿರ್ದೇಶಕರ ಮೆಚ್ಚುಗೆಗೆ ಅರ್ಹವಾಗುತ್ತಾ.

ಸಮಾಜಮುಖಿ.. ಚಿಂತನಾ ಕಾರ್ಯಗಳಾದ.. ಭಜನಾ ತಂಡ ಸ್ಥಾಪಿಸಿ… ಹಲವಾರು ಮಹಿಳೆಯರು ಸೇರಿಕೊಂಡು ಅವಕಾಶವಿದ್ದ ಕಡೆ ಭಜನಾ ಸೇವೆ ಕೊಡುತ್ತಾ…
ಜೆ. ಸಿ. ಸಂಸ್ಥೆಯಲ್ಲಿಯೂ ಕೂಡ ಹಲವಾರು ಸಮಾಜ ಸೇವೆಯ ಮೂಲಕ ಜೀವನದ ಸಮಯವನ್ನು ಸಾರ್ಥಕದೆಡೆಗೆ ಪಯಣಿಸುವತ್ತ ಕರ್ತವ್ಯ ನಿರ್ವಹಿಸುತ್ತಾ ಮುಂದಡಿ ಯಿಡುತ್ತಾ ಸಾಗಿದೆ.

📮 _ 💌. .. ಸಿರಿಗನ್ನಡ ಜಿಲ್ಲಾ ಮಹಿಳಾಧ್ಯಕ್ಷರಾಗಿ ಕನ್ನಡ ಸೇವೆಯೊಂದಿಗೆ ಸಾಗಿದೆ. 📮 _ 💌

ನನ್ನ ಕಿರು ಪರಿಚಯ.,

ಕಲೇಸಂ,ಜಿಲ್ಲಾಧ್ಯಕ್ಷೆ, ದಾವಣಗೆರೆ
ನಂ. ೬೯೨/೩, ೧ ನೇ ತಿರುವು,
ಲೆನಿನ್ ನಗರ, ನಿಟುವಳ್ಳಿ ಹೊಸ ಬಡಾವಣೆ, ದಾವಣಗೆರೆ—೪.

ಸಾಹಿತ್ಯ ಕೃಷಿ:
———————
೧. ಕವನ ರಚನೆ ಸುಮಾರು–೩೦೦
೨. ಚುಟುಕುಗಳು—೧೦೦೦
೩. ಆಧುನಿಕ ಕಗ್ಗ—೭೫
೪. ಶಿಶು ಗೀತೆಗಳು—೬೫
೫.ಲೇಖನ ಗಳು—೪೮
೬. ನಾಟಕ ಗಳು—೩
ತತ್ವ ಗೀತೆಗಳು—೫
ಕಿರು ಲೇಖನ—೧೨
ನ್ಯಾನೊ ಕತೆಗಳು—೧೦
೧೦. ಬಂಧ–ಸಂಬಂಧ ಕವನಮಾಲೆ ೧.
ಬಿಡುಗಡೆಯಾದ ಪುಸ್ತಕ ಗಳು
—————————————–
೧. ಭಕ್ತಿ ಭಾವ ತತ್ವ
೨. ಭಾವಬಿಂಬ
೩. ಭಾವಾನುಬಂಧ
ಸಿದ್ಧತೆಯಲ್ಲಿ—ಮಲೆನಾಡಿನ ಮಡಿಲಲ್ಲಿ– ಹೊರನಾಡಿನ ಹೊನಲ‌ಲ್ಲಿ.
ಸಮಾಜದಲ್ಲಿ:–
ಸಂಘಟಕಿ, ನಿರೂಪಕಿ, ತಿರ್ಪುಗಾರಳಾಗಿ, ಸಂಪನ್ಮೂಲ ವ್ಯಕ್ತಿ ಯಾಗಿ.
ವಿದ್ಯಾಭ್ಯಾಸ:- ಬಿ.ಕಾಂ. ಪದವೀಧರೆ.😌

ಮಾರುತಿ ದಾಸಣ್ಣವರ
ಊರು – ಬೆಳಗಾವಿ ಜಿಲ್ಲೆಯ ಹೊಸಟ್ಟಿ ಎಂಬ ಗ್ರಾಮ.
ವೃತ್ತಿ – ಕೊಡಗಿನ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕ.
ಪ್ರಕಟಿತ ಕೃತಿಗಳು
೧. ನಾನೂರುವ ಹೆಜ್ಜೆಗಳು (ಕವನ ಸಂಕಲನ)
೨. ನಡೆದೂ ಮುಗಿಯದ ಹಾದಿ ( ಕವನ ಸಂಕಲನ)
೩. ಮಬ್ಬುಗತ್ತಲ ಮಣ್ಣ ಹಣತೆ ( ಕಥಾ ಸಂಕಲನ)

ಚಂಗಚಂಡ ರಶ್ಮಿ ನಿತಿನ್
 ಕೊಡಗು ಜಿಲ್ಲೆ … ಬೆಂಗಳೂರಿನಲ್ಲಿ ವಾಸ …
ನಾನು ಕೊಡವ ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಕವನ , ಕತೆ , ಲೇಖನಗಳನ್ನು ಬರೆಯುವ ಹವ್ಯಾಸ …
ಪ್ರಸ್ತುತ ಟಾಟಾ ಸಂಸ್ಥೆಯ ಉದ್ಯೋಗಿ …೫೦೦ಕ್ಕೂ ಹೆಚ್ಚು ರಾಜ್ಯಮಟ್ಟದ ಕವಿಗೋಷ್ಠಿಗಳು, ದಸರಾ ಕವಿಗೋಷ್ಠಿಗಳು , ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತೆನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಕಾವ್ಯ ಪ್ರತಿಭಾ ಪ್ರಶಸ್ತಿ ಸೇರಿದಂತೆ , ಬೆಳಕು ಸಾಧಕ ರತ್ನ _, ಸಿರಿಗನ್ನಡ ಸೌರಭ_ ,ಕರುನಾಡು ಚೇತನ ಪ್ರಶಸ್ತಿ , ಕಾವ್ಯ ಭೂಷಣ_ ಪ್ರಶಸ್ತಿಗಳನ್ನು ಪಡೆದಿರುತೇನೆ …

ಚೆಟ್ಟೋಳಿರ ಶರತ್ ಸೋಮಣ್ಣ

ಕೊಡಗು ಜಿಲ್ಲೆ .. ಪ್ರಸ್ತುತ ಮೈಸೂರಿನಲ್ಲಿ ವಾಸ
ಕೊಡವ ಮತ್ತು ಕನ್ನಡ ಕವನಗಳನ್ನು ಬರೆಯುವುದು ಮತ್ತು ಕೊಡವ ಆಲ್ಬಮ್ ಹಾಡುಗಳನ್ನು ಬರೆಯುವುದು ನನ್ನ ಹವ್ಯಾಸ
“ ಒಡ್ಪಂಗತೆರ ಒಡ್ದ್ “ ಎನ್ನುವ ಕೊಡವ ಪುಸ್ತಕವನ್ನು ಬರೆದಿದ್ದೇನೆ …ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದೇನೆ …
ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತಿದ್ದೇನೆ …

ಧನ್ಯವಾದಗಳು …

ವರದೇಂದ್ರ ಕೆ ಮಸ್ಕಿ
ಪ್ರಾಥಮಿಕ ಶಾಲಾ ಶಿಕ್ಷಕ
ಸಿರಿಗನ್ನಡ ವೇದಿಕೆ ಮಸ್ಕಿ ತಾಲೂಕಿನ ಅಧ್ಯಕ್ಷರು
ಕಥೆ, ಕವನ ಬರೆಯುವ ಹವ್ಯಾಸ ಹೊಂದಿದ್ದೇನೆ.
ಧನ್ಯವಾದಗಳು

ವೀಣಾ. ಎನ್. ರಾವ್.

ಕುಶಾಲನಗರ
ಕೊಡಗು ಜಿಲ್ಲೆ .

ಹವ್ಯಾಸ –ಕಥೆ, ಕವನ, ಲೇಖನ, ಗಝಲ್, ರುಬಾಯಿಗಳನ್ನು ಬರೆಯುತ್ತೇನೆ.

ಕಳೆದ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡ ಕವಿವಾಣಿ ಮಾಸಪತ್ರಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವುದಲ್ಲದೆ “ಚುಟುಕು ರತ್ನ ಶ್ರೀ ” ಎನ್ನುವ ಪ್ರಶಸ್ತಿಯನ್ನು ಪಡೆದಿದ್ದೇನೆ.

 ಬಿ. ವಿ. ಅಂಬುಜ.
ಗೃಹಿಣಿ
ಸಾಹಿತ್ಯ ಕ್ಷೇತ್ರದ ಕಲಿಕಾರ್ಥಿ
ಕವನ, ಕವಿತೆ, ಚುಟುಕು, ಶಾಯರಿ, ಭಾವಗೀತೆ, ಹಾಯ್ಕುಗಳು, ಹನಿಗವನ, ವಚನ,ಹಾಗೂ ಒಂದಿಷ್ಟು ನ್ಯಾನೋ ಕಥೆಗಳು ಬರೆದಿದ್ದೇನೆ.ಮತ್ತು ಮತ್ತಷ್ಟು ಕಲಿತು ಬರೆಯುತ್ತಿದ್ದೇನೆ.
ಹಲವು ಸಾಹಿತ್ಯ ವೇದಿಕೆಯಲ್ಲಿ ಭಾಗವಹಿಸಿದ್ದೇನೆ
ಮತ್ತು ಕವನ ವಾಚನ ಮಾಡಿದ್ದೇನೆ.
ಮೂರ್ನಾಲ್ಕು ಕವನ ಸಂಕಲನದೊಳಗೆ ನನ್ನ ಕವನವೂ ಸೇರಿ ಬಿಡುಗಡೆಯಾಗಿದೆ.

ಸುಮ ರಂಗರಾವ್
ಪದನಾಮ – ಮುಖ್ಯಸ್ಥರು ಕನ್ನಡ ವಿಭಾಗ, ಶ್ರೀ ಮೇಧಾ ಪದವಿ ಕಾಲೇಜು, ಬಳ್ಳಾರಿ; ಮಹಿಳಾ ಅಧ್ಯಕ್ಷರು, ಸಿರಿಗನ್ನಡ ವೇದಿಕೆ, ಬಳ್ಳಾರಿ.
ವಿಳಾಸ – ಕೌಸ್ತುಭ ನಿಲಯ, ಶಾಂತವೀರಪ್ಪ ಕಾಲೋನಿ, ತಾಳೂರು ರಸ್ತೆ, ಬಳ್ಳಾರಿ.

 ಎಸ್ ಕೌಸ್ತುಭ ಭಾರದ್ವಾಜ್
ಪದನಾಮ – ವಿದ್ಯಾರ್ಥಿ, ಬಿ.ಸಿ.ಎ ಪ್ರಥಮ ವರ್ಷ.
ವಿಳಾಸ – ಕೌಸ್ತುಭ ನಿಲಯ, ಶಾಂತವೀರಪ್ಪ ಕಾಲೋನಿ, ತಾಳೂರು ರಸ್ತೆ, ಬಳ್ಳಾರಿ.

Yaladalu Kumuda Jayaprashanth

ಪಿ ಎಸ್ ವೈಲೇಶ ಕೊಡಗು
ವಿರಾಜಪೇಟೆ

ಗೌರವಾಧ್ಯಕ್ಷರು
ಸಿರಿಗನ್ನಡ ವೇದಿಕೆ
ವಿರಾಜಪೇಟೆ ತಾಲ್ಲೂಕು
ಕೊಡಗು ಜಿಲ್ಲೆ

ಸಂಚಾಲಕರು ಮತ್ತು ಅಧ್ಯಕ್ಷರು
ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವಿರಾಜಪೇಟೆ
ಕೊಡಗು ಜಿಲ್ಲೆ

ಕಾವ್ಯ ಕಮ್ಮಟ ಬಳಗ
ಅಧ್ಯಕ್ಷರು
ವಿರಾಜಪೇಟೆ ಕೊಡಗು ಜಿಲ್ಲೆ

ಚಾಲಕರು
ಕರಾರಸಾಸಂಸ್ಥೆ ಮಡಿಕೇರಿ ಘಟಕ
ಪುತ್ತೂರು ವಿಭಾಗ
ಮಡಿಕೇರಿ.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments